ಬುದ್ಧಿಪ್ರಾಮಾಣ್ಯವಾದಿಗಳು ಮತ್ತು ಕುಂಡಲಿನಿ ಶಕ್ತಿ !

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ

‘ಸಾಧನೆ ಮಾಡಿದಾಗ ಕುಂಡಲಿನಿ ಶಕ್ತಿಯು ಜಾಗೃತ ವಾಗುತ್ತದೆ. ಇದುವರೆಗಿನ ಯುಗಗಳಲ್ಲಿ ಲಕ್ಷಾಂತರ ಸಾಧಕರು ಇದರ ಅನುಭವ ಪಡೆದಿದ್ದಾರೆ; ಆದರೆ ಸಾಧನೆ ಮೇಲೆ ವಿಶ್ವಾಸವಿಲ್ಲದಿರುವ ಬುದ್ದಿಪ್ರಾಮಾಣ್ಯವಾದಿಗಳು ಸಾಧನೆ ಮಾಡದೆಯೇ, ‘ಕುಂಡಲಿನಿಯನ್ನು ತೋರಿಸಿ, ಇಲ್ಲವಾದರೆ ಅದು ಅಸ್ತಿತ್ವದಲ್ಲಿಯೇ ಇಲ್ಲ’ ಎಂದು ಹೇಳುತ್ತಾರೆ !’

ಸನಾತನದ ಆಶ್ರಮದಲ್ಲಿ ಯಾರು ಇರಬಹುದು ?

ಸನಾತನದ ಆಶ್ರಮ ನೋಡಲು ಬರುವ ಕೆಲವರು ”ಆಶ್ರಮದಲ್ಲಿ ಯಾರು ಇರಬಹುದು ?” ಎಂದು ಕೇಳುತ್ತಾರೆ. ಈ ಪ್ರಶ್ನೆಗೆ ಉತ್ತರ, ‘ಈಶ್ವರಪ್ರಾಪ್ತಿಗಾಗಿ ಅಖಂಡ ಸಾಧನೆ ಮಾಡಲು ಇಚ್ಛಿಸುವವರು ಆಶ್ರಮದಲ್ಲಿ ಇರಬಹುದು’.

– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆ.