Rajasthan Love Jihad : ರಾಜಸ್ಥಾನದಲ್ಲಿ ಲವ್ ಜಿಹಾದ; ಮುಸಲ್ಮಾನ ಯುವಕ ತಾನು ಹಿಂದೂ ಎಂದು ಹೇಳಿ ಹಿಂದೂ ಯುವತಿಯ ಮೇಲೆ ಬಲತ್ಕಾರ

ಜೈಪುರ (ರಾಜಸ್ಥಾನ) – ಇಲ್ಲಿಯ ಶಿಪ್ರಾಪಥ ಪ್ರದೇಶದಲ್ಲಿ ಲವ್ ಜಿಹಾದ್ ಪ್ರಕರಣ ಬೆಳಕಿಗೆ ಬಂದಿದೆ. ಜೈಪುರದಲ್ಲಿ ಮೊಬೈಲ್ ದುರಸ್ತಿಯ ಅಂಗಡಿ ನಡೆಸುವ ಸಲ್ಮಾನ್ ಖಾನ್ ತಾನು ಹಿಂದೂ ಅಂತ ಹೇಳಿ ಓರ್ವ ೨೫ ವರ್ಷದ ಸಂತ್ರಸ್ತೇ ಹಿಂದೂ ಯುವತಿಯನ್ನು ಪ್ರೀತಿಯ ಬಲೆಗೆ ಸಿಲುಕಿಸಿದನು. ಬಳಿಕ ಆತ ಹಿಂದೂ ಯುವತಿಯ ಮೇಲೆ ಬಲಾತ್ಕಾರ ಮಾಡಿದನು. ಸಂತ್ರಸ್ತೆಯು ಸಾಂಗನೇರ ಇಲ್ಲಿಯ ನಿವಾಸಿಯಾಗಿದ್ದು ಆಕೆಯ ಕುಟುಂಬದವರು ಶಿಪ್ರಾಪಥ ಪೊಲೀಸ ಠಾಣೆಯಲ್ಲಿ ಆರೋಪಿಯ ವಿರುದ್ಧ ದೂರು ದಾಖಲಿಸಿದ್ದು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿ ಸಲ್ಮಾನ್ ಖಾನ ಸಂತ್ರಸ್ತೇಯ ಮೇಲೆ ಬಲಾತ್ಕಾರ ಮಾಡಿ ಅಶ್ಲೀಲ ವಿಡಿಯೋ ತಯಾರಿಸಿ ಆಕೆಯನ್ನು ಬ್ಲಾಕ್ ಮೇಲ್ ಮಾಡಿ ಆಕೆಯಿಂದ ೪ ಲಕ್ಷ ರೂಪಾಯಿ ಕಿತ್ತುಕೊಂಡಿದ್ದಾನೆ. ಈ ಅಶ್ಲೀಲ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಪ್ರಸಾರ ಮಾಡುವುದು ಬೆದರಿಸಿರುವ ಆರೋಪಿಯು ಸಂತ್ರಸ್ತೆಗೆ ಆಕೆಯ ಇಚ್ಛೆಯ ವಿರುದ್ಧ ದೆಹಲಿಗೆ ಕರೆದುಕೊಂಡು ಹೋಗಿದ್ದನು ಎಂದು ದೂರಿನಲ್ಲಿ ಹೇಳಲಾಗಿದೆ. ಪೊಲೀಸರು ಈ ಪ್ರಕರಣದ ತನಿಖೆ ಮುಂದುವರೆಸಿದ್ದು ದೆಹಲಿಯಿಂದ ಆರೋಪಿ ಸಲ್ಮಾನ ಖಾನ ನ್ನನ್ನು ಬಂಧಿಸಿದ್ದಾರೆ ಮತ್ತು ಸಂತ್ರಸ್ತೇ ಯುವತಿಗೆ ಆಕೆಯ ಕುಟುಂಬದವರಿಗೆ ಒಪ್ಪಿಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.