ಆಟದಲ್ಲಿ ನಡೆದ ವಿವಾದದಿಂದ ಮುಸಲ್ಮಾನ ಯುವಕನಿಂದ ಹಿಂದೂ ಹುಡುಗರ ಮೇಲೆ ಚಾಕುವಿನಿಂದ ಹಲ್ಲೆ

ಅಲ್ಪಸಂಖ್ಯಾತರಾಗಿರುವವರು ಅಪರಾಧದಲ್ಲಿ ಮಾತ್ರ ಬಹುಸಂಖ್ಯಾತ !

ನವ ದೆಹಲಿ – ಕೆಲವು ತಿಂಗಳುಗಳ ಹಿಂದೆ ಚಿಣ್ಣಿ-ದಾಂಡು ಆಟದಿಂದ ನಡೆದ ವಿವಾದದಲ್ಲಿ ರಿಶು ಮತ್ತು ಆನಂದ ಹೆಸರಿನ ಇಬ್ಬರು ಹಿಂದೂ ಮಕ್ಕಳ ಮೇಲೆ ಮುಸಲ್ಮಾನ ಯುವಕರು ಚಾಕುವಿನಿಂದ ಹಲ್ಲೆ ಮಾಡಿರುವ ಘಟನೆ ಜೂನ 14 ರಂದು ಕಾಲಿಂದಿ ಕುಂಜನಲ್ಲಿ ನಡೆದಿದೆ. ಪೊಲೀಸರು ಅನಸ ಮತ್ತು ಶಾಕೀಬ ಇವರಿಬ್ಬರನ್ನು ಮತ್ತು ಇನ್ನೊಬ್ಬ ಅಪ್ರಾಪ್ತ ಹುಡುಗನನ್ನು ಬಂಧಿಸಿದ್ದಾರೆ.