ಸರ್ವೋಚ್ಚ ನ್ಯಾಯಾಲಯದಲ್ಲಿ ಕೇಂದ್ರ ಸರಕಾರದ ಸ್ಪಷ್ಟ ನಿಲುವು !

ದೆಹಲಿ – ಫೆಬ್ರುವರಿ ೨೦೧೯ ರಲ್ಲಿ ಪುಲ್ವಾಮಾದಲ್ಲಿ ನಡೆದಿರುವ ಭಯೋತ್ಪಾದಕ ದಾಳಿಯಿಂದ ಜಮ್ಮು ಕಾಶ್ಮೀರದಿಂದ ಕಲಂ ೩೭೦ ರದ್ದು ಪಡಿಸಬೇಕಾಯಿತು, ಎಂದು ಕೇಂದ್ರ ಸರಕಾರವು ಸರ್ವೋಚ್ಚ ನ್ಯಾಯಾಲಯದಲ್ಲಿ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ಕಲಂ ೩೭೦ ರದ್ದುಪಡಿಸಿರುವುದರ ವಿರುದ್ಧ ದಾಖಲಿಸಲಾಗಿರುವ ಅರ್ಜಿಯ ಕುರಿತಾದ ವಿಚಾರಣೆಯ ಸಮಯದಲ್ಲಿ ಕೇಂದ್ರ ಸರಕಾರದಿಂದ ತನ್ನ ಯುಕ್ತಿವಾದ ಮಂಡಿಸಲಾಯಿತು.
Pulwama terror strike forced govt to decide on scrapping Article 370: SG tells Supreme Court https://t.co/sGJE64Eqz2
— The Times Of India (@timesofindia) August 29, 2023
ಜಮ್ಮು ಕಾಶ್ಮೀರದಲ್ಲಿನ ‘ನ್ಯಾಷನಲ್ ಕಾನ್ಫರೆನ್ಸ್’ ಮತ್ತು ‘ಪೀಪಲ್ಸ್ ಡೆಮೋಕ್ರಟಿಕ್ ಪಾರ್ಟಿ’ ( ಪಿಡಿಪಿ) ಇಂದ ಕೇಂದ್ರ ಸರಕಾರವು ೩೭೦ ನೇ ಕಲಂ ರದ್ದುಪಡಿಸುವ ನಿರ್ಣಯದ ವಿರುದ್ಧ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಕಳೆದ ೧೧ ದಿನಗಳಿಂದ ಈ ಅರ್ಜಿಯ ಕುರಿತು ವಿಚಾರಣೆ ನಡೆಯುತ್ತಿದೆ. ಆಗಸ್ಟ್ ೨೮ ರಂದು ನಡೆದಿರುವ ವಿಚಾರಣೆಯಲ್ಲಿ ಸಾಲಿಸಿಟರ್ ಜನರಲ್ ತುಷಾರ್ ಮೆಹಿತ ಇವರು ಕೇಂದ್ರ ಸರಕಾರದ ಪರ ಯುಕ್ತಿವಾದ ಮಂಡಿಸಿದರು. ‘ಫೆಬ್ರವರಿ ೧೪, ೨೦೧೯ ರಂದು ಪುಲ್ವಾಮದಲ್ಲಿ ಕೇಂದ್ರ ಅರೆ ಸೇನಾ ಪಡೆಯ (ಸಿ.ಆರ್.ಪಿ.ಎಫ್.) ಸೈನಿಕರ ತಂಡದ ಮೇಲೆ ನಡೆದಿರುವ ದಾಳಿಯ ನಂತರ ಕೇಂದ್ರ ಸರಕಾರದಿಂದ ಕಲಂ ೩೭೦ ರದ್ದುಪಡಿಸುವ ನಿರ್ಣಯ ತೆಗೆದುಕೊಂಡಿತು.
ಜಮ್ಮು ಕಾಶ್ಮೀರದ ವಿಶೇಷ ರಾಜ್ಯದ ಸ್ಥಾನಮಾನ ತೆರವುಗೊಳಿಸಿ ಅದನ್ನು ಭಾರತದಲ್ಲಿ ಸಮಾವೇಶಗೊಳಿಸುವುದು ಮತ್ತು ದೇಶದ ಸಾರ್ವಭೌಮತ್ವ ಕಾಪಾಡುವುದು ಇದೇ ಇದರ ಹಿಂದಿನ ಎರಡು ಮುಖ್ಯ ಉದ್ದೇಶವಾಗಿತ್ತು’, ಎಂದು ಸಾಲಿಸಿಟರ್ ಜನರಲ್ ಮೆಹತಾ ಇವರು ಸ್ಪಷ್ಟಪಡಿಸಿದರು.
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !