ಮುಸಲ್ಮಾನರ ಮನೆಯಲ್ಲಿ ಬಾಡಿಗೆಗೆ ಇರುವಾಗ ಇಸ್ಲಾಂನ್ನು ಸ್ವೀಕರಿಸಿದ್ದರು

ಫತೆಹಪುರ (ಉತ್ತರಪ್ರದೇಶ) – ಇಲ್ಲಿನ ಅಧಾರಿ ಗ್ರಾಮದ ನಿವಾಸಿ ಅಬ್ದುಲ್ಲಾ ಮತ್ತು ಅವರ ಪತ್ನಿ ಫಾತೀಮಾ ಇವರು ಹಿಂದೂ ಧರ್ಮ ಸ್ವೀಕರಿಸಿದ್ದಾರೆ. ಈ ದಂಪತಿ ೨೫ ವರ್ಷಗಳ ಹಿಂದೆ ಬನಾರಸದಿಂದ ಇಲ್ಲಿಗೆ ಕೆಲಸಕ್ಕಾಗಿ ಬಂದಿದ್ದರು. ಗಂಡನ ಹೆಸರು ಶಿವಪ್ರಸಾದ ಹಾಗೂ ಹೆಂಡತಿ ಹೆಸರು ಕವಿತ ಇತ್ತು. ಅಧಾರಿ ಗ್ರಾಮಕ್ಕೆ ಬಂದನಂತರ ಈ ಹಿಂದೂ ದಂಪತಿ ಒಂದು ಮುಸಲ್ಮಾನ ಕುಟಂಬದ ಮನೆಯಲ್ಲಿ ಬಾಡಿಗೆಗೆ ವಾಸವಾಗಿದ್ದರು. ಮುಸಲ್ಮಾನ ಕುಟಂಬದವರ ಸಲಹೆಯಂತೆ ಅವರು ಇಸ್ಲಾಂ ಧರ್ಮವನ್ನು ಸ್ವೀಕರಿಸಿದ್ದರು. ಈಗ ಅವರು ‘ಘರ್ವಾಪಸಿ‘ ಆಗಿದ್ದಾರೆ.

೧. ೬ ತಿಂಗಳ ಹಿಂದೆ ಈ ದಂಪತಿ ಆಧಾರಿ ಗ್ರಾಮದಲ್ಲಿ ಮನೆ ಕಟ್ಟಿದರು. ಈ ಕಾಲಾವಧಿಯಲ್ಲಿ ಅವರು ಹಿಂದೂ ಸಂಘಟನೆಯವರನ್ನು ಸಂರ್ಪಕಿಸಿ ಸಂಪೂರ್ಣ ವಾಸ್ತವವನ್ನು ತಿಳಿಸಿದರು. ಆನಂತರ ಹಿಂದೂ ಸಂಘಟನೆಯ ಜನರ ಉಪಸ್ಥಿತಿಯಲ್ಲಿ ಸುಂದರಕಾಂಡ ಪಠಿಸಿ ಹವನಪೂಜೆ ಮಾಡಿ ಹಿಂದೂ ಧರ್ಮ ಸ್ವೀಕರಿಸಿದರು. ‘ನಾವು ಸನಾತನಿ ಇದ್ದೆವು, ಸನಾತನಿಯಾಗಿಯೇ ಇರುತ್ತೇವೆ‘, ಎಂದು ಶಿವಪ್ರಸಾದ ಹೇಳಿದರು.
೨. ಈ ಕುರಿತು ಪ್ರತಿಕ್ರಿಯಿಸಿರುವ ಶ್ರೀರಾಮ ದಳದ ಅಧ್ಯಕ್ಷ ಅಜೇಂದ್ರ ಸಾಹು ಮಾತನಾಡಿ, ಹಿಂದೂ ಧರ್ಮದ ಈ ಇಬ್ಬರೂ ಕಾರಣಾಂತರಗಳಿಂದ ಇಸ್ಲಾಂ ಸ್ವೀಕರಿಸಿದ್ದರು. ಅವರಿಗೆ ಹಿಂದೂಧರ್ಮಕ್ಕೆ ಮರಳಿ ಬರುವುದಿತ್ತು. ನಾವು ಅವರಿಗೆ ಭದ್ರತೆ ಮತ್ತು ಸಹಾಯ ಮಾಡಿದೆವು ಎಂದರು.
2024 ರಿಂದ ಮಹಾರಾಷ್ಟ್ರದಿಂದ 3 ಸಾವಿರದ 541 ಬಾಂಗ್ಲಾದೇಶಿ ನುಸುಳುಕೋರರ ಬಾಂಗ್ಲಾದೇಶಕ್ಕೆ ಗಡೀಪಾರು !
ಭಾರತವು ಹಿಂದೂ ರಾಷ್ಟ್ರವೇ ಆಗಿದೆ! : Union Minister Pralhad Joshi
ದೇಶದ ದೇವಾಲಯಗಳಿಗಾಗಿ ಪ್ರತ್ಯೇಕ ‘ಸನಾತನ ಸಂರಕ್ಷಣಾ ಮಂಡಳಿ’ ಅಥವಾ ಸಮಿತಿಯನ್ನು ಸ್ಥಾಪಿಸಬೇಕು! : Shankaracharya Sadanand Saraswati
ಹಿಂದೂ ಧರ್ಮದ ವಿಭಜನೆಗಾಗಿ ಪ್ರಿಯಾಂಕ್ ಖರ್ಗೆ ಅವರ ಷಡ್ಯಂತ್ರ! – ಕೋಟ ಶ್ರೀನಿವಾಸ ಪೂಜಾರಿ, ಸಂಸದರು, ಭಾಜಪ
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಮಿಷನ್-2047 ಪ್ರಕಾರ ಎಲ್ಲಾ ಭಯೋತ್ಪಾದಕರು ಹೊರಬಂದು ಆಡಳಿತವನ್ನು ಉರುಳಿಸಲಿದ್ದಾರೆ!
ಗುಜರಾತ್, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ಪಶ್ಚಿಮ ಘಟ್ಟಗಳು ಪರಿಸರ ಸೂಕ್ಷ್ಮ ವಲಯವೆಂದು ಘೋಷಣೆಯಾಗುವ ಸಾಧ್ಯತೆ