ಟಾಕಳಿಭಾನ (ತಾ. ಶ್ರೀರಾಂಪುರ) ಇಲ್ಲಿಯ ಸಾಯಿಬಾಬಾ ಮಂದಿರದಲ್ಲಿನ ಹುಂಡಿಯಲ್ಲಿನ ಹಣ ಕಳವು !

ಅಸುರಕ್ಷಿತ ಹಿಂದೂ ದೇವಸ್ಥಾನ !

ಪ್ರತೀಕಾತ್ಮಕ ಛಾಯಾಚಿತ್ರ

ಶ್ರೀರಾಂಪುರ (ನಗರ) – ಅಪರಿಚಿತ ಕಳ್ಳರು ಟಾಕಳಿಭಾನ ಇಲ್ಲಿಯ ಶ್ರೀ ಸಾಯಿಬಾಬಾ ದೇವಸ್ಥಾನದ ಮುಖ್ಯದ್ವಾರದ ಬೀಗ ಒಡೆದು ಹುಂಡಿಯಲ್ಲಿನ ಹಣ ಕಳವು ಮಾಡಿದ್ದಾರೆ. ಈ ಘಟನೆ ಜುಲೈ ೩ ರಂದು ನಡೆದಿದೆ. ೩ ತಿಂಗಳ ಹಿಂದೆ ಇದೇ ದೇವಸ್ಥಾನದ ಹಿತ್ತಾಳೆಯ ಕಳಶ ಕಳವು ಮಾಡಲಾಗಿತ್ತು. ಅದರ ಸಮೀಕ್ಷೆ ನಡೆಯುತ್ತಿರುವಾಗ ಹುಂಡಿ ಓಡೆದಿರುವ ಘಟನೆ ಕೂಡ ನಡೆದಿತ್ತು. ಪೊಲೀಸರು ತಕ್ಷಣವೇ ಕಳ್ಳನನ್ನು ಹುಡುಕಬೇಕೆಂದು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.