
ಮುಂಬಯಿ, ಅಕ್ಟೋಬರ್ ೧೯ (ವಾರ್ತೆ) – ಕಳೆದ ಕೆಲವು ತಿಂಗಳಿಂದ ಮಹಾರಾಷ್ಟ್ರದಲ್ಲಿ ಹಾಗೂ ದೇಶಾದ್ಯಂತ ಮತಾಂಧ ಮುಸಲ್ಮಾನರಿಂದ ಹಿಂದೂ ಯುವತಿಯರನ್ನು ಲವ್ ಜಿಹಾದ್ ನ ಪ್ರೀತಿಯ ಬಲೆಗೆ ಸಿಲುಕಿಸುವ ಘಟನೆಗಳು ಹೆಚ್ಚುತ್ತಿದೆ. ಇದು ಗಮನಕ್ಕೆ ಬಂದ ನಂತರ ‘ನವರಾತ್ರಿ ಉತ್ಸವದ ಸ್ಥಳಗಳಲ್ಲಿ ಗರಬಾ ಆಡುವುದಕ್ಕಾಗಿ ಮುಸಲ್ಮಾನರಿಗೆ ಪ್ರವೇಶ ನೀಡಬಾರದೆಂದು ಹಿಂದುತ್ವನಿಷ್ಠರಿಂದ ಕರೆ ನೀಡಲಾಗಿತ್ತು. ಇನ್ನೊಂದು ಕಡೆಗೆ ಮುಂಬಯಿಯಲ್ಲಿ ಮಾತ್ರ ಮುಸಲ್ಮಾನರಿಂದ ನವರಾತ್ರಿ ಉತ್ಸವಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನಿಧಿ ಸ್ವರೂಪದಲ್ಲಿ ನವರಾತ್ರಿ ಮಂಡಳಿಗಳಿಗೆ ಚಂದಾ ನೀಡಲಾಗಿರುವ ಘಟನೆಗಳು ಕಂಡು ಬರುತ್ತಿವೆ.
೧. ದಾದರದಲ್ಲಿನ ಒಂದು ಸ್ಥಳೀಯ ನವರಾತ್ರಿ ಉತ್ಸವ ಮಂಡಳದ ಸ್ಥಳದಲ್ಲಿ ಚಂದಾದಾರರ ಪಟ್ಟಿ ಹಾಕಲಾಗಿದೆ. ಆ ಪಟ್ಟಿಯಲ್ಲಿ ಎಲ್ಲಕ್ಕಿಂತ ಹೆಚ್ಚು ೧೦ ಸಾವಿರ ರೂಪಾಯಿ ಚಂದಾ ಓರ್ವ ಮುಸಲ್ಮಾನನು ನವರಾತ್ರಿ ಉತ್ಸವಕ್ಕಾಗಿ ನೀಡಿದ್ದಾನೆ.
೨. ಈ ತುಲನೆಯಲ್ಲಿ ಬೇರೆ ಹಿಂದೂ ಚಂದಾದಾರರು ಚಂದಾ ಕಡಿಮೆ ಹಣ ಇದೆ. ಮುಂಬಯಿಯಲ್ಲಿನ ಇತರ ಕೆಲವು ನವರಾತ್ರಿ ಉತ್ಸವದ ಸ್ಥಳಗಳಲ್ಲಿ ಮುಸಲ್ಮಾನ ವ್ಯಕ್ತಿಗಳಿಂದ ಹೆಚ್ಚು ಚಂದಾ ನೀಡಿರುವುದು ಕಂಡು ಬಂದಿದೆ.
ಸಂಪಾದಕೀಯ ನಿಲುವುಯಾವುದಾದರೂ ಉತ್ಸವದ ಕುರಿತು ಶ್ರದ್ಧೆ ಇರುವ ಭಾವನೆಯಿಂದ ಚಂದಾ ನೀಡುವುದು, ಇದು ಹಿಂದೂಗಳ ಜೊತೆಗೆ ಒಳ್ಳೆಯ ಸಂಬಂಧ ಇಡುವುದು ಇದರಿಂದ ಆಗುತ್ತಿದೆ ಅಥವಾ ಇದರ ಹಿಂದೆ ಯಾವುದಾದರೂ ಷಡ್ಯಂತ್ರವಿದೆ ? ಇದನ್ನು ಪರಿಶೀಲಿಸುವುದು ಅವಶ್ಯಕವಾಗಿದೆ ! |
ಪ್ರತಿಯೊಂದು ಕಬ್ರ ಅಥವಾ ದರ್ಗಾ ‘ವಕ್ಫ್ ಬೋರ್ಡ್’ ಆಸ್ತಿಯಲ್ಲ! : Madras High Court
ಹಿಂದೂ ಮಾಡೆಲ್ ಗೆ ನಟಿಯಾಗುವ ಆಮಿಷವೊಡ್ಡಿ 10 ವರ್ಷಗಳ ಕಾಲ ಅತ್ಯಾಚಾರವೆಸಗಿದ ವಸೀಮ್! : Meerut Love Jihad
ವಿಶಾಖಪಟ್ಟಣಂ : ಕಾರ್ಖಾನೆಯಲ್ಲಿ ಕರಗಿದ್ದ ಉಕ್ಕು ಬಿದ್ದು 8 ಕಾರ್ಮಿಕರ ಸಾವು
ದೇಶದಲ್ಲಿ 76 ರಿಂದ 80 ದಿನಗಳ ಇಂಧನ ದಾಸ್ತಾನು ಬಾಕಿ ! – ಪೆಟ್ರೋಲಿಯಂ ಸಚಿವ
ಗೋಕರ್ಣದಲ್ಲಿ ಕ್ಷೇತ್ರದಲ್ಲಿ ಅಪಚಾರ : ಕೊಳಚೆ ನೀರಿನಲ್ಲಿ ಮುಳುಗಿದ ಗೋಕರ್ಣದ ಆತ್ಮಲಿಂಗ!
ವಲ್ಲಭನಗರ (ಪಿಂಪರಿ-ಚಿಂಚವಡ) ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಅನಾನುಕೂಲಗಳ ‘ಪ್ರಯಾಣ’ ಮುಂದುವರಿದಿದೆ !