
ಪುಣೆ, ಜನವರಿ ೩೦ (ಸುದ್ದಿ) – ಇಲ್ಲಿನ ಸುತಾರದರಾ ಪ್ರದೇಶದಲ್ಲಿ ಜನವರಿ ೨೬ ರಂದು ೧೬-೧೭ ಕ್ರೈಸ್ತ ಮಿಷನರಿಗಳ ಗುಂಪು ‘ಯೇಸು ಎಲ್ಲರಿಗೂ ಒಳ್ಳೆಯದನ್ನು ಮಾಡುತ್ತಾನೆ, ಹಿಂದೂಗಳ ದೇವರನ್ನು ನೀರಿನಲ್ಲಿ ಎಸೆದರೆ ಮುಳುಗಿ ಹೋಗುವುದು, ದೇವರು ಸ್ವತಃ ಮುಳುಗುವುದರಿಂದ ಭಕ್ತರನ್ನು ಹೇಗೆ ರಕ್ಷಿಸುವನು?‘, ಹೀಗೆ ಹೇಳುತ್ತಾ ಸುತ್ತಮುತ್ತಲಿನ ಬಡ ಹಿಂದೂ ಕುಟುಂಬಗಳ ಮತಾಂತರಕ್ಕೆ ಪ್ರಯತ್ನಿಸಿದರು. (ಹಿಂದೂಗಳ ಮತಾಂತರ ತಡೆಯುವುದಕ್ಕಾಗಿ ಸರಕಾರವು ಮತಾಂತರ ನಿಷೇಧ ಕಾನೂನನ್ನು ಯಾವಾಗ ಜಾರಿಗೆ ತರುವುದು ? – ಸಂಪಾದಕರು) ಈ ವಿಷಯದ ಮಾಹಿತಿ ತಿಳಿಯುತ್ತಲೇ ಸ್ಥಳೀಯ ಹಿಂದುತ್ವನಿಷ್ಠರು ಮತಾಂತರದ ಸಂಚನ್ನು ವಿಫಲಗೊಳಿಸಿದರು ಮತ್ತು ೩ ಕುಟುಂಬಗಳನ್ನು ಮತಾಂತರದಿಂದ ರಕ್ಷಿಸಿದರು. ‘ಸ್ವಾರದ ಫೌಂಡೇಶನ್‘ ಸಂಸ್ಥಾಪಕಿ ಸ್ವಾತಿತಾಯಿ ಮೋಹೋಳ, ರವೀಂದ್ರ ಪಡವಳ, ರುತುಜಾ ಮಾನೆ, ಮಹೇಶ ಖೋಪಕರ, ಕಿಸನ ಕಾಳೋಖೆ, ರವೀಂದ್ರ ಶೆಳಕೆ, ‘ಓಂ ಸಾಯಿ ಮಿತ್ರ ಮಂಡಳಿ‘ಯ ಯುವಕರು ಮತ್ತು ದತ್ತನಗರ ಪ್ರದೇಶದ ಸ್ಥಳೀಯ ಮಹಿಳೆಯರು ಮತ್ತು ಯುವಕರು ಮತಾಂತರಕ್ಕೆ ಬಂದ ಮಿಷನರಿಗಳನ್ನು ಹಿಡಿದರು ಮತ್ತು ಅವರನ್ನು ಶಾಸ್ತ್ರಿನಗರ ಪೋಲೀಸ್ ಠಾಣೆಗೆ ಕರೆದೊಯ್ದು ಕ್ರಮ ಕೈಗೊಳ್ಳುವಂತೆ ಪೋಲೀಸರ ವಶಕ್ಕೆ ಒಪ್ಪಿಸಿದರು.
ಜರ್ಮನಿ: ‘ಎಲ್ಜಿಬಿಟಿಕ್ಯೂ’ ಸಮುದಾಯದ ಮೆರವಣಿಗೆಗೆ ವ್ಯಾನ್ ನಿಂದ ಡಿಕ್ಕಿ ಹೊಡೆದ ಜಿಹಾದಿ – ಓರ್ವ ವ್ಯಕ್ತಿ ಸಾವು, ೧೬ ಮಂದಿಗೆ ಗಾಯ
ಬಾಗಲಕೋಟೆ : ಮಾದಕ ವಸ್ತುಗಳ ಕಳ್ಳಸಾಗಣೆ ಮಾಡುತ್ತಿದ್ದ ಆಂಬ್ಯುಲೆನ್ಸ್ ಚಾಲಕ ಜಲೀಲ್ ಬಾಬಾ !
ಮಾಲ್ದಾ (ಬಂಗಾಳ): ಆದಿನಾಥ ದೇವಾಲಯವನ್ನು ಮರಳಿ ಪಡೆಯಲು ಹಿಂದೂ ಸಂಘಟನೆಗಳ ಯತ್ನ
ಲಕ್ಷ್ಮಣಪುರಿ (ಉತ್ತರ ಪ್ರದೇಶ) : ಮತಾಂತರ ಮಾಡುವ ಗ್ಯಾಂಗ್ನ 7 ಜನರ ಬಂಧನ !
ಅಪಹರಣ, ಬಲಾತ್ಕಾರ ಮತ್ತು ಮತಾಂತರಕ್ಕೆ ಯತ್ನಿಸಿದ ಪ್ರಕರಣದಲ್ಲಿ ಶಾಕಿರ ಹುಸೇನಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ
ಅಂದಿನ ಶಿಕ್ಷಣಾಧಿಕಾರಿಯಿಂದ ೨೫೯ ನಕಲಿ ಆದೇಶಗಳನ್ನು ಹೊರಡಿಸಿ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ