ಜುಲೈ ೩೧ ರಂದು ನೂಹದಲ್ಲಿ ಮತಾಂಧ ಮುಸಲ್ಮಾನರ ಹಿಂಸಾಚಾರದಲ್ಲಿನ ಒಂದು ಹೃದಯವಿದ್ರಾವಕ ಘಟನೆ ಬೆಳಕಿಗೆ !

ನೂಹ (ಹರಿಯಾಣ) – ಹಿಂದುಗಳ ಜಲಾಭಿಷೇಕ ಯಾತ್ರೆಯ ಮೇಲೆ ದಾಳಿ ನಡೆಸಿರುವ ಘಟನೆಗೆ ಈಗ ಎಂಟು ದಿನ ಕಳೆದಿದ್ದು ಮತಾಂಧ ಮುಸಲ್ಮಾನರ ಕುಕೃತ್ಯದ ಘಟನೆಗಳು ಹೊರ ಬರುತ್ತಿದೆ. ಈ ದಾಳಿಗಳು ಪೂರ್ವಯೋಜಿತವಾಗಿರುವ ಸಾಕ್ಷಿಗಳು ಕೂಡ ಪೊಲೀಸರ ಕೈ ಸೇರುತ್ತಿವೆ. ಇಂತಹದರಲ್ಲಿ ಜುಮ್ಮಾ ಬಜಾರ್ ನಲ್ಲಿರುವ ಬಟ್ಟೆ ಅಂಗಡಿಯ ಮಾಲಿಕ ಓಂಕೇಶ ಕುಮಾರ ಇವರು ದಾಖಲಿಸಿರುವ ದೂರು ಪ್ರಸಾರ ಮಾಧ್ಯಮಗಳಲ್ಲಿ ಚರ್ಚಿಸಲಾಗುತ್ತಿದೆ. ಕುಮಾರ ಇವರು ಪೊಲೀಸರಿಗೆ ನೀಡಿರುವ ದೂರಿನ ಪ್ರಕಾರ ಜುಲೈ ೩೧ ರಂದು ಮಧ್ಯಾಹ್ನ ೩ ಗಂಟೆಗೆ ಮುಸಲ್ಮಾನರ ಒಂದು ಗುಂಪು ಮುಚ್ಚಿರುವ ಅಂಗಡಿಯ ಬೀಗ ಒಡೆದರು. ಅಂಗಡಿಯಲ್ಲಿದ್ದ ೯ – ೧೦ ಲಕ್ಷ ರೂಪಾಯಿಯ ಬಟ್ಟೆಗಳನ್ನು ಲೂಟಿ ಮಾಡಿ ಅಂಗಡಿಗೆ ಬೆಂಕಿ ಹಚ್ಚಿದರು. ಇದರಲ್ಲಿ ಅಂಗಡಿ ಸುಟ್ಟು ಭಸ್ಮವಾಯಿತು. ಅಂಗಡಿಯ ಎರಡು ಬದಿಯಲ್ಲಿ ಇರುವ ಸಿಸಿಟಿವಿ ಫೋಟೋಸ್ ಸಮೀಕ್ಷೆ ನಡೆಸುಲು ಕುಮಾರ ಇವರು ಪೊಲೀಸರಿಗೆ ವಿನಂತಿಸಿದ್ದಾರೆ.
हरियाणा के नूंह-मेवात में हिंसा के बाद पुलिस-प्रशासन ने सख्ती दिखानी शुरू कर दी है. #Haryana #NuhViolence (@arvindojha)https://t.co/iVwLVLLXnC
— AajTak (@aajtak) August 8, 2023
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಅಠವಲೆ ಅವರು ಮಾಡಿರುವ ‘ಹಿಂದೂ ರಾಷ್ಟ್ರ ಸ್ಥಾಪನೆ’ಯ ಮಹಾ ಸಂಕಲ್ಪವು ಶೀಘ್ರದಲ್ಲೇ ಸಿದ್ಧಿಯಾಗಲಿದೆ ! – ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ
US-Based Christian Missionary : ಕ್ರಿಶ್ಚಿಯನ್ ಮಿಷನರಿ ಸಂಸ್ಥೆ ಮತ್ತು ೭ ವ್ಯಕ್ತಿಗಳ ವಿರುದ್ಧ ಮೊಕದ್ದಮೆ ದಾಖಲು
‘ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ’ದಲ್ಲಿ ವಿಲೀನಗೊಳ್ಳಲು ನಿರ್ಧರಿಸಿರುವ ತೃಣಮೂಲ ಕಾಂಗ್ರೆಸ್ಸಿನ 20 ಲೋಕಸಭಾ ಸಂಸದರು !
ವಿಶೇಷ ನ್ಯಾಯಾಲಯದಿಂದ ಪೊಲೀಸ್ ಉಪಾಧೀಕ್ಷಕನ ಜಾಮೀನು ಅರ್ಜಿ ವಜಾ !
ಹಿಂದುತ್ವನಿಷ್ಠ ಹರ್ಷ ಅವರ ಹತ್ಯೆಗೈದ ಆರೋಪಿಗಳಿಂದ ಜೈಲು ‘ವಾರ್ಡನ್’ ಮೇಲೆ ದಾಳಿ !
ಉತ್ತರಪ್ರದೇಶ: ಸಾಧು ರಾಮಮಿಲನ್ ದಾಸ್ ಅವರ ಹಂತಕ ಇಸ್ರಾಯಲ್ ಪೊಲೀಸ್ ಎನ್ಕೌಂಟರ್ನಲ್ಲಿ ಸಾವು