ಬೋರ್ಡ್ ಮೇಲೆ ‘ಜೈ ಶ್ರೀರಾಮ’ ಬರೆದಿದ್ದರಿಂದ ವಿದ್ಯಾರ್ಥಿಗೆ ಮುಸಲ್ಮಾನ ಶಿಕ್ಷಕರಿಂದ ಥಳಿತ !

ಕಠುವಾ (ಜಮ್ಮು ಕಾಶ್ಮೀರ)ದಲ್ಲಿನ ಘಟನೆ : ಶಿಕ್ಷಕನ ಬಂಧನ ಹಾಗೂ ಮುಖ್ಯೋಪಾಧ್ಯಾಯ ಪರಾರಿ !

ಕಠುವಾ (ಜಮ್ಮು-ಕಾಶ್ಮೀರ) – ಇಲ್ಲಿಯ ಒಂದು ಸರಕಾರಿ ಶಾಲೆಯ ವಿದ್ಯಾರ್ಥಿಯು ತರಗತಿಯ ಬೋರ್ಡ್ ಮೇಲೆ ‘ಜೈ ಶ್ರೀರಾಮ’ ಬರೆದಿದ್ದರಿಂದ ಶಿಕ್ಷಕನು ವಿದ್ಯಾರ್ಥಿಗೆ ಥಳಿಸಿದ್ದಾರೆ. ಈ ಪ್ರಕರಣದಲ್ಲಿ ಆರೋಪಿ ಶಿಕ್ಷಕ ಫಾರೂಕ್ ಅಹಮದ್ ಮತ್ತು ಮುಖ್ಯೋಪಾಧ್ಯಾಯ ಮಹಮ್ಮದ್ ಹಾಫೀಸ್ ಇವರ ವಿರುದ್ಧ ದೂರು ದಾಖಸಲಾಗಿದೆ. ಪೊಲೀಸರು ಶಿಕ್ಷಕ ಫಾರೂಕನನ್ನು ಬಂಧಿದ್ದಾರೆ ಹಾಗೂ ಮುಖ್ಯೋಪಾಧ್ಯಾಯ ಮಹಮ್ಮದ್ ಹಾಫಿಜ್ ಪರಾರಿಯಾಗಿದ್ದಾರೆ. ಥಳಿತದ ವಿಚಾರಣೆಗಾಗಿ ೩ ಸದಸ್ಯರ ಸಮಿತಿ ಸ್ಥಾಪಿಸಲಾಗಿದೆ.

(ಸೌಜನ್ಯ – india today)

ಸಂಪಾದಕೀಯ ನಿಲುವು

ಹಿಂದೂ ಶಿಕ್ಷಕಿಯು ಮುಸಲ್ಮಾನ ವಿದ್ಯಾರ್ಥಿಗೆ ಶಿಸ್ತು ಕಲಿಸುವದಕ್ಕಾಗಿ ಹಿಂದೂ ವಿದ್ಯಾರ್ಥಿಗಳಿಂದ ಹೊಡೆಸಿರುವ ಘಟನೆಯಿಂದ ಆಕಾಶ ಪಾತಾಳ ಒಂದು ಮಾಡುವ ಜಾತ್ಯತೀತ ರಾಜಕೀಯ ಪಕ್ಷ, ಅಸದ್ದುದ್ದೀನ್ ಓವೈಸಿ ಇವರಂತಹ ಮುಸಲ್ಮಾನ ನಾಯಕರು ಈ ಘಟನೆಯ ಬಗ್ಗೆ ಮಾತ್ರ ಮೌನ ವಹಿಸಿದ್ದಾರೆ, ಇದನ್ನು ತಿಳಿದುಕೊಳ್ಳಿ !

ಹಿಂದೂಗಳ ತೆರೆಗೆಯಿಂದ ಕಾಶ್ಮೀರದಲ್ಲಿ ವಿಕಾಸಕಾರ್ಯ ನಡೆಯುತ್ತಿರುವಾಗ ಇಲ್ಲಿಯ ಮತಾಂಧ ಮುಸಲ್ಮಾನರು ಹಿಂದುಗಳ ಜೊತೆಗೆ ಹೇಗೆ ವರ್ತಿಸುತ್ತಿದ್ದಾರೆ ? ಇದನ್ನು ತಿಳಿದುಕೊಳ್ಳಿ ! ಕಾಶ್ಮೀರದಲ್ಲಿನ ಜಿಹಾದಿ ಭಯೋತ್ಪಾದನೆ ೩೩ ವರ್ಷಗಳ ನಂತರ ಕೂಡ ಏಕೆ ನಾಶವಾಗಿಲ್ಲ ಇದೇ ಇದರಿಂದ ತಿಳಿದು ಬರುತ್ತದೆ !