ಮುಸ್ಲಿಂ ರಾಷ್ಟ್ರಗಳು ಇಸ್ರೈಲ್ ಗೆ ಇಂಧನ ಮತ್ತು ಆಹಾರವನ್ನು ರಫ್ತು ಮಾಡಬಾರದು! – ಇರಾನ್ ದೇಶದ ಕರೆ

ಅಯತೊಲ್ಲಾ ಅಲಿ ಖಮೇನಿ

ಟೆಹರಾನ್ (ಇರಾನ್) – ಗಾಝಾದ ಮೇಲಿನ ಬಾಂಬ್ ದಾಳಿಯನ್ನು ತಕ್ಷಣವೇ ನಿಲ್ಲಿಸಬೇಕು. ಮುಸ್ಲಿಂ ರಾಷ್ಟ್ರಗಳು ಇಸ್ರೈಲ್ ಗೆ ಇಂಧನ ಮತ್ತು ಆಹಾರವನ್ನು ರಫ್ತು ಮಾಡಬಾರದೆದು ಎಂದು ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಕರೆ ನೀಡಿದ್ದಾರೆ. ಪ್ಯಾಲೆಸ್ತೀನ್ ಸೇನೆಯನ್ನು ಪಾಶ್ಚಿಮಾತ್ಯ ದೇಶಗಳು ‘ಭಯೋತ್ಪಾದಕರು’ ಎಂದು ನಿರ್ಧರಿಸುತ್ತಿದ್ದಾರೆ ಎಂಬ ಬಗ್ಗೆಯೂ ಅವರು ಟೀಕಿಸಿದರು.