
ಪುತ್ತೂರು – ಇಲ್ಲಿನ ಮನೇಲ ಚರ್ಚ್ನ ಹಿರಿಯ ಪಾದ್ರಿಯೊಬ್ಬರು ಅವರ ಮನೆಯಲ್ಲಿಯೇ ವೃದ್ಧರೊಬ್ಬರಿಗೆ ಥಳಿಸಿದ ಘಟನೆ ಫೆಬ್ರವರಿ 29ರಂದು ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಘಟನೆಯಿಂದ ಜನರು ಆಕ್ರೋಶದಿಂದ ಪ್ರತಿಕ್ರಿಯಿಸುತ್ತಿದ್ದಾರೆ. ಈ ಕುರಿತು ಪೊಲೀಸರಿಗೆ ದೂರು ನೀಡಲಾಗಿದೆ.
An old man beaten up by a pastor in Karnataka !
📍Manela, Putturu, Mangaluru
Pastors are depicted as civilized and cultured personalities in films; however, their true conduct is evident from incidents both within the country and abroad!#NoConversionpic.twitter.com/VTqRKp8vsE
— Sanatan Prabhat (@SanatanPrabhat) March 3, 2024
ಪುಣಾಚ ಗ್ರಾಮದ ಎರ್ಮೆತಡೊಕ ನಿವಾಸಿ ಗ್ರೆಗರಿ ಮೊಂಟೆರೊ (ವಯಸ್ಸು 79 ವರ್ಷ) ಎಂಬವರ ಮನೆಗೆ ಪಾದ್ರಿ ನೆಲ್ಸನ್ ಆಲಿವೇರಾ ಅವರು ಮನೆ ಸ್ವಚ್ಛತೆಗೆ ಭೇಟಿ ನೀಡಿದ್ದರು. ಆ ವೇಳೆ ಪಾದ್ರಿ ನೆಲ್ಸನ್, ‘ಈ ವೃದ್ದ ವ್ಯಕ್ತಿ ಚರ್ಚ್ಗೆ ದೇಣಿಗೆ ನೀಡಿ ಸಹಕರಿಸುತ್ತಿಲ್ಲ’ ಎಂದು ಮುದುಕನನ್ನು ಅವಾಚ್ಯವಾಗಿ ನಿಂದಿಸಿದ. ಹಾಗೆಯೇ ಮೊಂಟೇರಾ ಅವರ ಅಂಗಿಯ ಕಾಲರ್ ಹಿಡಿದು ಎಳೆದಾಡಿ ಥಳಿಸಿದ್ದಾರೆ.

ವಿಶೇಷ ಎಂದರೆ ಈ ಹಿಂದೆ ತಲಪಾಡಿ, ಸಂಪಿಕೆ ಚರ್ಚ್ನಲ್ಲಿಯೂ ಇದೇ ಪಾದ್ರಿ ಇದೇ ರೀತಿ ನಡೆದುಕೊಂಡಿದ್ದ ಎಂಬುದು ಸ್ಥಳೀಯರು ಹೇಳಿದ್ದಾರೆ. (ಅಂದು ಈ ಪಾದ್ರಿ ವಿರುದ್ಧ ಕ್ರಮ ಕೈಗೊಂಡಿದ್ದರೆ ಈಗಿನ ಘಟನೆ ನಡೆಯುತ್ತಿರಲಿಲ್ಲ ! – ಸಂಪಾದಕರು)
ಮಂಗಳೂರಿನ ಮಣೆಲದಲ್ಲಿ ಚರ್ಚ್ ಕಾರ್ಯಕ್ರಮಗಳಿಗೆ ಹಾಜರಾಗದ ವೃದ್ಧ ದಂಪತಿ ಮೇಲೆ ಪಾದ್ರಿ ಹಲ್ಲೆ ನಡೆಸಿದ್ದಾರೆ.
ಹಿಂದೂ ಧರ್ಮದಲ್ಲಿ ಈ ರೀತಿ ಇದ್ದಿದ್ದರೆ ಮತಾಂತರ ಯಾರೂ ಆಗುತ್ತಿರಲಿಲ್ಲ ಅನ್ನಿಸುತ್ತದೆ.
ಆದರೆ ನಮ್ಮ ಧರ್ಮ ಇದನ್ನು ಹೇಳಿ ಕೊಟ್ಟಿಲ್ಲ.
pic.twitter.com/QHeJsYnEMg— ಸನಾತನ (@sanatan_kannada) March 2, 2024
ಸಂಪಾದಕೀಯ ನಿಲುವುಪಾದ್ರಿ ಅಂದರೆ ಚಲನಚಿತ್ರಗಳಲ್ಲಿ ಸಭ್ಯ ಮತ್ತು ಸುಸಂಸ್ಕೃತ ವ್ಯಕ್ತಿತ್ವ ಎಂದು ತೋರಿಸಲಾಗುತ್ತದೆ; ಆದರೆ ಅವರು ನಿಜವಾಗಿ ಹೇಗೆ ವರ್ತಿಸುತ್ತಾರೆ ಎಂಬುದು ದೇಶ-ವಿದೇಶಗಳಲ್ಲಿನ ಘಟನೆಗಳಿಂದ ಗಮನಕ್ಕೆ ಬರುತ್ತದೆ ! |
ದೆಹಲಿ-ಎನ್.ಸಿ.ಆರ್.ನಲ್ಲಿ ದೊಡ್ಡ ದಾಳಿಯ ಸಂಚು ವಿಫಲ
ದೇಶಾದ್ಯಂತ ‘ಲೋನ್ ವುಲ್ಫ್’ ದಾಳಿಗಳಿಗಾಗಿ ಭಯೋತ್ಪಾದಕರನ್ನು ಸಿದ್ಧಪಡಿಸುತ್ತಿದ್ದ ಫರಾಜ್!
ಭಾರತೀಯ ವಾಯುಪಡೆಯ ವಿಶೇಷ ಹೆಲಿಕಾಪ್ಟರ್ ಮೂಲಕ ‘ನೀಟ್’ ನ ಪ್ರಶ್ನೆ ಪತ್ರಿಕೆಗಳು ಅಕೋಲಾ ತಲುಪಿದವು!
ಉತ್ತರಾಖಂಡದಲ್ಲಿ ಖಲಿಸ್ತಾನಿ ಉಗ್ರನ ಬಂಧನ: ಭಾರೀ ಶಸ್ತ್ರಾಸ್ತ್ರಗಳ ವಶ: Khalistani Terrorists Nabbed
ಉದ್ಧವ ಬಾಳಾಸಾಹೇಬ ಠಾಕ್ರೆ ಬಣದ 9 ರಲ್ಲಿ 6 ಸಂಸದರು ಬಂಡಾಯ: ಶಿವಸೇನೆಯಲ್ಲಿ ಸೇರುವ ಸಾಧ್ಯತೆ! : Operation Tiger
ಟೆಲಿಗ್ರಾಮ್’ ಆ್ಯಪ್ ಮೇಲಿನ ತಾತ್ಕಾಲಿಕ ನಿಷೇಧವನ್ನು ದೆಹಲಿ ಹೈಕೋರ್ಟ್ನಲ್ಲಿ ಪ್ರಶ್ನಿಸಿದ ಟೆಲಿಗ್ರಾಮ್ : Telegram App