|

ಮೇರಠ (ಉತ್ತರಪ್ರದೇಶ) – ಉತ್ತರಪ್ರದೇಶದ ಉಗ್ರ ನಿಗ್ರಹ ದಳವು ರಾಜ್ಯದ 30 ಜಿಲ್ಲೆಗಳಲ್ಲಿ ನಡೆಸಿದ ದಾಳಿಯಲ್ಲಿ ಪಾಪ್ಯುಲರ ಫ್ರಂಟ ಆಫ್ ಇಂಡಿಯಾ (ಪಿ.ಎಫ್.ಐ.) ಈ ನಿಷೇಧಿತ ಜಿಹಾದಿ ಸಂಘಟನೆಯ 55 ಬೆಂಬಲಿಗರನ್ನು ಬಂಧಿಸಿದೆ. ಮೇರಠನಲ್ಲಿ ಸಮಾಜವಾದಿ ಪಕ್ಷದ ನಾಯಕ ಅಬ್ದುಲ ಖಾಲಿಕ ಅನ್ಸಾರಿಯನ್ನು ಕೂಡ ಬಂಧಿಸಲಾಗಿದೆ. ಅವನು ಬುಲಂದಶಹರದ ಅಧ್ಯಕ್ಷನಾಗಿದ್ದಾನೆ.
#UPNews: मिट्टी में मिला #PFI, एजेंट अभी बाकी! यूपी #ATS का ‘फाइनल ऑपरेशन’, 50 से अधिक संदिग्ध हिरासत में https://t.co/MzHeZyJaur
— Times Now Navbharat (@TNNavbharat) May 7, 2023
1. ಉಗ್ರ ನಿಗ್ರಹ ದಳವು ಲಕ್ಷ್ಮಣಪುರಿ, ಮೇರಠ, ಮುರಾದಾಬಾದ, ವಾರಣಾಸಿ, ಆಜಂಗಡ, ಸಹಾರನಪುರ, ಗಾಜಿಯಾಬಾದ ಸಹಿತ ಇನ್ನಿತರೆ ನಗರಗಳಲ್ಲಿ ದಾಳಿ ನಡೆಸಿತು.
2. ಈ ಮೊದಲು ಎಪ್ರಿಲ್ 24 ರಂದು ರಾಷ್ಟ್ರೀಯ ತನಿಖಾ ದಳವು 4 ರಾಜ್ಯಗಳಲ್ಲಿ ಇಂತಹ ದಾಳಿ ನಡೆಸಿತ್ತು. ಆ ಸಮಯದಲ್ಲಿ ಪಿ.ಎಫ್.ಐ. ಜಿಹಾದಿ ನಾಯಕ ಮತ್ತು ಕಾರ್ಯಕರ್ತರನ್ನು ಬಂಧಿಸಿತ್ತು. ಈ ಜಿಹಾದಿಗಳ ವಿಚಾರಣೆಯಲ್ಲಿ ಯಾರ ಹೆಸರುಗಳು ಬೆಳಕಿಗೆ ಬರುತ್ತಿದೆಯೋ, ಅವರ ಮೇಲೆ ಕ್ರಮ ಕೈಗೊಳ್ಳಲಾಗುತ್ತಿದೆ.
3. ಪಿ.ಎಫ್.ಐ.ನ ನಾಯಕನನ್ನು ಬಂಧಿಸಿದ ಬಳಿಕ ಈ ಜಿಹಾದಿ ಸಂಘಟನೆಯ ತಳಮಟ್ಟದ ನಾಯಕರು ಮತ್ತು ಕಾರ್ಯಕರ್ತರು ರಹಸ್ಯವಾಗಿ ಸಂಘಟಿತರಾಗಿ ಪಿಎಫ್.ಐ. ಸಂಘಟನೆಯನ್ನು ಪುನಃ ನಿರ್ಮಾಣ ಮಾಡುವ ಪ್ರಯತ್ನದಲ್ಲಿದ್ದಾರೆ ಎನ್ನುವುದು ತಿಳಿದು ಬಂದಿದೆ.
ಸಂಪಾದಕೀಯ ನಿಲುವುಕುಖ್ಯಾತ ಗೂಂಡಾಗಳು ಮತ್ತು ಜಿಹಾದಿಗಳ ಆಶ್ರಯದಾತ ಆಗಿರುವ ಸಮಾಜವಾದಿ ಪಕ್ಷವನ್ನೂ ನಿರ್ಬಂಧಿಸುವ ಆವಶ್ಯಕತೆಯಿದೆ ! |
ಉತ್ತರಾಖಂಡದಲ್ಲಿ ಖಲಿಸ್ತಾನಿ ಉಗ್ರನ ಬಂಧನ: ಭಾರೀ ಶಸ್ತ್ರಾಸ್ತ್ರಗಳ ವಶ: Khalistani Terrorists Nabbed
ಉದ್ಧವ ಬಾಳಾಸಾಹೇಬ ಠಾಕ್ರೆ ಬಣದ 9 ರಲ್ಲಿ 6 ಸಂಸದರು ಬಂಡಾಯ: ಶಿವಸೇನೆಯಲ್ಲಿ ಸೇರುವ ಸಾಧ್ಯತೆ! : Operation Tiger
ಟೆಲಿಗ್ರಾಮ್’ ಆ್ಯಪ್ ಮೇಲಿನ ತಾತ್ಕಾಲಿಕ ನಿಷೇಧವನ್ನು ದೆಹಲಿ ಹೈಕೋರ್ಟ್ನಲ್ಲಿ ಪ್ರಶ್ನಿಸಿದ ಟೆಲಿಗ್ರಾಮ್ : Telegram App
ಪುಣೆಯಲ್ಲಿ ಕ್ರಿಶ್ಚಿಯನ್ ಧರ್ಮಗುರು ಸೇರಿದಂತೆ 8 ಜನರ ವಿರುದ್ಧ ಪ್ರಕರಣ ದಾಖಲು! : Pune Conversion
‘ಸಂಘದವರು ಹಿಂದೂಗಳಲ್ಲ, ಕೇವಲ ಹಿಂದುತ್ವವಾದಿಗಳಂತೆ!’ – ಕಾಂಗ್ರೆಸ್ ಸಚಿವ ಯತೀಂದ್ರ ಸಿದ್ದರಾಮಯ್ಯ
ಸಂಘವು ವ್ಯಕ್ತಿಗೆ ದೇಶಭಕ್ತಿಯನ್ನು ಕಲಿಸುವ ಸಂಸ್ಥೆ: ನೋಂದಣಿಯ ಅಗತ್ಯವಿಲ್ಲ! – ಸಿ.ಟಿ. ರವಿ