|
ಲಕ್ಷ್ಮಣಪುರಿ (ಉತ್ತರಪ್ರದೇಶ) – ಉತ್ತರಪ್ರದೇಶ ಉಗ್ರರ ನಿಗ್ರಹ ದಳದಿಂದ ೩ ನುಸುಳುಕೊರ ಬಾಂಗ್ಲಾದೇಶದ ನಾಗರೀಕರನ್ನು ಬಂಧಿಸಿದೆ. ಇವರೆಲ್ಲರೂ ಮಾನವ ಕಳ್ಳಸಾಗಾಣಿಕೆ ಮಾಡುತ್ತಿದ್ದರು. ಬಾಂಗ್ಲಾದೇಶದಿಂದ ಭಾರತಕ್ಕೆ ಕರೆತಂದು ನೆಲೆಗೊಳಿಸುವುದಕ್ಕಾಗಿ ಅವರಿಗೆ ವಿದೇಶದಿಂದ ೨೦ ಕೋಟಿ ಹಣ ನೀಡಲಾಗಿತ್ತು. ಅವರ ಬ್ಯಾಂಕ್ ಅಕೌಂಟ್ ನಿಂದ ಒಂದುವರೆ ಕೋಟಿ ರೂಪಾಯಿ ವಶಪಡಿಸಿಕೊಳ್ಳಲಾಗಿದೆ. ಆದಿಲ್ ಮೊಹಮ್ಮದ್ ಆಶರ್ಫಿ ಅಲಿಯಾಸ್ ಆದಿಲ್ ಉರ್ ರೆಹಮಾನ್, ಶೇಕ್ ನಜೀಬುಲ್ ಹಕ್ ಮತ್ತು ಅಬು ಹುರಾಯರ್ ಗಾಜಿ ಎಂದು ಈ ಮೂವರ ಹೆಸರುಗಳಾಗಿವೆ.
೧. ಉಗ್ರರ ನಿಗ್ರಹ ದಳವು, ಮಾನವ ಕಳ್ಳ ಸಾಗಾಣಿಕೆ ಮಾಡುವವರು ಬಾಂಗ್ಲಾದೇಶದಿಂದ ಭಾರತಕ್ಕೆ ಕರೆತಂದು ನೆಲೆಗೊಳಿಸುವುದಕ್ಕಾಗಿ ಅವರು ಭಾರತೀಯ ನಾಗರಿಕತ್ವದ ಸುಳ್ಳು ದಾಖಲೆ ತಯಾರಿಸುತ್ತಿದ್ದರು. ಅದಕ್ಕಾಗಿ ಅವರಿಗೆ ವಿದೇಶದಿಂದ ಧನಸಹಾಯ ಮಾಡಲಾಗುತ್ತಿತ್ತು. ಇದರಲ್ಲಿ ಆದಿಲ್ ಇವನು ಮುಖ್ಯ ಸೂತ್ರಧಾರನಾಗಿದ್ದಾನೆ. ಅವನಿಂದ ನಕಲಿ ಆಧಾರಕಾರ್ಡ್ ವಶಪಡಿಸಿಕೊಳ್ಳಲಾಗಿದೆ. ನಕಲಿ ದಾಖಲೆಗಳಿಗಾಗಿ ಅವನಿಗೆ ಬಾಂಗ್ಲಾದಲ್ಲಿ ಇರುವ ಶೇಕ್ ನಜೀಬೂ ಲಕ್ ಮತ್ತು ಅಬು ಹುರಾಯರ ಗಾಜಿ ಇವರು ಸಹಾಯ ಮಾಡಿದ್ದಾರೆ.
೨. ವಿಚಾರಣೆಯಲ್ಲಿ ವಿದೇಶದಲ್ಲಿನ ಕೆಲವು ಖಾಸಗಿ ಸಂಸ್ಥೆಗಳಿಂದ ಮದರಸಾಗಳಿಗೆ ಮತ್ತು ಶಾಲೆಗಳಿಗೆ ಅರ್ಪಣೆ ರೂಪದಲ್ಲಿ 20 ಕೋಟಿ ರೂಪಾಯಿ ಕಳುಹಿಸಲಾಗಿದೆ, ಇದು ಬೆಳಕಿಗೆ ಬಂದಿದೆ. ಇದನ್ನು ಮಾನವ ಕಳ್ಳಸಾಗಾಣಿಕೆಗಾಗಿ ಬಳಸಲಾಗುತ್ತಿತ್ತು.
ಸಂಪಾದಕೀಯ ನಿಲುವುಇಂತಹವರಿಗೆ ಸರಕಾರವು ಗಲ್ಲು ಶಿಕ್ಷೆ ವಿಧಿಸಿದರೆ ಮಾತ್ರ ಇಂತಹ ಘಟನೆಗಳು ನಿಲ್ಲುವುದು ! |
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”