ವಿಶೇಷ ತನಿಖಾ ಸಮಿತಿಯ ಸ್ಥಾಪನೆ

ಲಕ್ಷ್ಮಣಪುರಿ (ಉತ್ತರಪ್ರದೇಶ) – ಉತ್ತರ ಪ್ರದೇಶದಲ್ಲಿ ಭಾಜಪ ಸರಕಾರದಿಂದ ರಾಜ್ಯದಲ್ಲಿನ ಮದರಸಾಗಳಿಗೆ ವಿದೇಶದಿಂದ ಬರುವ ಧನಸಹಾಯದ ವಿಚಾರಣೆ ಮಾಡುವುದಕ್ಕಾಗಿ ಒಂದು ವಿಶೇಷ ತನಿಖಾ ಸಮಿತಿಯನ್ನು ಸ್ಥಾಪಿಸಿದೆ. ಈ ಸಮಿತಿ ಮದರಸಾಗಳಿಗೆ ಎಲ್ಲಿಂದ ದನ ಸಹಾಯ ದೊರೆಯುತ್ತದೆ ? ಅದರ ಬಳಕೆ ಹೇಗೆ ಮಾಡಲಾಗುತ್ತದೆ ? ಮತ್ತು ರಾಜ್ಯದಲ್ಲಿ ಎಷ್ಟು ಕಾನೂನ ಬಾಹಿರ ಮದರಸಾಗಲಿವೆ ? ಇದರ ವಿಚಾರಣೆ ನಡೆಸುವುದು. ಈ ಹಿಂದೆ ಸರಕಾರದಿಂದ ದೇಶದಲ್ಲಿನ ಕಾನೂನು ಬಾಹಿರ ಮದರಸಾಗಳ ಶೋಧನೆಗಾಗಿ ಒಂದು ಸಮೀಕ್ಷೆ ಕೂಡ ಮಾಡಲಾಗಿತ್ತು. ಇದರಲ್ಲಿ ೧೬ ಸಾವಿರದ ೫೧೩ ಅಧಿಕೃತ ಮತ್ತು ೮ ಸಾವಿರದ ೫೦೦ ಮದರಸಗಳು ಕಾನೂನ ಬಾಹಿರವಾಗಿರುವುದು ಸ್ಪಷ್ಟವಾಗಿತ್ತು. ಈ ಕಾನೂನು ಬಾಹಿರ ಮದರಸಾಗಳ ಮೇಲೆ ವಿದೇಶಿ ಧನಸಹಾಯ ಸಿಗುತ್ತಿರುವ ಬಗ್ಗೆ ಆರೋಪಿಸಲಾಗಿದೆ. ಈಗ ಇದರದೆ ವಿಚಾರಣೆ ನಡೆಸಲಾಗುವುದು. ಉತ್ತರ ಪ್ರದೇಶದಲ್ಲಿನ ತರೈ ಜಿಲ್ಲೆಯಲ್ಲಿನ ಮದರಸಾಗಳ ಸಂಖ್ಯೆ ಎಲ್ಲಕ್ಕಿಂತ ಹೆಚ್ಚಾಗಿದೆ. ಈ ಮದರಸಾಗಳು ನೇಪಾಳದ ಗಡಿಯ ಹತ್ತಿರ ಇದೆ. ಮತ್ತು ಅದರ ಸಂಖ್ಯೆ ತೀವ್ರಗತಿಯಲ್ಲಿ ಹೆಚ್ಚುತ್ತಿದೆ. ಈ ಗಡಿಯಲ್ಲಿ ಒಂದು ಸಾವಿರದ ೫೦೦ ಕ್ಕಿಂತಲೂ ಹೆಚ್ಚಿನ ಕಾನೂನು ಬಾಹಿರ ಮದರಸಾಗಳು ಇವೆ. ಹಾಗೂ ನೇಪಾಳ ಗಡಿಯಲ್ಲಿ ಮುಸಲ್ಮಾನರ ಜನಸಂಖ್ಯೆ ಹೆಚ್ಚುತ್ತಿದೆ.
| ಸಂಪಾದಕೀಯ ನಿಲುವುಈ ರೀತಿಯ ಕಾನೂನುಬಾಹಿರ ಮದರಸಾಗಳು ಆರಂಭವಾಗುವವರೆಗೆ ಮತ್ತು ಅವರಿಗೆ ವಿದೇಶದಿಂದ ಧನಸಹಾಯ ಬರುವವರೆಗೆ ಸರಕಾರ ನಿದ್ರಿಸುತ್ತಿತ್ತೆ ? |
ಅಸ್ಸಾಂ: ನೆರೆಗೆ ೪೧ ಜನರ ಸಾವು !
‘ಉಪವಾಸ ಎಂದರೆ ಅರಾಜಕತೆ’, ಇದು ಡಾ. ಅಂಬೇಡ್ಕರ್ ಅವರ ಹೇಳಿಕೆ ! — ಸೋನಮ್ ವಾಂಗ್ಚುಕ್ ಅವರಿಗೆ ತಿರುಗೇಟು!
ಕಾಂಗ್ರೆಸ್ ನಾಯಕರಿಂದಲೇ ರಾಜ್ಯದ ದೇವಾಲಯಗಳ 18 ಲಕ್ಷ ರೂಪಾಯಿಗಳ ಲೂಟಿ ! – ಭಾಜಪ
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಗಾಗಿ ತ್ವರಿತ ಗತಿ ನ್ಯಾಯಾಲಯಗಳ ಸ್ಥಾಪನೆ ! : Establishment of Fast Track Courts
ಪುರಾತತ್ವ ಇಲಾಖೆಯ ಅಧಿಕಾರಿಗಳ ವಿರುದ್ಧ ಕೇಸ್ ದಾಖಲಿಸಲು ಒತ್ತಾಯ : Case Against Archaeology Dept
ಇಬ್ಬರು ಜಿಹಾದಿ ಭಯೋತ್ಪಾದಕರ ಮನೆಗಳ ಮೇಲೆ ಬುಲ್ಡೋಜರ್ ಕಾರ್ಯಾಚರಣೆ : Bulldozer Operation