ಎಂ.ಐ.ಎಂ.ನ ಅಭ್ಯರ್ಥಿ ಅನಿಸ ಸುಂಡಕೆ ಇವರ ವಿವಾದಿತ ಹೇಳಿಕೆ !

ಪುಣೆ – ‘ನಾನು ಪುಣೆಯ ಸಂಸದನಾದ ನಂತರ ಟಿಪ್ಪು ಸುಲ್ತಾನಿನ ಕಾರ್ಯ ಗಮನಿಸಿ ಅವರ ಭವ್ಯ ಸ್ಮಾರಕ ನಿರ್ಮಾಣ ಮಾಡುವೆ, ಎಂದು ಪುಣೆ ಲೋಕಸಭಾ ಮತದಾರ ಕ್ಷೇತ್ರದಲ್ಲಿ ಎಂ.ಐ.ಎಂ.ನ ಅಭ್ಯರ್ಥಿ ಅನಿಸ ಸುಂಡಕೆ ಇವರು ಘೋಷಿಸಿದರು. ಸುಂಡಕೆ ಮಾತು ಮುಂದುವರಿಸಿ, ”ಪುಣೆ ನಗರದಲ್ಲಿ ನಾಗರಿಕರಿಗೆ ಸಾರಿಗೆ ಸಮಸ್ಯೆ, ನೀರಿನ ಸಮಸ್ಯೆ, ನಿರುದ್ಯೋಗ ಜೊತೆಗೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ನಾನು ಪುಣೆ ನಗರದ ಸಂಸದನಾದ ನಂತರ ಇಲ್ಲಿಯ ನಾಗರಿಕರಿಗೆ ಎಲ್ಲಾ ಸಮಸ್ಯೆಗಳಿಂದ ಮುಕ್ತಗೊಳಿಸುವೆ ದೇಶದ ವಿವಿಧ ಮಹಾನ ವ್ಯಕ್ತಿಗಳ ಸ್ಮಾರಕಗಳು ಇವೆ. ಈ ಸ್ಮಾರಕಗಳ ಮುಖಾಂತರ ಹೊಸ ಪೀಳಿಗೆಗೆ ಅನೇಕ ಸ್ಮಾರಕಗಳು ಪ್ರೇರಣೆ ನೀಡುತ್ತವೆ. ಆದ್ದರಿಂದ ನಾನು ಪುಣೆಯ ಸಂಸದನಾದ ನಂತರ ಟಿಪ್ಪು ಸುಲ್ತಾನಿನ ಕಾರ್ಯ ಗಮನಿಸಿ ಭವ್ಯ ಸ್ಮಾರಕ ನಿರ್ಮಾಣ ಮಾಡುವೆ ಎಂದು ಹೇಳಿದರು.
ಸಂಪಾದಕೀಯ ನಿಲುವು
|
ಇಬ್ಬರು ಸ್ವಂತ ಹಿಂದೂ ಸಹೋದರಿಯರಿಗೆ ಕಿರುಕುಳ ನೀಡಿ ತಲೆಮರೆಸಿಕೊಂಡಿರುವ ಆರೋಪಿಯ ವಿರುದ್ಧ ಪ್ರಕರಣ ದಾಖಲು !
ಹಿಂದೂಗಳು ಕರೆ ನೀಡಿದ್ದ ‘ಭಟ್ಕಳ ಬಂದ್’ಗೆ ಉತ್ತಮ ಪ್ರತಿಕ್ರಿಯೆ: ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಹಿಂದೂಗಳ ಭಾಗಿ!
ಯಾವುದೇ ಕಾರಣಕ್ಕೂ ನನಗೆ ನನ್ನ (ಹಿಂದೂ) ಧರ್ಮವನ್ನು ಬಿಡಲು ಸಾಧ್ಯವಿಲ್ಲ!
‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ವಿರುದ್ಧ ಆರೋಪ ನಿರ್ಧರಿಸಲು ನ್ಯಾಯಾಲಯದ ಆದೇಶ
ಭಾರತದ ಗಡಿಯಲ್ಲಿ ಚೀನಾ ನಿರ್ಮಿತ ಕ್ಯಾಮೆರಾಗಳ ಅಳವಡಿಸಿದ ನೇಪಾಳ!
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!