ಹಿಂದೂ ಧರ್ಮದ ಬೋಧನೆ ತಪ್ಪೆನ್ನುವ ಬುದ್ಧಿಜೀವಿಗಳು !

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ತೇಜಸ್ವಿ ವಿಚಾರ

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ

‘ಕೆಲವು ಪಂಥದವರು ಹಣ ನೀಡಿ ಅಥವಾ ಹೆದರಿಸಿ ಇತರರನ್ನು ತಮ್ಮ ಪಂಥಕ್ಕೆ ಎಳೆಯುತ್ತಾರೆ. ತದ್ವಿರುದ್ಧ ಅದ್ವಿತೀಯ ಬೋಧನೆಯಿರುವ ಹಿಂದೂ ಧರ್ಮಕ್ಕೆ ಜನರು ತಾವಾಗಿ ಬರುತ್ತಾರೆ ! ಹೀಗಿದ್ದರೂ, ಬುದ್ಧಿಜೀವಿಗಳು ಹಿಂದೂ ಧರ್ಮದ ಬೋಧನೆಗಳನ್ನು ತಪ್ಪು ಎನ್ನುತ್ತಾರೆ !’

– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ