ಉತ್ತರ ಪ್ರದೇಶದ ಪೊಲೀಸ್ ಸಿಪಾಯಿ ಸುಹೇಲ್ ಅನ್ಸಾರಿ ಇವನು ಫೇಸ್ ಬುಕ್ ನಿಂದ ಪ್ಯಾಲೆಸ್ಟೈನ್ ಗಾಗಿ ದೇಣಿಗೆ ಬೇಡಿಕೆ !

ಪೊಲೀಸರಿಂದ ಕುಲಂಕುಶ ವಿಚಾರಣೆ ಆರಂಭ !

ಲಖಿಮಪುರ ಖೀರಿ (ಉತ್ತರ ಪ್ರದೇಶ) – ಇಲ್ಲಿಯ ಪೊಲೀಸ ಸಿಪಾಯಿ ಸುಹೇಲ್ ಅನ್ಸಾರಿ ಇವನು ಫೆಸ್ ಬುಕ್ ಪೋಸ್ಟ್ ಮೂಲಕ ಪ್ಯಾಲೆಸ್ಟೈನ್ ಗಾಗಿ ದೇಣಗಿ ಕೇಳಿದ್ದಾನೆ. ಪೊಲೀಸರು ಈ ಪ್ರಕರಣದ ತನಿಖೆ ಆರಂಭಿಸಿದೆ. ಪೊಲೀಸರು ಅನ್ಸಾರಿಯ ವಿಚಾರಣೆ ಮಾಡಿದಾಗ ತನ್ನ ಮಗನಿಂದ ಈ ತಪ್ಪು ಆಗಿದೆ ಎಂದು ಹೇಳಿ ಆ ಪೋಸ್ಟಅನ್ನು ಡಿಲಿಟ್ ಮಾಡಿದ್ದಾನೆ. ಪೊಲೀಸರು ಅನ್ಸಾರಿಯ ಉತ್ತರಕ್ಕೆ ಸಮಾಧಾನಗೊಳ್ಳದೇ ವಿಚಾರಣೆ ಆರಂಭಿಸಿದ್ದಾರೆ.

ಸಂಪಾದಕೀಯ ನಿಲುವು

ಉತ್ತರಪ್ರದೇಶ ಅಷ್ಟೇ ಅಲ್ಲದೆ, ದೇಶದಲ್ಲಿನ ಪ್ರತಿ ರಾಜ್ಯದಲ್ಲಿನ ಪೊಲೀಸ ಇಲಾಖೆಯಲ್ಲಿನ ಇಂತಹ ಮಾನಸಿಕತೆಯ ಪೊಲೀಸರನ್ನು ಹುಡುಕಿ ಅವರನ್ನು ಕೆಲಸದಿಂದ ತೆಗೆದು ಹಾಕಬೇಕು ಹಾಗೂ ಅವರ ಕುಲಂಕುಶ ವಿಚಾರಣೆ ನಡೆಸುವುದು ಆವಶ್ಯಕವಾಗಿದೆ !