ಗ್ರಾಮಸ್ಥರಿಂದ ಆಂದೋಲನ
ಕಾರವಾರ – ಭಟ್ಕಳ ತಾಲೂಕಿನ ತೆಂಗಿನಗುಂಡಿ ಗ್ರಾಮದ ಕಡಲತೀರದಲ್ಲಿರುವ ‘ಸಾವರ್ಕರ ವೃತ್ತ’ ಹೆಸರಿನ ಫಲಕ ಹಾಗೂ ಭಗವಾ ಧ್ವಜವನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತೆರವು ಮಾಡಿದರು. ಈ ವಿಷಯದಲ್ಲಿ ಗ್ರಾಮಸ್ಥರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಭಾಜಪ ಮುಖಂಡರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರಾದ ಗೋವಿಂದ ನಾಯಕ, ಸುಬ್ರಾಯ ದೇವಾಡಿಗ ನೇತೃತ್ವದಲ್ಲಿ ಗ್ರಾಮಸ್ಥರು ಆಂದೋಲನ ಪ್ರಾರಂಭಿಸಿದ್ದಾರೆ. ನಾಮಫಲಕ ಹಚ್ಚಲು ಸರಕಾರದಿಂದ ಅನುಮತಿಯಿತ್ತು. ಗ್ರಾಮ ಪಂಚಾಯಿತಿಯವರು ಏಕಾಏಕಿ ಜೆಸಿಬಿ ಮೂಲಕ ಎರಡನ್ನೂ ತೆಗೆದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಈ ಬಗ್ಗೆ ವಿಚಾರಿಸುವಾಗ ಗೋವಿಂದನಾಯಕ ಮಾತನಾಡಿ, ‘ ಯಾರಪ್ಪನ ಆಸ್ತಿ ಎಂದು ಆ ಧ್ವಜ ಮತ್ತು ಫಲಕ ತೆಗೆದಿದ್ದಾರೆ? ಇದು ಪಾಕಿಸ್ತಾನವೆಂದು ತೆಗೆಯಲಾಗಿದೆಯೇ? ಹಿಂದೂಗಳು ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ನಿಮ್ಮ ಮೇಲೆ ಯಾರ ಒತ್ತಡವಿದೆಯೇ? ಇದು ಭಟ್ಕಳ ಆಗಿದೆ. ಯಾರದಾದರೂ ಕೈಗೊಂಬೆಯಾಗಿರಬೇಡಿರಿ’, ಎನ್ನುವ ಶಬ್ದಗಳಲ್ಲಿ ಅವರನ್ನು ಬೆದರಿಸಿದರು.
ಉತ್ತರಾಖಂಡದಲ್ಲಿ ಖಲಿಸ್ತಾನಿ ಉಗ್ರನ ಬಂಧನ: ಭಾರೀ ಶಸ್ತ್ರಾಸ್ತ್ರಗಳ ವಶ: Khalistani Terrorists Nabbed
ಉದ್ಧವ ಬಾಳಾಸಾಹೇಬ ಠಾಕ್ರೆ ಬಣದ 9 ರಲ್ಲಿ 6 ಸಂಸದರು ಬಂಡಾಯ: ಶಿವಸೇನೆಯಲ್ಲಿ ಸೇರುವ ಸಾಧ್ಯತೆ! : Operation Tiger
ಟೆಲಿಗ್ರಾಮ್’ ಆ್ಯಪ್ ಮೇಲಿನ ತಾತ್ಕಾಲಿಕ ನಿಷೇಧವನ್ನು ದೆಹಲಿ ಹೈಕೋರ್ಟ್ನಲ್ಲಿ ಪ್ರಶ್ನಿಸಿದ ಟೆಲಿಗ್ರಾಮ್ : Telegram App
ಪುಣೆಯಲ್ಲಿ ಕ್ರಿಶ್ಚಿಯನ್ ಧರ್ಮಗುರು ಸೇರಿದಂತೆ 8 ಜನರ ವಿರುದ್ಧ ಪ್ರಕರಣ ದಾಖಲು! : Pune Conversion
‘ಸಂಘದವರು ಹಿಂದೂಗಳಲ್ಲ, ಕೇವಲ ಹಿಂದುತ್ವವಾದಿಗಳಂತೆ!’ – ಕಾಂಗ್ರೆಸ್ ಸಚಿವ ಯತೀಂದ್ರ ಸಿದ್ದರಾಮಯ್ಯ
ಸಂಘವು ವ್ಯಕ್ತಿಗೆ ದೇಶಭಕ್ತಿಯನ್ನು ಕಲಿಸುವ ಸಂಸ್ಥೆ: ನೋಂದಣಿಯ ಅಗತ್ಯವಿಲ್ಲ! – ಸಿ.ಟಿ. ರವಿ