ಡೆಹರಾಡೂನ್ (ಉತ್ತರಾಖಂಡ) ಇಲ್ಲಿ ಲವ್ ಜಿಹಾದ್ !

ಡೆಹರಾಡೂನ್ (ಉತ್ತರಾಖಂಡ) – ಇಲ್ಲಿಯ ಶಾವೇಜ್ ಅಲಿಯು ಹಿಂದೂ ಹೆಸರು ಹೇಳಿ ಓರ್ವ ಹಿಂದೂ ಮಹಿಳೆಯನ್ನು ಪ್ರೀತಿಯ ಬಲೆಗೆ ಸಿಲುಕಿಸಿ ಆಕೆಯ ಮೇಲೆ ಬಲತ್ಕಾರ ಮಾಡಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ್ದಾನೆ. ಬಲಾತ್ಕಾರದಿಂದ ಆ ಮಹಿಳೆ ಗರ್ಭಿಣಿ ಆಗಿರುವುದರಿಂದ ಆಕೆಗೆ ಗರ್ಭಪಾತ ಮಾಡಿಸಲು ಶಾವೇಜ್ ಒತ್ತಡ ಹೇರಿದ್ದಾನೆ. ಈ ಪ್ರಕರಣದಲ್ಲಿ ಶಾವೇಜ ಇವನ ವಿರುದ್ಧ ಪೊಲೀಸರು ದೂರು ದಾಖಲಿಸಿದ್ದು ಅವನ ಹುಡುಕಾಟ ನಡೆಸುತ್ತಿದ್ದಾರೆ.
೧. ಸಂತ್ರಸ್ತೆಯು ದೂರಿನಲ್ಲಿ, ಒಂದುವರೆ ವರ್ಷದ ಹಿಂದೆ ಶಾವೇಜ್ ಅಲಿ ಇವನು ‘ಲಕಿ ‘ಎಂದು ಹೇಳಿ ಆಕೆಯನ್ನು ಭೇಟಿ ಮಾಡಿದ್ದನು. ಕೆಲವು ದಿನಗಳ ನಂತರ ಇಬ್ಬರಲ್ಲಿ ಫೋನ್ನಲ್ಲಿ ಸಂಭಾಷಣೆ ಮುಂದುವರೆಯಿತು. ಅದರ ನಂತರ ಶಾವೇಜನು ಸಂತ್ರಸ್ತರಿಗೆ ವಿವಾಹಕ್ಕಾಗಿ ವಿಚಾರಿಸಿದನು. ಅವನು ವಿವಾಹದ ಆಮೀಷ ಒಡ್ಡಿ ಸಂತ್ರಸ್ತೆಯ ಲೈಂಗಿಕ ಕಿರುಕುಳ ನೀಡಿದನು. ಇದರಲ್ಲಿ ಆಕೆ ಎರಡು ಬಾರಿ ಗರ್ಭಿಣಿ ಆದ ನಂತರ ಗರ್ಭಪಾತ ಮಾಡಲು ಅನಿವಾರ್ಯಗೊಳಿಸಿದನು.
೨. ಒಂದು ದಿನ ಶಾವೇಜನು ಮದುವೆಯ ಮೊದಲು ಉದ್ಯೋಗ ಆರಂಭಿಸುವುದಕ್ಕಾಗಿ ಸಂತ್ರಸ್ತೇಯಿಂದ ೪ ಲಕ್ಷ ರೂಪಾಯ ಕೇಳಿದನು. ಸಂತ್ರಸ್ತಿಯು ಎಲ್ಲಿಂದಲೋ ವ್ಯವಸ್ಥೆ ಮಾಡಿ ಆರೋಪಿಗೆ ಹಣ ನೀಡಿದಳು. ಇಲ್ಲಿಯವರೆಗೆ ಶಾವೆಜನು ಸಂತ್ರಸ್ತೆಗೆ ಹಣ ಹಿಂತಿರುಗಿಸಲಿಲ್ಲ.
೩. ಸಂತ್ರಸ್ತೆಯು ವಿವಾಹಕ್ಕಾಗಿ ವಿಚಾರಿಸಿದಾಗ ಲಕಿ ತನ್ನ ನಿಜವಾದ ಪರಿಚಯ ಎಂದರೆ ತಾನು ಶಾವೇಜ ಇರುವುದಾಗಿ ಹೇಳಿದನು. ‘ಮುಸಲ್ಮಾನ ಇರುವುದರಿಂದ ನಾನು ವಿವಾಹ ಮಾಡಿಕೊಳ್ಳಲು ಸಾಧ್ಯವಿಲ್ಲ’, ಎಂದೂ ಸಹ ಹೇಳಿದನು.
೪. ವಂಚನೆ ಆಗಿರುವುದು ತಿಳಿದ ನಂತರ ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದಳು.
ಸಂಪಾದಕೀಯ ನಿಲುವುದೇಶದಲ್ಲಿ ಮುಸಲ್ಮಾನರಲ್ಲ ಬದಲಾಗಿ ಹಿಂದೂ ಮತ್ತು ಅವರ ಹುಡುಗಿಯರು ಅಸುರಕ್ಷಿತವಾಗಿದ್ದಾರೆ, ಇದೇ ಇದರಿಂದ ಕಂಡು ಬರುತ್ತದೆ ! ಇದರ ಬಗ್ಗೆ ಕಪಟ ಜಾತ್ಯತೀತರು ಮಾತನಾಡುವುದಿಲ್ಲ ಇದನ್ನು ತಿಳಿದುಕೊಳ್ಳಿ ! |
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein
ದೇವತೆ, ಭಾರತಮಾತೆ ಮತ್ತು ರಾಜಕೀಯ ಹುತಾತ್ಮರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಿಲ್ಲ !