ಕೋಲಾರದಲ್ಲಿ ಮತಾಂಧ ಮುಸಲ್ಮಾನರಿಂದ ಶ್ರೀರಾಮ ಮಂದಿರದ ಬ್ಯಾನರ್ ಗೆ ಹಾನಿ

ಇಬ್ಬರ ಬಂಧನ

ಕೋಲಾರ – ಜನವರಿ ೨೨ ರಂದು ಅಯೋಧ್ಯೆಯಲ್ಲಿನ ಶ್ರೀರಾಮ ಮಂದಿರದ ಉದ್ಘಾಟನೆಯ ಹಿನ್ನೆಲೆಯಲ್ಲಿ ಹಿಂದುತ್ವನಿಷ್ಠ ಸಂಘಟನೆಗಳಿಂದ ಹಾಕಿರುವ ಶ್ರೀರಾಮನ ಪ್ಲೆಕ್ಸ್ ದುಷ್ಕರ್ಮಿಗಳು ಹರಿದಿರುವ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ಮುಳಬಾಗಿಲು ಗ್ರಾಮದ ಗೋಣಿಗಂಟೆಪಾಳ್ಯ ಇಲ್ಲಿ ನಡೆದಿದೆ. ಈ ಪ್ರಕರಣದಲ್ಲಿ ಪೊಲೀಸರು ಇಬ್ಬರನ್ನು ಬಂಧಿಸಿ ಅವರ ಮೇಲೆ ದೂರು ದಾಖಲಿಸಿದ್ದಾರೆ. ಇಬ್ಬರಲ್ಲಿ ಒಬ್ಬನ ಹೆಸರು ಜಹೀರ್ ಎಂದು ತಿಳಿದು ಬಂದಿದೆ. ಬ್ಯಾನರ್ ಹರಿದಿರುವ ಘಟನೆಯಿಂದ ಮುಳಬಾಗಿಲು ಗ್ರಾಮದಲ್ಲಿ ಬಿಗುವಿನ ವಾತಾವರಣವಿದ್ದು ಪೊಲೀಸ್ ಬಂದೋಬಸ್ತ್ ಹೆಚ್ಚಿಸಿದ್ದಾರೆ.