
ಮುಂಬಯಿ, ಅಕ್ಟೋಬರ್ ೧೯ (ವಾರ್ತೆ) – ಕಳೆದ ಕೆಲವು ತಿಂಗಳಿಂದ ಮಹಾರಾಷ್ಟ್ರದಲ್ಲಿ ಹಾಗೂ ದೇಶಾದ್ಯಂತ ಮತಾಂಧ ಮುಸಲ್ಮಾನರಿಂದ ಹಿಂದೂ ಯುವತಿಯರನ್ನು ಲವ್ ಜಿಹಾದ್ ನ ಪ್ರೀತಿಯ ಬಲೆಗೆ ಸಿಲುಕಿಸುವ ಘಟನೆಗಳು ಹೆಚ್ಚುತ್ತಿದೆ. ಇದು ಗಮನಕ್ಕೆ ಬಂದ ನಂತರ ‘ನವರಾತ್ರಿ ಉತ್ಸವದ ಸ್ಥಳಗಳಲ್ಲಿ ಗರಬಾ ಆಡುವುದಕ್ಕಾಗಿ ಮುಸಲ್ಮಾನರಿಗೆ ಪ್ರವೇಶ ನೀಡಬಾರದೆಂದು ಹಿಂದುತ್ವನಿಷ್ಠರಿಂದ ಕರೆ ನೀಡಲಾಗಿತ್ತು. ಇನ್ನೊಂದು ಕಡೆಗೆ ಮುಂಬಯಿಯಲ್ಲಿ ಮಾತ್ರ ಮುಸಲ್ಮಾನರಿಂದ ನವರಾತ್ರಿ ಉತ್ಸವಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನಿಧಿ ಸ್ವರೂಪದಲ್ಲಿ ನವರಾತ್ರಿ ಮಂಡಳಿಗಳಿಗೆ ಚಂದಾ ನೀಡಲಾಗಿರುವ ಘಟನೆಗಳು ಕಂಡು ಬರುತ್ತಿವೆ.
೧. ದಾದರದಲ್ಲಿನ ಒಂದು ಸ್ಥಳೀಯ ನವರಾತ್ರಿ ಉತ್ಸವ ಮಂಡಳದ ಸ್ಥಳದಲ್ಲಿ ಚಂದಾದಾರರ ಪಟ್ಟಿ ಹಾಕಲಾಗಿದೆ. ಆ ಪಟ್ಟಿಯಲ್ಲಿ ಎಲ್ಲಕ್ಕಿಂತ ಹೆಚ್ಚು ೧೦ ಸಾವಿರ ರೂಪಾಯಿ ಚಂದಾ ಓರ್ವ ಮುಸಲ್ಮಾನನು ನವರಾತ್ರಿ ಉತ್ಸವಕ್ಕಾಗಿ ನೀಡಿದ್ದಾನೆ.
೨. ಈ ತುಲನೆಯಲ್ಲಿ ಬೇರೆ ಹಿಂದೂ ಚಂದಾದಾರರು ಚಂದಾ ಕಡಿಮೆ ಹಣ ಇದೆ. ಮುಂಬಯಿಯಲ್ಲಿನ ಇತರ ಕೆಲವು ನವರಾತ್ರಿ ಉತ್ಸವದ ಸ್ಥಳಗಳಲ್ಲಿ ಮುಸಲ್ಮಾನ ವ್ಯಕ್ತಿಗಳಿಂದ ಹೆಚ್ಚು ಚಂದಾ ನೀಡಿರುವುದು ಕಂಡು ಬಂದಿದೆ.
ಸಂಪಾದಕೀಯ ನಿಲುವುಯಾವುದಾದರೂ ಉತ್ಸವದ ಕುರಿತು ಶ್ರದ್ಧೆ ಇರುವ ಭಾವನೆಯಿಂದ ಚಂದಾ ನೀಡುವುದು, ಇದು ಹಿಂದೂಗಳ ಜೊತೆಗೆ ಒಳ್ಳೆಯ ಸಂಬಂಧ ಇಡುವುದು ಇದರಿಂದ ಆಗುತ್ತಿದೆ ಅಥವಾ ಇದರ ಹಿಂದೆ ಯಾವುದಾದರೂ ಷಡ್ಯಂತ್ರವಿದೆ ? ಇದನ್ನು ಪರಿಶೀಲಿಸುವುದು ಅವಶ್ಯಕವಾಗಿದೆ ! |
ಗಂಗಾ ನದಿಯಲ್ಲಿ ಬಿರಿಯಾನಿ ತಿನ್ನುವುದು ಅಪರಾಧವಲ್ಲ ! – ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಉಜ್ಜಲ ಭುಯಾನ್
ಸಂಭಲ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಮರ 2 ಸಮುದಾಯಗಳ ನಡುವಿನ ಗಲಾಟೆಯಿಂದ ಕೊಲೆ ಬೆದರಿಕೆ
ಕಳೆದ 12 ವರ್ಷಗಳಲ್ಲಿ 116 ಪ್ರಶ್ನೆಪತ್ರಿಕೆ ಸೋರಿಕೆ : ಏಳೂವರೆ ಕೋಟಿ ಯುವಕರಿಗೆ ತಟ್ಟಿದ ಬಿಸಿ
‘ಪ್ರಸ್ತುತ ತಳಮಟ್ಟದ ಯುವಕರಲ್ಲಿ ಜಾಗೃತಿ ಮೂಡಿಸುವುದೇ ನಮ್ಮ ಧೈಯ !’ (ಅಂತೆ)
ಸನಾತನ ಸಂಸ್ಥೆಯ ಶ್ರೀಸತ್ ಶಕ್ತಿ (ಸೌ.) ಬಿಂದಾ ನೀಲೇಶ್ ಸಿಂಗಬಾಳ ಮತ್ತು ಶ್ರೀಚಿತ್ ಶಕ್ತಿ (ಸೌ.) ಅಂಜಲಿ ಮುಕುಲ್ ಗಾಡಗೀಳ ಅವರ ಛತ್ತೀಸಗಢ ರಾಜ್ಯದ ದೈವೀ ಪ್ರವಾಸ!
‘ಝುಕತಿ ಹೆ ದುನಿಯಾ, ಝುಕಾನೆ ವಾಲಾ ಚಾಹಿಯೆ’ (‘ಪ್ರಪಂಚ ಬಗ್ಗುತ್ತದೆ, ಬಗ್ಗಿಸುವವನು ಬೇಕು ಅಷ್ಟೇ!’) – ಅಭಿಜಿತ್ ದೀಪಕೆ