ಡೆಹರಾಡೂನ್ (ಉತ್ತರಾಖಂಡ) ಇಲ್ಲಿ ಲವ್ ಜಿಹಾದ್ !

ಡೆಹರಾಡೂನ್ (ಉತ್ತರಾಖಂಡ) – ಇಲ್ಲಿಯ ಶಾವೇಜ್ ಅಲಿಯು ಹಿಂದೂ ಹೆಸರು ಹೇಳಿ ಓರ್ವ ಹಿಂದೂ ಮಹಿಳೆಯನ್ನು ಪ್ರೀತಿಯ ಬಲೆಗೆ ಸಿಲುಕಿಸಿ ಆಕೆಯ ಮೇಲೆ ಬಲತ್ಕಾರ ಮಾಡಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ್ದಾನೆ. ಬಲಾತ್ಕಾರದಿಂದ ಆ ಮಹಿಳೆ ಗರ್ಭಿಣಿ ಆಗಿರುವುದರಿಂದ ಆಕೆಗೆ ಗರ್ಭಪಾತ ಮಾಡಿಸಲು ಶಾವೇಜ್ ಒತ್ತಡ ಹೇರಿದ್ದಾನೆ. ಈ ಪ್ರಕರಣದಲ್ಲಿ ಶಾವೇಜ ಇವನ ವಿರುದ್ಧ ಪೊಲೀಸರು ದೂರು ದಾಖಲಿಸಿದ್ದು ಅವನ ಹುಡುಕಾಟ ನಡೆಸುತ್ತಿದ್ದಾರೆ.
೧. ಸಂತ್ರಸ್ತೆಯು ದೂರಿನಲ್ಲಿ, ಒಂದುವರೆ ವರ್ಷದ ಹಿಂದೆ ಶಾವೇಜ್ ಅಲಿ ಇವನು ‘ಲಕಿ ‘ಎಂದು ಹೇಳಿ ಆಕೆಯನ್ನು ಭೇಟಿ ಮಾಡಿದ್ದನು. ಕೆಲವು ದಿನಗಳ ನಂತರ ಇಬ್ಬರಲ್ಲಿ ಫೋನ್ನಲ್ಲಿ ಸಂಭಾಷಣೆ ಮುಂದುವರೆಯಿತು. ಅದರ ನಂತರ ಶಾವೇಜನು ಸಂತ್ರಸ್ತರಿಗೆ ವಿವಾಹಕ್ಕಾಗಿ ವಿಚಾರಿಸಿದನು. ಅವನು ವಿವಾಹದ ಆಮೀಷ ಒಡ್ಡಿ ಸಂತ್ರಸ್ತೆಯ ಲೈಂಗಿಕ ಕಿರುಕುಳ ನೀಡಿದನು. ಇದರಲ್ಲಿ ಆಕೆ ಎರಡು ಬಾರಿ ಗರ್ಭಿಣಿ ಆದ ನಂತರ ಗರ್ಭಪಾತ ಮಾಡಲು ಅನಿವಾರ್ಯಗೊಳಿಸಿದನು.
೨. ಒಂದು ದಿನ ಶಾವೇಜನು ಮದುವೆಯ ಮೊದಲು ಉದ್ಯೋಗ ಆರಂಭಿಸುವುದಕ್ಕಾಗಿ ಸಂತ್ರಸ್ತೇಯಿಂದ ೪ ಲಕ್ಷ ರೂಪಾಯ ಕೇಳಿದನು. ಸಂತ್ರಸ್ತಿಯು ಎಲ್ಲಿಂದಲೋ ವ್ಯವಸ್ಥೆ ಮಾಡಿ ಆರೋಪಿಗೆ ಹಣ ನೀಡಿದಳು. ಇಲ್ಲಿಯವರೆಗೆ ಶಾವೆಜನು ಸಂತ್ರಸ್ತೆಗೆ ಹಣ ಹಿಂತಿರುಗಿಸಲಿಲ್ಲ.
೩. ಸಂತ್ರಸ್ತೆಯು ವಿವಾಹಕ್ಕಾಗಿ ವಿಚಾರಿಸಿದಾಗ ಲಕಿ ತನ್ನ ನಿಜವಾದ ಪರಿಚಯ ಎಂದರೆ ತಾನು ಶಾವೇಜ ಇರುವುದಾಗಿ ಹೇಳಿದನು. ‘ಮುಸಲ್ಮಾನ ಇರುವುದರಿಂದ ನಾನು ವಿವಾಹ ಮಾಡಿಕೊಳ್ಳಲು ಸಾಧ್ಯವಿಲ್ಲ’, ಎಂದೂ ಸಹ ಹೇಳಿದನು.
೪. ವಂಚನೆ ಆಗಿರುವುದು ತಿಳಿದ ನಂತರ ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದಳು.
ಸಂಪಾದಕೀಯ ನಿಲುವುದೇಶದಲ್ಲಿ ಮುಸಲ್ಮಾನರಲ್ಲ ಬದಲಾಗಿ ಹಿಂದೂ ಮತ್ತು ಅವರ ಹುಡುಗಿಯರು ಅಸುರಕ್ಷಿತವಾಗಿದ್ದಾರೆ, ಇದೇ ಇದರಿಂದ ಕಂಡು ಬರುತ್ತದೆ ! ಇದರ ಬಗ್ಗೆ ಕಪಟ ಜಾತ್ಯತೀತರು ಮಾತನಾಡುವುದಿಲ್ಲ ಇದನ್ನು ತಿಳಿದುಕೊಳ್ಳಿ ! |
Muzaffarpur Hospital Fire : ಮುಜಫ್ಫರಪುರ (ಬಿಹಾರ)ದ ಖಾಸಗಿ ಆಸ್ಪತ್ರೆಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 4 ಸಾವು, 20ಕ್ಕೂ ಹೆಚ್ಚು ಜನರಿಗೆ ಗಾಯ
90 ವರ್ಷದ ವಯೋವೃದ್ಧ ಅತ್ತೆಯನ್ನು ತನ್ನ ತಲೆಯ ಮೇಲೆ ಹೊತ್ತುಕೊಂಡು ಸವಾರಿ ಮಾಡುತ್ತಾ 84 ಕೋಸು ಪ್ರದಕ್ಷಿಣೆ ಪೂರ್ಣಗೊಳಿಸುತ್ತಿರುವ ಸೊಸೆ!
ಮುಜಫರ್ನಗರದಲ್ಲಿ(ಉತ್ತರ ಪ್ರದೇಶ) ಆಘಾತಕಾರಿ ಘಟನೆ; ಬಾಕಿ ಹಣ ಸಿಗದಿದ್ದಕ್ಕೆ ಜೋಡಿಸಿದ ಮೂಳೆಯನ್ನು ಮುರಿದ ವೈದ್ಯ!
Vande Mataram : ಬಂಗಾಳದ ಮದರಸಾಗಳಲ್ಲಿ ‘ವಂದೇ ಮಾತರಂ’ ಕಡ್ಡಾಯಗೊಳಿಸುವುದಕ್ಕೆ ‘ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್’ ಆಕ್ಷೇಪ
ಕೊಲಕಾತಾ: ಟಿಎಂಸಿ ವಿದ್ಯಾರ್ಥಿ ಸಂಘಟನೆಯ ಕಚೇರಿಯಲ್ಲಿ ಭಾರಿ ನಗದು ಪತ್ತೆ
ಕೊಲಕಾತಾ: ತೃಣಮೂಲ ಕಾಂಗ್ರೆಸ್ನ ಮೇಯರ್ ಫಿರ್ಹಾದ್ ಹಕೀಮ್ ಅವರ ರಾಜೀನಾಮೆ