ಹಿಂದೂ ಜನಜಾಗೃತಿ ಸಮಿತಿ ಮತ್ತು ಹಿಂದುತ್ವನಿಷ್ಠರು ಸಂಘಟಿತರಾಗಿ ವಿರೋಧಿಸಿದ ಪರಿಣಾಮ !

(ಈ ಚಿತ್ರ ಪ್ರಕಾಶಿಸುವುದರ ಉದ್ದೇಶ ಯಾರ ಧಾರ್ಮಿಕ ಭಾವನೆಗಳಿಗೆ ನೋವನ್ನುಂಟು ಮಾಡುವುದಾಗಿರದೇ ನಿಜ ಸ್ಥಿತಿ ತಿಳಿಸುವುದಾಗಿದೆ)
ಮುಂಬಯಿ – ವಾಹನ ನಿರ್ಮಾಣ ಮಾಡುವ ಜರ್ಮನಿಯಲ್ಲಿನ ಕಂಪನಿ ‘ವೊಲ್ಕ್ಸವ್ಯಾಗನ್’ ನಿಂದ ತನ್ನ ಜಾಹೀರಾತಿನಲ್ಲಿ ಪ್ರಭು ಶ್ರೀ ರಾಮನನ್ನು ಅವಮಾನಿಸಿತ್ತು. ಇದನ್ನು ಹಿಂದೂ ಜನಜಾಗೃತಿ ಸಮಿತಿ ಮತ್ತು ಹಿಂದುತ್ವನಿಷ್ಠರು ವಿರೋಧಿಸಿದ ನಂತರ ಈ ಜಾಹಿರಾತು ತೆಗೆದು ಹಾಕಲಾಗಿದೆ.
Success of Hindu unity on #VijayaDashami ! ✊@volkswagenindia has removed the controversial #Dussehra ad from all their social media platforms.
We appreciate their prompt action and responsible decision.जय श्री राम 🚩 https://t.co/sWqdAStAvc pic.twitter.com/JuYiSgmeJb
— HinduJagrutiOrg (@HinduJagrutiOrg) October 25, 2023
ದಸರಾದ ಹಿನ್ನೆಲೆಯಲ್ಲಿ ಈ ಜಾಹೀರಾತು ಪ್ರಸಾರ ಮಾಡಲಾಗಿತ್ತು ಇದರಲ್ಲಿ ಪ್ರಭುಶ್ರೀ ರಾಮನು ವೊಲ್ಕ್ಸವ್ಯಾಗನ್ ಓಡಿಸುತ್ತಿರುವುದು ತೋರಿಸಲಾಗಿತ್ತು. ಅದೇ ಸಮಯದಲ್ಲಿ ವಾಹನದ ಮಾರ್ಗ ಮಧ್ಯದಲ್ಲಿ ರಾವಣ ಕಾಣುತ್ತಾನೆ. ಅವನನ್ನು ನೋಡಿ ಶ್ರೀರಾಮ ರಾವಣನ್ನು ವಾಹನದಲ್ಲಿ ಕೂಡಿಸುತ್ತಾನೆ. ಅದರ ನಂತರ ರಾವಣ ವಾಹನದಲ್ಲಿ ಕುಳಿತುಕೊಳ್ಳುತ್ತಾನೆ. ಇದರಿಂದ ತಮ್ಮಲ್ಲಿನ ಒಳ್ಳೆಯತನದಿಂದ ಕೆಟ್ಟದ್ದನ್ನು ದೂರಗೊಳಿಸಬಹುದು, ಎಂದು ಸಂದೇಶ ನೀಡಲಾಗಿತ್ತು. ಆರ್ಥಿಕ ಲಾಭಕ್ಕಾಗಿ ಪ್ರಭು ಶ್ರೀ ರಾಮನನ್ನು ಮಾನವೀಕರಣಗೊಳಿಸಿ ಹಿಂದುಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವುದರಿಂದ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಟ್ವೀಟ್ ಮೂಲಕ ವಿರೋಧ ವ್ಯಕ್ತಪಡಿಸಿತ್ತು. ನಂತರ ಧರ್ಮಾಭಿಮಾನಿಗಳು ಕೂಡ ಈ ಜಾಹೀರಾತನ್ನು ವಿರೋಧಿಸಲು ಆರಂಭಿಸಿದರು. ಇದರ ನಂತರ ವೊಲ್ಕ್ಸವ್ಯಾಗನ್ ನಿಂದ ಸಾಮಾಜಿಕ ಜಾಲತಾಣದಲ್ಲಿನ ಎಲ್ಲಾ ಖಾತೆಯಿಂದ ಈ ಜಾಹಿರಾತು ತೆಗೆಯಿತು.
Fake Currency Racket : ಜಾಲದಿಂದ ನಕಲಿ ಭಾರತೀಯ ಕರೆನ್ಸಿ ನೋಟುಗಳ ಮುದ್ರಣ ಪತ್ತೆ!
Kerala HC on Waqf : ಕೇರಳ ಹೈಕೋರ್ಟ್ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari