ದೆಹಲಿಯಲ್ಲಿ ಮತಾಂಧ ಮುಸಲ್ಮಾನರಿಂದ ದೇವಸ್ಥಾನದ ಬಳಿ ಎಮ್ಮೆಯ ರುಂಡ ಎಸೆದರು !

ಅಪ್ರಾಪ್ತ ಹುಡುಗ ಸಹಿತ ಮತಾಂಧ ಮುಸಲ್ಮಾನನ ಬಂಧನ

ನವದೆಹಲಿ – ಇಲ್ಲಿಯ ವೆಲಕಮ ಪರಿಸರದಲ್ಲಿ ಜೂನ್ ೩೦ ರಂದು ಒಂದು ದೇವಸ್ಥಾನದ ಹೊರಗೆ ಎಮ್ಮೆಯ ಕತ್ತರಿಸಿರುವ ರುಂಡ ಕಂಡಿತು. ಪೊಲೀಸರು ಈ ಪ್ರಕರಣದಲ್ಲಿ ಬಾಬರಪುರದ ಅಜೀಮ್ (೨೭ ವರ್ಷ) ಮತ್ತು ಒಬ್ಬ ೧೬ ವರ್ಷದ ಹುಡುಗನನ್ನು ಬಂಧಿಸಿದ್ದಾರೆ.

ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಸ್ಕೂಟರ್ ನಲ್ಲಿ ಬಂದಿರುವ ಇಬ್ಬರೂ ಆರೋಪಿಗಳಲ್ಲಿ ಒಬ್ಬನು ಎಮ್ಮೆಯ ಕತ್ತರಿಸಿರುವ ರುಂಡ ತಂದು ದೇವಸ್ಥಾನದ ಹೊರಗೆ ಎಸೆದನು. ಕತ್ತರಿಸಿರುವ ರುಂಡವನ್ನು ಪೊಲೀಸರು ತಕ್ಷಣ ವಶಕ್ಕೆ ಪಡೆದಿದ್ದಾರೆ. ಪೊಲೀಸರು ಜನರಿಗೆ ಪರಿಸರದಲ್ಲಿ ಶಾಂತಿ ಕಾಪಾಡಲು ಮತ್ತು ಯಾವುದೇ ರೀತಿಯ ವದಂತಿಗಳನ್ನು ಪಸರಿಸಬಾರದೆಂದು ಕರೆ ನೀಡಿದ್ದಾರೆ.

ಸಂಪಾದಕೀಯ ನಿಲುವು

ದೆಹಲಿ ಭಾರತದಲ್ಲಿದೆಯೇ ಅಥವಾ ಪಾಕಿಸ್ತಾನದಲ್ಲಿ ? ಇಂತಹ ಘಟನೆ ಯಾವುದಾದರೂ ಚರ್ಚ್ ಹೊರಗೆ ಅಥವಾ ಮಸೀದಿಯ ಹೊರಗೆ ನಡೆದಿದ್ದರೆ ಆಗ ದೆಹಲಿಯಲ್ಲಿ ಇಷ್ಟೊತ್ತಿಗೆ ಗಲಭೆ ಭುಗಿಲೆಳುತ್ತಿತ್ತು. ಮತ್ತು ಹಿಂದುಗಳ ಮೇಲೆ ದಾಳಿಗಳು ನಡೆಯುತ್ತಿದ್ದವು. ಹಿಂದೂ ಸಹಿಷ್ಣುಗಳಾಗಿರುವುದರಿಂದ ಈ ರೀತಿಯ ಕೃತ್ಯಗಳು ಮಾಡುವುದಿಲ್ಲ, ಆದರೂ ಕೂಡ ಜಾತ್ಯತೀತರು ಮತ್ತು ಪ್ರಗತಿ(ಅಧೋಗತಿ)ಪರರು ಅವರನ್ನು ಅಸಹಿಷ್ಣು ಎಂದು ಹೇಳುತ್ತಾರೆ !