
ಭೋಪಾಲ – ಭೋಪಾಲ ಅನಿಲ ದುರಂತದ ಅಂಶವನ್ನು ಅಮೇರಿಕಾದಲ್ಲಿ ಪುನಃ ಪ್ರಸ್ತುತಪಡಿಸಲಾಗಿದೆ. ಅಮೇರಿಕದಲ್ಲಿನ ೧೨ ಸಂಸದರು ದೇಶದ ನ್ಯಾಯ ವಿಭಾಗಕ್ಕೆ ಪತ್ರ ಬರೆದು `ಡಾವು ಕೆಮಿಕಲ್’ ಸಂಸ್ಥೆಯ ಮೇಲೆ ತಕ್ಷಣ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಈ ಸಂಸ್ಥೆಯ ಮಾಲೀಕತ್ವದಲ್ಲಿದ್ದ `ಯೂನಿಯನ್ ಕಾರ್ಬೈಡ್’ ಕಾರ್ಖಾನೆಯಲ್ಲಿ ೧೯೮೪ರಲ್ಲಿ ವಿಷಪೂರಿತ ಅನಿಲವನ್ನು ಉಸಿರಾಡಿದ್ದರಿಂದ ನೂರಾರು ಜನರು ಸಾವನ್ನಪ್ಪಿದ್ದರು ಹಾಗೆಯೆ ಸಾವಿರಾರು ಜನರು ಶಾಶ್ವತವಾಗಿ ಅಂಗವಿಕಲರಾಗಿದ್ದರು.
ಈ ಘಟನೆಯ ಕ್ರಿಮಿನಲ್ ಖಟ್ಲೆಯ ಆಲಿಕೆಯು ಭೋಪಾಲದ ನ್ಯಾಯಾಲಯದಲ್ಲಿ ಇಂದಿಗೂ ನಡೆಯುತ್ತಿದೆ. ನ್ಯಾಯಾಲಯವು `ಡಾವು ಕೆಮಿಕಲ್’ ಸಂಸ್ಥೆಗೆ ನ್ಯಾಯಾಲಯದಲ್ಲಿ ಹಾಜರಿರುವಂತೆ ಹಾಗೂ ಖಟ್ಲೆಯನ್ನು ಎದುರಿಸಲು ಈಗಾಗಲೇ ೭ ಸಮನ್ಸ್ ಕಳುಹಿಸಿದೆ. ಆದರೆ ಅದರಿಂದ ಯಾವುದೇ ಉಪಯೋಗವಾಗಲಿಲ್ಲ. ೭ ನೇ ಸಮನ್ಸ್ ನಲ್ಲಿ ಪುನಃ ಇನ್ನೊಮ್ಮೆ ಸಂಸ್ಥೆಯ ಅಧಿಕಾರಿಗಳಿಗೆ ಅಕ್ಟೊಬರ್ ೪ರಂದು ಉಪಸ್ಥಿತರಿರಲು ಹೇಳಲಾಗಿದೆ.
ಸಂಪಾದಕೀಯ ನಿಲುವುಭಾರತದಲ್ಲಿನ ಎಷ್ಟು ಸಂಸದರು ಸಂಸತ್ತಿನಲ್ಲಿ ಈ ರೀತಿಯಲ್ಲಿ ಮನವಿ ಮಾಡಿದ್ದಾರೆ ? |
ಕೇರಳದಲ್ಲಿ ‘ಶಿಗೆಲ್ಲಾ’ ಸೋಂಕಿನಿಂದ ಒಂದು ಮಗುವಿನ ಸಾವು, 126 ಜನರಿಗೆ ಸೋಂಕು !
ಹಿಜಾಬ್ ನಿಂದಾಗಿ ಪರೀಕ್ಷೆ ಬರೆಯಲು ಅವಕಾಶ ಸಿಗದ ಮುಸ್ಲಿಂ ವಿದ್ಯಾರ್ಥಿನಿಗೆ ಎಂಜಿನಿಯರಿಂಗ್ ಪ್ರವೇಶಕ್ಕೆ ಅವಕಾಶ!
ಇರಾನ್-ಇಸ್ರೇಲ್ ನಡುವೆ ಮತ್ತೆ ಭುಗಿಲೆದ್ದ ಯುದ್ಧದ ಕಿಚ್ಚು !
ರಾಜ್ಯದ ಶಾಲೆಗಳಲ್ಲಿ ಹಿಜಾಬ್ ಗೆ ನೀಡಿರುವ ಅನುಮತಿಯ ವಿರುದ್ಧ ಹಿಂದೂಗಳ ‘ಕೇಸರಿ ಶಾಲು ಅಭಿಯಾನ’ !
ದುಬೈನಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿ ಮತಾಂಧನಿಂದ ಹಿಂದೂ ಶಿಕ್ಷಕಿಯ ಮೇಲೆ ದೌರ್ಜನ್ಯ: 6 ತೊಲ ಚಿನ್ನ ಮತ್ತು ಲಕ್ಷಾಂತರ ರೂಪಾಯಿ ಲೂಟಿ!
ಭಾರತದಲ್ಲಿ ಕುಸಿಯುತ್ತಿರುವ ಪ್ರಜನನ ದರದ ಕುರಿತು ಇಲಾನ್ ಮಸ್ಕ್ ಕಳವಳ