ದೈನಿಕ ಸನಾತನ ಪ್ರಭಾತದ ವಾರ್ತೆಯ ನಂತರ ‘ಆರ್.ಟಿ.ಓ’ ಇಂದ ಕ್ರಮ !

ಮುಂಬಯಿ ಸಪ್ಟೆಂಬರ್ ೨೪ (ವಾರ್ತೆ) – ದೈನಿಕ ‘ಸನಾತನ ಪ್ರಭಾತ’ದ ಪ್ರತಿನಿಧಿಯ ಬೆಂಬೆತ್ತುವಿಕೆಯಿಂದ ಪ್ರಾದೇಶಿಕ ಸಾರಿಗೆ ಇಲಾಖೆಯ ಜಾಲತಾಣದಲ್ಲಿನ ತಿದ್ದುಪಡಿಯಾಗದೇ ಇರುವ ‘ದೂರು ನಿವಾರಣ ಪ್ರಣಾಳಿಕೆ’ ತೆರವುಗೊಳಿಸಿ ಆ ಸ್ಥಾನದಲ್ಲಿ ಈಗ ಪ್ರಯಾಣಿಕರು ದೂರು ನೀಡುವುದಕ್ಕಾಗಿ ‘ಆಪಲೆ ಸರಕಾರ’ (ನಮ್ಮ ಸರಕಾರ) ಈ ಲಿಂಕ್ ಲಭ್ಯ ಮಾಡಿಕೊಡಲಾಗಿದೆ.
೧. ಪ್ರಾದೇಶಿಕ ಸಾರಿಗೆ ಇಲಾಖೆಯ ಜಾಲತಾಣದಲ್ಲಿನ ‘ತಕರಾರು ನಿವಾರಣ ಪ್ರಣಾಳಿಕೆ’ ತಿದ್ದುಪಡಿ ಆಗದಿರುವುದು ಎಂದು ದೈನಿಕ ಸನಾತನ ಪ್ರಭಾತದಲ್ಲಿ ಮೊಟ್ಟಮೊದಲಬಾರಿಗೆ ಸೆಪ್ಟೆಂಬರ್ ೧೪, ೨೦೨೩ ರಂದು ಪ್ರಸಿದ್ಧಿಗೊಳಿಸಲಾಯಿತು.
೨. ಗೃಹ ಇಲಾಖೆಯಿಂದ ಫೆಬ್ರವರಿ ೮, ೨೦೨೩ ರಂದು ಸಾರಿಗೆ ಇಲಾಖೆಯ ಗೋಸ್ಕರ ‘ತಕರಾ ನಿವಾರಣ ಪ್ರಣಾಳಿಕರ’ ಮತ್ತು ‘ಮೊಬೈಲ್ ಆಪ್’ ಇದರ ನಿರ್ವಹಣೆಗಾಗಿ ‘ಮಹಾಐಟಿ’ ಈ ಕಂಪನಿಗೆ ನೀಡುವುದು ಹಾಗೂ ಅದಕ್ಕಾಗಿ ೩೭ ಲಕ್ಷ ರೂಪಾಯಿಗಿಂತಲೂ ಹೆಚ್ಚಿನ ಅನುದಾನಕ್ಕೆ ಮಾನ್ಯತೆ ನೀಡಿ ಸರಕಾರ ಆದೇಶ ಹೊರಡಿಸಿತ್ತು.
ಪ್ರತಿಯೊಂದು ಕಬ್ರ ಅಥವಾ ದರ್ಗಾ ‘ವಕ್ಫ್ ಬೋರ್ಡ್’ ಆಸ್ತಿಯಲ್ಲ! : Madras High Court
ವಿಶಾಖಪಟ್ಟಣಂ : ಕಾರ್ಖಾನೆಯಲ್ಲಿ ಕರಗಿದ್ದ ಉಕ್ಕು ಬಿದ್ದು 8 ಕಾರ್ಮಿಕರ ಸಾವು
ದೇಶದಲ್ಲಿ 76 ರಿಂದ 80 ದಿನಗಳ ಇಂಧನ ದಾಸ್ತಾನು ಬಾಕಿ ! – ಪೆಟ್ರೋಲಿಯಂ ಸಚಿವ
ಗೋಕರ್ಣದಲ್ಲಿ ಕ್ಷೇತ್ರದಲ್ಲಿ ಅಪಚಾರ : ಕೊಳಚೆ ನೀರಿನಲ್ಲಿ ಮುಳುಗಿದ ಗೋಕರ್ಣದ ಆತ್ಮಲಿಂಗ!
ವಲ್ಲಭನಗರ (ಪಿಂಪರಿ-ಚಿಂಚವಡ) ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಅನಾನುಕೂಲಗಳ ‘ಪ್ರಯಾಣ’ ಮುಂದುವರಿದಿದೆ !
‘ಹಲಾಲ್ ತೆರಿಗೆ’ ಎನ್ನುವುದು ಹಿಂದೂಗಳ ಜೇಬಿನಿಂದ ವಸೂಲಿ ಮಾಡಲಾಗುತ್ತಿರುವ ‘ಜಿಜಿಯಾ ತೆರಿಗೆಯೇ’ ಆಗಿದೆ! – ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ