ಮತಾಂಧ ಮುಸಲ್ಮಾನರಿಂದ ದೇವಿಯ ಮೂರ್ತಿ ನಗ್ನಗೊಳಿಸಿ ಮಲಮೂತ್ರ ವಿಸರ್ಜನೆ !

ಇಂಡಿ – ಇಂಡಿ ತಾಲೂಕಿನಲ್ಲಿನ ಹಿರೇಬೇವನೂರು ಗ್ರಾಮದ ದೇವಸ್ಥಾನದಲ್ಲಿನ ದೇವಿಯ ಮೂರ್ತಿ ನಗ್ನಗೊಳಿಸಿ ಮಲಮೂತ್ರ ವಿಸರ್ಜನೆ ಮಾಡಿರುವ ವಿಕೃತ ಘಟನೆ ಸಡೆದೆ. ಹಿಂದುಗಳ ಧಾರ್ಮಿಕ ಭಾವನೆಗೆ ನೋವು ಉಂಟು ಮಾಡಿರುವುದರಿಂದ ಇಲ್ಲಿಯ ಪೊಲೀಸ ಠಾಣೆಯಲ್ಲಿ ಶೌಕತಲಿ ನೈನಾಸಾಬ್ ಮಕಾಂದಾರನ ವಿರುದ್ಧ ದೂರು ದಾಖಲಿಸಿ ಅವನನ್ನು ಬಂಧಿಸಲಾಗಿದೆ. ಆರೋಪಿಯ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದವರು ಒತ್ತಾಯಿಸಿದ್ದಾರೆ.