
ಲಕ್ಷ್ಮಣಪುರಿ (ಉತ್ತರಪ್ರದೇಶ) – ಉತ್ತರ ಪ್ರದೇಶ ಸರಕಾರದಿಂದ ಮಥೂರಾದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಇದೇ ಮೊದಲ ಬಾರಿ ಭವ್ಯ ಶೋಭಾಯತ್ರೆ ನಡೆಸಲಾಗುವುದು. ಸಪ್ಟೆಂಬರ್ ೭ ರಂದು ಜನ್ಮಾಷ್ಟಮಿ ಇದೆ. ಆ ದಿನದಂದು ೩ ಕಿಲೋಮೀಟರ್ ಉದ್ದದ ಶೋಭಾಯತ್ರೆ ಇರುವುದು. ಇದರಲ್ಲಿ ೫೦ ಲಕ್ಷ ಭಕ್ತರು ಸಹಭಾಗಿ ಆಗುವ ಸಾಧ್ಯತೆ ಇದೆ. ಬೆಳಿಗ್ಗೆ ೮ ಗಂಟೆಗೆ ಶ್ರೀ ಕೃಷ್ಣ ಜನ್ಮಾಸ್ತಾನಕ್ಕೆ ಪ್ರದಕ್ಷಿಣೆ ಆರಂಭ ಆಗುವುದು. ಶ್ರೀ ಕೃಷ್ಣ ಜನ್ಮ ಭೂಮಿ ಸೇವಾ ಟ್ರಸ್ಟಿನ ಗೋಪೇಶ್ವರ ಚತುರ್ವೇದಿ ಇವರು, ಶೋಭಾಯಾತ್ರೆಗಾಗಿ ಜಗತ್ತಿನಾದ್ಯಂತದಿಂದ ಹೂವುಗಳನ್ನು ತರಿಸಲಾಗಿದೆ. ಮಥೂರಾದ ೧೨ ಮಾರ್ಗಗಳು, ೧೮ ವೃತ್ತಗಳು ಮತ್ತು ದಡಗಳನ್ನು ಅಲಂಕರಿಸಲಾಗಿದೆ.
Shri Krishna Janmashtami 2023: मथुरा में कब है जन्माष्टमी का पर्व और श्रीकृष्ण महाभिषेक का समय, पढ़िए यहां – https://t.co/4x8jaoV4Pf#Janmashtami #KrishnaJanmashtami #Mathura pic.twitter.com/3ilbLr9JC6
— Dainik Jagran (@JagranNews) September 3, 2023
ಕೇರಳಮ್ದಲ್ಲಿ ‘ಲಿಪ್ಸ್ಟಿಕ್’ ಮುಕ್ತ ಶಾಲಾ ಆವರಣ’ ಅಭಿಯಾನಕ್ಕೆ ಚಾಲನೆ!
ಶ್ರೀರಾಮ ಮಂದಿರದಲ್ಲಿ ಕಳ್ಳತನವಾಗುವುದು ಹೊಸ ವಿಷಯವೇನಲ್ಲ! – ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ : Shankaracharya Swami Avimukteshwaranand Saraswati
ಕೇಂದ್ರ ಸರಕಾರದಿಂದ ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿಗೆ ಅಸ್ತು
ರಾಜ್ಯದ ರಾಯಚೂರು ಜಿಲ್ಲೆಯ 29 ಹಳ್ಳಿಗಳಲ್ಲಿ ಮೊಹರಂ ಸಾರ್ವಜನಿಕವಾಗಿ ಆಚರಿಸುವಂತಿಲ್ಲ ನಿಷೇಧ!
‘ಗುಸ್ತಾಖ್-ಎ-ನಬಿ ಕಿ ಏಕ್ ಹೀ ಸಜಾ, ಸರ್ ತನ್ ಸೆ ಜುದಾ’ ಹಾಡಿಗೆ ವಿದ್ಯಾರ್ಥಿಗಳ ನೃತ್ಯ!
ಬಹುಸಂಖ್ಯಾತ ಹಿಂದೂಗಳು ದೇವಸ್ಥಾನದ ಪಕ್ಕದಲ್ಲಿ ಚರ್ಚ್ ನಿರ್ಮಿಸುವುದನ್ನು ವಿರೋಧಿಸಿದರೆ ಆಡಳಿತವು ಅದನ್ನು ಕೇಳಲೇಬೇಕು! – ಮದ್ರಾಸ್ ಉಚ್ಚ ನ್ಯಾಯಾಲಯ