ಭುವನೇಶ್ವರ (ಒಡಿಶಾ) – ಸ್ವದೇಶಿ ತಂತ್ರಜ್ಞಾನದ ‘ನಿರ್ಭಯ್’ ಕ್ರೂಸ್ ಕ್ಷಿಪಣಿ ಒಡಿಶಾದ ಚಾಂದೀಪೂರದಲ್ಲಿ ಏಪ್ರಿಲ್ 18 ರಂದು ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. ಸಂರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಘಟನೆ (ಡಿ.ಆರ್.ಡಿ.ಒ.) ಈ ಕ್ಷಿಪಣಿ ನಿರ್ಮಾಣ ಮಾಡಿದೆ. ನಿರ್ಭಯ್ ಕ್ಷಿಪಣಿ ಸೇನೆಗೆ ಸೇರ್ಪಡೆಯಾದ ಬಳಿಕ ಚೀನಾ ಮತ್ತು ಪಾಕಿಸ್ತಾನ ಗಡಿ ಭಾಗದಲ್ಲಿ ನಿಯೋಜಿಸಬಹುದು. ಈ ಕ್ಷಿಪಣಿಯು ಸಮುದ್ರ ಮತ್ತು ಭೂ ಭಾಗದಿಂದ ಉಡಾಯಿಸಬಹುದು. ಈ ಕ್ಷಿಪಣಿ(ಕ್ಷಿಪಣಾಸ್ತ್ರ) 6 ಮೀಟರ್ ಉದ್ದ ಮತ್ತು 0.52 ಮೀಟರ್ ಅಗಲವಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಈ ಯಶಸ್ಸಿಗೆ ಡಿ.ಆರ್.ಡಿ.ಒ.ಗೆ ಅಭಿನಂದನೆ ಸಲ್ಲಿಸಿದ್ದಾರೆ.
ಸನಾತನ ಪ್ರಭಾತ > Location > ಏಷ್ಯಾ > ಭಾರತ > ಒಡಿಶಾ > ಸಂಪೂರ್ಣ ಸ್ವದೇಶಿ ನಿರ್ಮಿತ ‘ನಿರ್ಭಯ್’ ಕ್ರೂಸ್ ಕ್ಷಿಪಣಿ ಯಶಸ್ವಿ ಉಡಾವಣೆ
ಸಂಪೂರ್ಣ ಸ್ವದೇಶಿ ನಿರ್ಮಿತ ‘ನಿರ್ಭಯ್’ ಕ್ರೂಸ್ ಕ್ಷಿಪಣಿ ಯಶಸ್ವಿ ಉಡಾವಣೆ
ಸಂಬಂಧಿತ ಲೇಖನಗಳು
- Newsmakers Achievers Awards 2024 : ಪತ್ರಕರ್ತರು, ಬರಹಗಾರರು, ಚಲನಚಿತ್ರಗಳು, ಸಾಮಾಜಿಕ ಕಾರ್ಯ, ಭಾರತೀಯ ನೃತ್ಯ ಮುಂತಾದ ವಿವಿಧ ಕ್ಷೇತ್ರಗಳ ಗಣ್ಯರ ಸನ್ಮಾನ !
- ಪಾಕಿಸ್ತಾನಿ ಹುಡುಗಿಗೆ ಭಾರತದ ಹಿಂದೂವಿನ ಹೃದಯ ಕಸಿ; ತಕರಾರು ತೆಗೆದ ಪಾಕಿಸ್ತಾನಿ ಇಮಾಮ್ !
- Shopping Complex Thiruvannamalai : ತಿರುವಣ್ಣಾಮಲೈನ ಶ್ರೀ ಅರುಣಾಚಲೇಶ್ವರ ದೇವಸ್ಥಾನದ ಮುಂಭಾಗದಲ್ಲಿ ‘ಶಾಪಿಂಗ್ ಕಾಂಪ್ಲೆಕ್ಸ್’ ನಿರ್ಮಿಸುವುದಿಲ್ಲ!
- ‘ನಾಳೆ ಒಂದು ವೇಳೆ ಪ್ರಧಾನಮಂತ್ರಿ ಸತ್ತರೆ ಯಾರೂ ಪ್ರಧಾನಿಯಾಗುವುದಿಲ್ಲವೇ?’
- Snow On The Moon : ಚಂದ್ರನ ಮೇಲೆ ನಿರೀಕ್ಷೆಗಿಂತಲೂ ೫ ರಿಂದ ೮ ಪಟ್ಟು ಹೆಚ್ಚಿನ ಹಿಮ !
- 2020 ರಲ್ಲಿ, ಆಸ್ಟ್ರೇಲಿಯಾ ಇಬ್ಬರು ಭಾರತೀಯ ಗೂಢಚಾರರನ್ನು ದೇಶದಿಂದ ಹೊರಹಾಕಿತು ! – ‘ಎಬಿಸಿ ನ್ಯೂಸ್’ ಹಕ್ಕು