ಇತಿಹಾಸ ತಜ್ಞ ಸರ್ಫರಾಜ್ ಅಹ್ಮದ್ ಅವರ ‘ಬಿಬಿಸಿ’ ವರದಿಯಿಂದ ಸನಾತನ ದ್ವೇಷ ಬಹಿರಂಗ!

ರತ್ನಾಗಿರಿ – ಮಾರ್ಚ್ ೧೨ ರಂದು ರತ್ನಾಗಿರಿ ಜಿಲ್ಲೆಯ ರಾಜಾಪುರದಲ್ಲಿ ಶಿಮ್ಗೋತ್ಸವದಲ್ಲಿ ಹೋಳಿಯ ಮರವನ್ನು ಕೊಂಡೊಯ್ಯುವ ಸಾಂಪ್ರದಾಯಿಕ ಮೆರವಣಿಗೆಯ ಸಮಯದಲ್ಲಿ ಮಸೀದಿಯ ಬಳಿ ಹಿಂದೂ ಮತ್ತು ಮುಸಲ್ಮಾನರ ನಡುವೆ ಘರ್ಷಣೆ ನಡೆಯಿತು. ಮಸೀದಿಯ ಮೆಟ್ಟಿಲುಗಳಿಗೆ ಹೋಳಿಯ ಮರವನ್ನು ತಾಗಿಸುವ ವರ್ಷಾನುಗಟ್ಟಲೆಯ ಹಳೆಯ ಸಂಪ್ರದಾಯ ಇದ್ದರೂ, ಮಸೀದಿಯ ಗೇಟನ್ನು ಮುಚ್ಚಲಾಗಿತ್ತು. ಸಂಪ್ರದಾಯಕ್ಕೆ ವಿರುದ್ಧವಾಗಿ ಮುಸಲ್ಮಾನರು ವರ್ತಿಸಿದ್ದರಿಂದ ಆಕ್ರೋಶಗೊಂಡ ಹಿಂದೂಗಳು ಹೋಳಿಯ ಮರವನ್ನು ಮಸೀದಿಯ ಆವರಣಕ್ಕೆ ನುಗ್ಗಿಸಿದರು. ಈ ಘಟನೆಯ ಬಗ್ಗೆ ಇತಿಹಾಸ ತಜ್ಞ ಸರ್ಫರಾಜ್ ಅಹ್ಮದ್ ಅವರ ಹೇಳಿಕೆಯನ್ನು ‘ಬಿಬಿಸಿ’ ಯಲ್ಲಿ ಪ್ರಸಾರ ಮಾಡಲಾಗಿದೆ. ಇದರಲ್ಲಿ ಅವರು, “ಕಳೆದ ಹಲವು ವರ್ಷಗಳಿಂದ ಈ ಪ್ರದೇಶದಲ್ಲಿ ಸನಾತನ ಸಂಸ್ಥೆಯ ಪ್ರಭಾವವಿದೆ. ರಾಜಾಪುರದಲ್ಲಿ ಏನು ನಡೆಯಿತೋ ಅದು ಇದ್ದಕ್ಕಿದ್ದಂತೆ ನಡೆದದ್ದಲ್ಲ. ಕಳೆದ ಕೆಲವು ವರ್ಷಗಳಿಂದ ಇಂತಹ ಮನಸ್ಥಿತಿಯನ್ನು ರೂಪಿಸಲಾಗುತ್ತಿತ್ತು. ಇದೆಲ್ಲ ನಡೆಯುತ್ತಿರುವಾಗ, ಧರ್ಮನಿರಪೇಕ್ಷ ಸಂಘಟನೆಗಳು, ಸಂಸ್ಥೆಗಳು, ಪಕ್ಷಗಳು ಇಂತಹ ವಿಷಯಗಳನ್ನು ನಿರ್ಲಕ್ಷಿಸಿವೆ. ಇಂದು ಅದರ ಪರಿಣಾಮಗಳು ಕಾಣುತ್ತಿರುವಾಗ, ಅದರ ಬಗ್ಗೆ ಕಾಳಜಿ ಅಥವಾ ಚಿಂತೆ ವ್ಯಕ್ತಪಡಿಸಲಾಗುತ್ತಿದೆ, ಎಂದು ಹೇಳಿದರು.
ಸಂಪಾದಕೀಯ ನಿಲುವು
|
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein
ದೇವತೆ, ಭಾರತಮಾತೆ ಮತ್ತು ರಾಜಕೀಯ ಹುತಾತ್ಮರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಿಲ್ಲ !