
‘ವಿಜ್ಞಾನವು ಮಾಯೆಗೆ ಸಂಬಂಧಿಸಿದ ವಸ್ತುಗಳನ್ನು ಹೇಗೆ ಪಡೆಯಬೇಕು ಮತ್ತು ಅವುಗಳಿಂದ ತಾತ್ಕಾಲಿಕ ಸುಖ ಹೇಗೆ ಪಡೆಯಬೇಕು? ಎಂಬುದನ್ನು ಕಲಿಸುತ್ತದೆ. ತದ್ವಿರುದ್ಧ ಅಧ್ಯಾತ್ಮವು ಸರ್ವಸ್ವವನ್ನೂ ತ್ಯಾಗ ಮಾಡಿ ಚಿರಂತನ ಆನಂದ ಹೇಗೆ ಪಡೆಯಬೇಕು ? ಎಂಬುದನ್ನು ಕಲಿಸುತ್ತದೆ.’
ಜಗತ್ತಿನ ಸರ್ವಶ್ರೇಷ್ಠ ಪದವಿ
‘ಜಗತ್ತಿನ ಅನೇಕ ವಿಷಯಗಳಲ್ಲಿ ಅನೇಕ ಪದವಿಗಳಿವೆ. ‘ಡಾಕ್ಟರೇಟ್’ ನಂತಹ ಅನೇಕ ಉಚ್ಚ ಮಟ್ಟದ ಪದವಿಗಳಿವೆ; ಆದರೆ ‘ನಿಜವಾದ ಗುರು’ ವಿನ ‘ನಿಜವಾದ ಶಿಷ್ಯ’ಇದು ಅವುಗಳಿಗಿಂತ ಸರ್ವಶ್ರೇಷ್ಠ ಪದವಿಯಾಗಿದೆ.’
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸಾಧಕರೆ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ‘ಇದಂ ನ ಮಮ |’ ಈ ಬರಹದ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ !