ಮಂಡ್ಯದಲ್ಲಿ 15 ವರ್ಷದ ಹಿಂದೂ ಹುಡುಗಿಯೊಂದಿಗೆ ಮುಸ್ಲಿಂ ಯುವಕ ಪರಾರಿಯಾದ !

ಮಂಡ್ಯ – ಇಲ್ಲಿಯ ಕೆ.ಆರ್. ಪೇಟೆ ತಾಲೂಕಿನಲ್ಲಿ 15 ವರ್ಷದ ಹಿಂದು ಹುಡುಗಿಯನ್ನು 19 ವರ್ಷದ ಸೈಯದ್ ತಬ್ರೇಜ್ ಹೆಸರಿನ ಯುವಕನು ಪ್ರೀತಿಯ ಬಲೆಯಲ್ಲಿ ಸೆಳೆದು ಓಡಿಸಿಕೊಂಡು ಹೋದನು. ಈ ಪ್ರಕರಣದ ಕುರಿತು ಹಿಂದೂ ಸಂಘಟನೆಗಳು ಲವ್ ಜಿಹಾದ್ ಆರೋಪವನ್ನು ಮಾಡುತ್ತಾ ಪ್ರತಿಭಟನೆ ನಡೆಸಿದರು. ಹುಡುಗಿಯ ಪೋಷಕರು ಪೊಲೀಸರಲ್ಲಿ ದೂರು ದಾಖಲಿಸಿದ ನಂತರ ಪೊಲೀಸರು ಹುಡುಗಿ ಮತ್ತು ಯುವಕನನ್ನು ಪತ್ತೆ ಹಚ್ಚಿದ್ದಾರೆ. ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ಒಪ್ಪಿಸಬೇಕು ಎಂದು ಹಿಂದೂ ಸಂಘಟನೆಗಳು ಆಗ್ರಹಿಸಿವೆ.

ಸಂಪಾದಕೀಯ ನಿಲುವು

ಲವ್ ಜಿಹಾದ್ ತಡೆಯಲು ಕಠಿಣ ಕಾನೂನುಗಳು ಅತ್ಯಗತ್ಯವಾಗಿವೆ; ಆದರೆ ಇದರೊಂದಿಗೆ ಹಿಂದೂ ಹುಡುಗಿಯರಿಗೆ ಧರ್ಮ ಶಿಕ್ಷಣ ನೀಡುವುದು ಎಷ್ಟು ಆವಶ್ಯಕವಾಗಿದೆಯೆಂದು ಇಂತಹ ಘಟನೆಗಳಿಂದ ಕಂಡುಬರುತ್ತದೆ !