|

ಬದಾಯೂಂ (ಉತ್ತರ ಪ್ರದೇಶ) – ಗೋ ಕಳ್ಳಸಾಗಣೆ ಮತ್ತು ಇತರ ಹಲವು ಅಪರಾಧಗಳಲ್ಲಿ ಪರಾರಿಯಾಗಿದ್ದ ಮಹಮ್ಮದ ಆಲಂ ಪೊಲೀಸರಿಗೆ ಶರಣಾದನು. ಈ ಸಂದರ್ಭದಲ್ಲಿ ಅವನು ಕುತ್ತಿಗೆಯಲ್ಲಿ ಒಂದು ಫಲಕವನ್ನು ಹಾಕಿಕೊಂಡಿದ್ದನು. ಫಲಕದ ಮೇಲೆ `ನಾನು ಮಹಮ್ಮದ ಆಲಂ ಪುತ್ರ ನೂರ ಮಹಮ್ಮದ, ಖೈರಪೂರ ಖೈರಾತಿ ಠಾಣೆ ನಿವಾಸಿ, ಸಹಸವಾನ, ಬದಾಯೂಂ ! ನಾನು ಪೊಲೀಸರಿಗೆ ಶರಣಾಗುತ್ತಿದ್ದೇನೆ. ಇನ್ನುಮುಂದೆ ಎಂದಿಗೂ ಗೋಕಳ್ಳಸಾಗಣೆ ಮಾಡುವುದಿಲ್ಲ, ಯೋಗಿ ಬಾಬಾ ನನ್ನನ್ನು ರಕ್ಷಿಸಬೇಕು.” ಎಂದು ಬರೆದಿರುವ ಛಾಯಾಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿದೆ. ಪೊಲೀಸರು ಮಹಮ್ಮದ್ ಆಲಂನನ್ನು ಹುಡುಕುತ್ತಿದ್ದರು. ಅವನ ಗುಂಪಿನಲ್ಲಿ ಒಟ್ಟು 5 ಜನರು ಇದ್ದರು, ಉಳಿದ ನಾಲ್ವರನ್ನು ಪೊಲೀಸರು ಈ ಮೊದಲೇ ಬಂಧಿಸಿದ್ದರು. ಆಲಂನನ್ನು ಹುಡುಕಲು ಪೊಲೀಸರು ಅವನ ಮನೆಯ ಮೇಲೆಯೂ ದಾಳಿ ನಡೆಸಿದ್ದರು. ಅದರಿಂದಾಗಿ ಹೆದರಿದ ಆಲಂ ಪೊಲೀಸರ ಎದುರಿಗೆ ಶರಣಾಗತಿಯನ್ನು ಸ್ವೀಕರಿಸಿದನು.
ಶ್ರೀರಾಮ ಮಂದಿರದ ದಾನವನ್ನು ಕಳ್ಳತನ ಮಾಡುವವರ 7 ತಲೆಮಾರುಗಳಿಗೆ ಶಾಪ ತಟ್ಟಲಿದೆ! : Ram Mandir Donation Theft
ರಾಂಚಿ (ಜಾರ್ಖಂಡ್) ನಲ್ಲಿರುವ ರಾ.ಸ್ವ. ಸಂಘದ ಕಚೇರಿಯ ಮೇಲಿನ ದಾಳಿಯ ಹಿಂದೆ ಐ.ಎಸ್.ಐ. (ISI) ಕೈವಾಡದ ಶಂಕೆ! : RSS Office Attack
ವಿಶೇಷ ತನಿಖಾ ತಂಡ ಸತ್ಯಾಸತ್ಯತೆಯನ್ನು ಹೊರಹಾಕಲಿದೆ! : Yogi Adityanath
ಉತ್ತರ ಪ್ರದೇಶ: ದಲಿತರ ಮೇಲಿನ ದೌರ್ಜನ್ಯದಲ್ಲಿ ಮುಸ್ಲಿಮರೂ ಮುಂಚೂಣಿಯಲ್ಲಿ
ಮುಂಬಯಿ ವಿಮಾನ ನಿಲ್ದಾಣದ ಆವರಣದಲ್ಲಿ ಶಿಯಾ ಸಮುದಾಯದವರಿಂದ ಮಾತಮ್ ಆಚರಣೆ!
ಮೊರಗಾಂವ್ನ ಶ್ರೀ ಮಯೂರೇಶ್ವರ ದೇವಸ್ಥಾನದಲ್ಲಿ ಎರಡು ಪ್ರಾಚೀನ ಐತಿಹಾಸಿಕ ಶಾಸನ ಪತ್ತೆ!