
ಜೈಪುರ (ರಾಜಸ್ಥಾನ) – ಇಲ್ಲಿಯ ಭಟ್ಟ ಬಸ್ತಿ ಪ್ರದೇಶದಲ್ಲಿನ ದೇವಸ್ಥಾನದಲ್ಲಿ ಮಾಂಸದ ತುಂಡುಗಳು ಎಸೆದಿರುವ ಘಟನೆ ಬೆಳಕಿಗೆ ಬಂದಿದೆ. ಪ್ರಸ್ತುತ ಘಟನೆಯ ನಂತರ ಸ್ಥಳೀಯ ಹಿಂದುಗಳು ಸಂಘಟಿತರಾಗಿ ನಡೆದ ಘಟನೆಯನ್ನು ಖಂಡಿಸಿದರು. ದೇವಸ್ಥಾನದಲ್ಲಿ ಮಾಂಸದ ತುಂಡುಗಳನ್ನು ಎಸೆದ ಮತಾಂಧರನ್ನು ಪೊಲೀಸರು ಬಂಧಿಸಿದ್ದಾರೆ. ಬಂದಿಸಿರುವವರಲ್ಲಿ ಮೂರು ಅಪ್ರಾಪ್ತರಾಗಿದ್ದಾರೆ. ದೇವಸ್ಥಾನಕ್ಕೆ ಬರುವ ಭಕ್ತರನ್ನು ಮೂರ್ಛೆಗೊಳಿಸಲು ಮತಾಂಧರು ಮಾಂಸದ ತುಂಡುಗಳನ್ನು ಎಸೆಯುವ ಷಡ್ಯಂತ್ರ ರೂಪಿಸಿದ್ದರು. ಈ ಘಟನೆ ಮಾರ್ಚ್ ೨೯ ರಂದು ನಡೆರುವುದು ಎಂದು ಹೇಳುತ್ತಿದ್ದಾರೆ. ಈ ಘಟನೆಯ ಮಾಹಿತಿ ದೊರೆಯುತ್ತಲೇ ಪೊಲೀಸರು ಘಟನಾ ಸ್ಥಳಕ್ಕೆ ತಲುಪಿ ಅಲ್ಲಿಯ ಸಿಸಿ ಟಿವಿಯ ದೃಶ್ಯಾವಳಿಯ ಆಧಾರದಲ್ಲಿ ಆರೋಪಿಯನ್ನು ಹುಡುಕಿದರು. ಇದರಲ್ಲಿನ ಮೂರು ಅಪ್ರಾಪ್ತರು ಕಂಡು ಬಂದಿದ್ದಾರೆ. ಈ ಮೂವರನ್ನು ಗುರುತು ಪತ್ತೆ ಹಚ್ಚಿ ವಶಕ್ಕೆ ಪಡೆಯಲಾಗಿದೆ. ವಿಚಾರಣೆಯಲ್ಲಿ ಈ ಅಪ್ರಾಪ್ತ ಹುಡುಗರು, ಅವರು ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ನೋಡಿದ್ದರು, ಅದರಲ್ಲಿ ದೇವಸ್ಥಾನದಲ್ಲಿ ಮಾಂಸ ಎಸಿದಿರುವುದರಿಂದ ಹಿಂದುಗಳು ಮೂರ್ಛೆ ಹೋಗುತ್ತಿರುವುದು ತೋರಿಸಲಾಗಿತ್ತು. ಆದ್ದರಿಂದ ಅವರು ಹಿಂದುಗಳ ಮೇಲೆ ಮಾಂಸ ಎಸೆದರು ಎಂದು ಹೇಳಿದರು.
ಸಂಪಾದಕೀಯ ನಿಲುವುಕೇವಲ ಮತಾಂಧರಷ್ಟೇ ಅಲ್ಲ, ಅವರ ಚಿಕ್ಕ ಮಕ್ಕಳು ಕೂಡ ಹಿಂದೂಗಳ ವಿರುದ್ಧ ಈ ರೀತಿಯ ಕೃತ್ಯಗಳು ಮಾಡುತ್ತಾರೆ. ಇದರಿಂದ ಅವರಿಗೆ ಯಾವ ರೀತಿ ಶಿಕ್ಷಣ ಮತ್ತು ಸಂಸ್ಕಾರ ಮಾಡಲಾಗುತ್ತಿದೆ ಇದು ಗಮನಕ್ಕೆ ಬರುತ್ತದೆ ! |
ಜ್ಯೇಷ್ಠ ರಂಗಕರ್ಮಿ ವಿಜಯಾ ಮೆಹ್ತಾ ಅವರ ನಿಧನ
Gujarat HC Judgment : ಹಸು ಹತ್ಯೆ ಕುರಿತು ಗುಜರಾತ್ ಹೈಕೋರ್ಟ್ನ ಮಹತ್ವದ ತೀರ್ಪು
Shani Shingnapur : ಶನಿಶಿಂಗಣಾಪುರದಲ್ಲಿ ಶನಿದೇವರ ಮೂರ್ತಿಗೆ ವಿಶೇಷ ವಜ್ರಲೇಪನ!
Hindu Marriage Act : ಹಿಂದೂ ವಿವಾಹ: ಹೈಕೋರ್ಟ್ನ ಮಹತ್ವದ ಸ್ಪಷ್ಟನೆ
ವಾರಾಣಸಿ: ದಾಲ್ಮಂಡಿ ರಸ್ತೆ ಅಗಲೀಕರಣ ಯೋಜನೆಯಡಿ ೫ ಮಸೀದಿಗಳ ಮೇಲೆ ಕ್ರಮ
Mathura, Vrindavan : ಮಥುರಾ-ಬೃಂದಾವನ: ಬಹಿರಂಗ ಚರ್ಚೆಗೆ ಕರೆ ನೀಡಿದ ಯೋಗಿ ಆದಿತ್ಯನಾಥ್