
ಮುಂಬಯಿ – ಇಲ್ಲಿಯ ಮಹಾಲಕ್ಷ್ಮಿ ದೇವಸ್ಥಾನದ ಹತ್ತಿರ ಬೀದಿ ನಾಯಿಗಳಿಗೆ ಮಾಂಸ ಹಾಕಿದ್ದ ಇಬ್ಬರು ಮಹಿಳೆಯರ ವಿರುದ್ಧ ಗಾವದೇವಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅವರ ಮೇಲೆ ಧಾರ್ಮಿಕ ಸ್ಥಳಗಳ ವಿಡಂಬನೆ ಮಾಡಿರುವ ಆರೋಪ ಮಾಡಲಾಗಿದೆ. ನಂದಿನಿ ಬೆಲೆಕರ ಮತ್ತು ಪಲ್ಲವಿ ಪಾಟೀಲ ಎಂದು ಈ ಮಹಿಳೆಯರ ಹೆಸರುಗಳಾಗಿವೆ.
೧. ನಂದಿನಿ ಬೆಲೆಕರ ಇವರು ಅನೇಕ ಬಾರಿ ಮಹಾಲಕ್ಷ್ಮಿ ದೇವಸ್ಥಾನದ ಪರಿಸರದಲ್ಲಿನ ಬೀದಿ ನಾಯಿಗಳಿಗೆ ಮಾಂಸದ ತುಂಡು ಹಾಕುತ್ತಿದ್ದರು, ಎಂದು ಇಲ್ಲಿಯ ಭಕ್ತರು ಅನೇಕ ದಿನದಿಂದ ದೂರತ್ತಿದ್ದರು. ಇದರ ನಂತರ ಮಂದಿರ ಸಮಿತಿಯಿಂದ ಮಾಂಸ ಹಾಕದೆ ಇತರ ತಿನಸುಗಳು ಹಾಕಬೇಕೆಂದು ಬೇಲೆಕರ ಇವರಿಗೆ ಹೇಳಲಾಗಿತ್ತು. ಆದರೆ ಅವರು ಕೇಳಲಿಲ್ಲ, ಆದ್ದರಿಂದ ಅವರ ವಿರುದ್ಧ ಶೀಲಾ ಶಾಹ ಇವರು ದೂರು ದಾಖಲಿಸಿದ್ದರು.
೨. ಇದರ ಪ್ರಕಾರ ನಂದಿನಿ ಬೆಲೆಕರ ಇವರ ವಿರುದ್ಧ ಧಾರ್ಮಿಕ ಭಾವನೆ ನೋಯಿಸಿರುವ ಪ್ರಕರಣದಲ್ಲಿ ಹಾಗೂ ಪಲ್ಲವಿ ಪಾಟೀಲ ಇವರ ವಿರುದ್ಧ ಶಾಂತಿಭಂಗ ಮಾಡಿರುವ ಪ್ರಕರಣದಲ್ಲಿ ದೂರು ದಾಖಲಿಸಲಾಗಿದೆ. ಈ ಪ್ರಕರಣದಲ್ಲಿನ ಆರೋಪಿಗಳನ್ನು ಇಲ್ಲಿಯವರೆಗೆ ಬಂಧಿಸಲಾಗಿಲ್ಲ.
Police book woman for ‘feeding meat to stray animals’ near Mahalaxmi temple in Mumbaihttps://t.co/0dq3N988qD
— The Indian Express (@IndianExpress) March 23, 2024
ಸಂಪಾದಕೀಯ ನಿಲುವುಈ ರೀತಿ ಇತರ ಧರ್ಮಿಯರ ಪ್ರಾರ್ಥನಾ ಸ್ಥಳದ ಹತ್ತಿರ ಹೋಗುವ ಧೈರ್ಯ ಈ ಮಹಿಳೆಯರು ಮಾಡುತ್ತಾರೆಯೆ ? ಹಿಂದೂಗಳ ಭಾವನೆಯನ್ನು ನೋಯಿಸುವ ಇಂತಹವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ! |
ಗಡಿ ಜಿಲ್ಲೆಗಳ ಜನಸಂಖ್ಯಾಶಾಸ್ತ್ರದ (Demographic) ಬದಲಾವಣೆಗಳ ಕುರಿತು ಅಧ್ಯಯನ ನಡೆಸಿ!
ಜೂನ್ 22 ರಿಂದ 24 ರ ಅವಧಿಯಲ್ಲಿ ಶ್ರೀ ವಿಠ್ಠಲ-ರುಕ್ಮಿಣೀ ದೇವಿಯ ಮೂರ್ತಿಗಳ ಸಂರಕ್ಷಣಾ ಕಾರ್ಯ!
ಪತಿಯು ಸುಳ್ಳು ಜನ್ಮದಿನಾಂಕವನ್ನು ಹೇಳಿದ್ದರಿಂದ ಜಾತಕ ಹೊಂದಾಣಿಕೆಯಲ್ಲಿ ತಪ್ಪಾಗಿರುವುದರಿಂದ ಪತ್ನಿಯ ವಂಚನೆಯಾಗಿದೆ! – Telangana High Court
ವಾಯುಪಡೆಯ ವಿಮಾನ ಪತನ: 5 ಸೈನಿಕರ ವೀರಮರಣ
‘ಸಾಹಿಲ್’ ಎಂದು ನಟಿಸಿ ಹಿಂದೂ ಯುವತಿಯನ್ನು ಜಾಲಕ್ಕೆ ಸಿಲುಕಿಸಿದ ಫಹೀಮ್; ಒತ್ತೆಯಾಳಾಗಿಟ್ಟುಕೊಂಡು ಸಾಮೂಹಿಕ ಅತ್ಯಾಚಾರ!
ವಿಶೇಷ ತನಿಖಾ ತಂಡದಿಂದ ತನಿಖೆ ನಡೆಸಿ! – ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಆಗ್ರಹ