-
`ಇತ್ತೆಹಾದೆ ಮಿಲ್ಲತ್ ಕೌನ್ಸಿಲ್’ ಮುಖಂಡ ಮೌಲಾನಾ ತೌಕೀರ ರಝಾ ಇವರ ಪ್ರಚೋದನಾತ್ಮಕ ಹೇಳಿಕೆ
-
ಭಾರತವನ್ನು ಹಿಂದೂ ರಾಷ್ಟ್ರ ಮಾಡುವಷ್ಟು ಧೈರ್ಯ ಯಾರಲ್ಲಿಯೂ ಇಲ್ಲವೆಂದು ಹೇಳಿಕೆ

ಬರೇಲಿ(ಉತ್ತರಪ್ರದೇಶ)- ಇಲ್ಲಿಯ ಸ್ಥಳೀಯ ಸ್ವರಾಜ್ಯ ಸಂಸ್ಥೆಯ ಚುನಾವಣೆಯ ಪ್ರಚಾರದ ಸಮಯದಲ್ಲಿ `ಇತ್ತೆಹಾದೆ ಮಿಲ್ಲತ್ ಕೌನ್ಸಿಲ್’ ಮುಖಂಡ ಮೌಲಾನಾ ತೌಕಿರ ರಝಾ ಇವರು ಕುಖ್ಯಾತ ಗೂಂಡಾ ಅತಿಕ ಅಹ್ಮದನ ಹತ್ಯೆಯ, ಹಾಗೂ ಸಮಾಜವಾದಿ ಪಕ್ಷದ ಶಾಸಕ ಆಝಂ ಖಾನ ಇವರ ಮೇಲಿನ ಅತ್ಯಾಚಾರಗಳ ಸೇಡನ್ನು ತೀರಿಸಿಕೊಳ್ಳುವುದಾಗಿ ಹೇಳಿದ್ದಾರೆ. (ಈ ರೀತಿ ಹೇಳಿಕೆ ನೀಡಿದ್ದರೂ ಭಾರತದಲ್ಲಿರುವ ತಥಾಕಥಿತ ಪ್ರಜಾಪ್ರಭುತ್ವ ಪ್ರೇಮಿ ಮತ್ತು ಕಾನೂನು ಪ್ರೇಮಿ ರಾಜಕೀಯ ಪಕ್ಷಗಳು ಮಾತ್ರ ಸುಮ್ಮನಿವೆಯೆನ್ನುವುದನ್ನು ಗಮನದಲ್ಲಿಡಿ – ಸಂಪಾದಕರು) ಇಷ್ಟೇ ಅಲ್ಲ, `ಯಾರಲ್ಲಿಯೂ ಭಾರತವನ್ನು ಹಿಂದೂ ರಾಷ್ಟ್ರ ಮಾಡುವಷ್ಟು ಧೈರ್ಯವಿಲ್ಲ. ಮುಸಲ್ಮಾನರ ವಿಷಯದಲ್ಲಿ ಇಷ್ಟು ದ್ವೇಷವಿದ್ದರೆ, ಎದುರು-ಬದುರು ಹೋರಾಡೋಣ’ ಎನ್ನುವ ಪ್ರಚೋದನಕಾರಿ ಕರೆ ನೀಡಿದ್ದಾರೆ.
ಮೌಲಾನಾ ರಝಾ ಮಾತು ಮುಂದುವರಿಸಿ ಈಗ ಯಾವ ಸ್ಥಿತಿಯಿದೆಯೋ, ಅದು ಮುಂದೆ ಮತ್ತಷ್ಟು ಕೆಟ್ಟದಾಗಲಿದೆ. ನಿಮ್ಮ ಸ್ಥಿತಿಯನ್ನು ಸುಧಾರಿಸಿಕೊಳ್ಳಲು ಸೇಡು ತೀರಿಸಿಕೊಳ್ಳಿರಿ. ಎಂದು ಹೇಳಿದ್ದಾರೆ.
ಸಂಪಾದಕೀಯ ನಿಲುವು
|
ಉತ್ತರಾಖಂಡದಲ್ಲಿ ಖಲಿಸ್ತಾನಿ ಉಗ್ರನ ಬಂಧನ: ಭಾರೀ ಶಸ್ತ್ರಾಸ್ತ್ರಗಳ ವಶ: Khalistani Terrorists Nabbed
ಉದ್ಧವ ಬಾಳಾಸಾಹೇಬ ಠಾಕ್ರೆ ಬಣದ 9 ರಲ್ಲಿ 6 ಸಂಸದರು ಬಂಡಾಯ: ಶಿವಸೇನೆಯಲ್ಲಿ ಸೇರುವ ಸಾಧ್ಯತೆ! : Operation Tiger
ಟೆಲಿಗ್ರಾಮ್’ ಆ್ಯಪ್ ಮೇಲಿನ ತಾತ್ಕಾಲಿಕ ನಿಷೇಧವನ್ನು ದೆಹಲಿ ಹೈಕೋರ್ಟ್ನಲ್ಲಿ ಪ್ರಶ್ನಿಸಿದ ಟೆಲಿಗ್ರಾಮ್ : Telegram App
ಪುಣೆಯಲ್ಲಿ ಕ್ರಿಶ್ಚಿಯನ್ ಧರ್ಮಗುರು ಸೇರಿದಂತೆ 8 ಜನರ ವಿರುದ್ಧ ಪ್ರಕರಣ ದಾಖಲು! : Pune Conversion
‘ಸಂಘದವರು ಹಿಂದೂಗಳಲ್ಲ, ಕೇವಲ ಹಿಂದುತ್ವವಾದಿಗಳಂತೆ!’ – ಕಾಂಗ್ರೆಸ್ ಸಚಿವ ಯತೀಂದ್ರ ಸಿದ್ದರಾಮಯ್ಯ
ಸಂಘವು ವ್ಯಕ್ತಿಗೆ ದೇಶಭಕ್ತಿಯನ್ನು ಕಲಿಸುವ ಸಂಸ್ಥೆ: ನೋಂದಣಿಯ ಅಗತ್ಯವಿಲ್ಲ! – ಸಿ.ಟಿ. ರವಿ