ಎಂ.ಐ.ಎಂ.ನ ಅಭ್ಯರ್ಥಿ ಅನಿಸ ಸುಂಡಕೆ ಇವರ ವಿವಾದಿತ ಹೇಳಿಕೆ !

ಪುಣೆ – ‘ನಾನು ಪುಣೆಯ ಸಂಸದನಾದ ನಂತರ ಟಿಪ್ಪು ಸುಲ್ತಾನಿನ ಕಾರ್ಯ ಗಮನಿಸಿ ಅವರ ಭವ್ಯ ಸ್ಮಾರಕ ನಿರ್ಮಾಣ ಮಾಡುವೆ, ಎಂದು ಪುಣೆ ಲೋಕಸಭಾ ಮತದಾರ ಕ್ಷೇತ್ರದಲ್ಲಿ ಎಂ.ಐ.ಎಂ.ನ ಅಭ್ಯರ್ಥಿ ಅನಿಸ ಸುಂಡಕೆ ಇವರು ಘೋಷಿಸಿದರು. ಸುಂಡಕೆ ಮಾತು ಮುಂದುವರಿಸಿ, ”ಪುಣೆ ನಗರದಲ್ಲಿ ನಾಗರಿಕರಿಗೆ ಸಾರಿಗೆ ಸಮಸ್ಯೆ, ನೀರಿನ ಸಮಸ್ಯೆ, ನಿರುದ್ಯೋಗ ಜೊತೆಗೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ನಾನು ಪುಣೆ ನಗರದ ಸಂಸದನಾದ ನಂತರ ಇಲ್ಲಿಯ ನಾಗರಿಕರಿಗೆ ಎಲ್ಲಾ ಸಮಸ್ಯೆಗಳಿಂದ ಮುಕ್ತಗೊಳಿಸುವೆ ದೇಶದ ವಿವಿಧ ಮಹಾನ ವ್ಯಕ್ತಿಗಳ ಸ್ಮಾರಕಗಳು ಇವೆ. ಈ ಸ್ಮಾರಕಗಳ ಮುಖಾಂತರ ಹೊಸ ಪೀಳಿಗೆಗೆ ಅನೇಕ ಸ್ಮಾರಕಗಳು ಪ್ರೇರಣೆ ನೀಡುತ್ತವೆ. ಆದ್ದರಿಂದ ನಾನು ಪುಣೆಯ ಸಂಸದನಾದ ನಂತರ ಟಿಪ್ಪು ಸುಲ್ತಾನಿನ ಕಾರ್ಯ ಗಮನಿಸಿ ಭವ್ಯ ಸ್ಮಾರಕ ನಿರ್ಮಾಣ ಮಾಡುವೆ ಎಂದು ಹೇಳಿದರು.
ಸಂಪಾದಕೀಯ ನಿಲುವು
|
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!