ಕರ್ನಾಟಕ ಕಾಂಗ್ರೆಸ್ ನ ಖೇದಕರ ಆಶ್ವಾಸನೆ !

ಬೆಂಗಳೂರು – ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದರೆ ಭಜರಂಗ ದಳ ಮತ್ತು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿ.ಎಫ್.ಐ)ವನ್ನು ನಿಷೇಧಿಸುವುದಾಗಿ ಕಾಂಗ್ರೆಸ್ ತನ್ನ ಘೋಷಣಾವಳಿಯ ಮೂಲಕ ಸಾರ್ವಜನಿಕರಿಗೆ ಭರವಸೆ ನೀಡಿದೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪಿಎಫ್ಐ ಜೊತೆಗೆ ಭಜರಂಗದಳ ನಿಷೇಧ – ಕಾಂಗ್ರೆಸ್ ಪ್ರಣಾಳಿಕೆ
ಹಿಂದೂಗಳ ರಕ್ಷಣೆಗಾಗಿ ಶ್ರಮಿಸುತ್ತಿರವ ಭಜರಂಗದಳವನ್ನು ಜಿಹಾದಿ ಭಯೋತ್ಪಾದಕ ಸಂಘಟನೆ ಪಿಎಫ್ಐನೊಂದಿಗೆ ಕಾಂಗ್ರೆಸ್ ಹೋಲಿಸುತ್ತಿದೆ
ಆತ್ಮಗೌರವವಿರುವ ಹಿಂದೂಳು ರಾಮ ಮಂದಿರಕ್ಕೆ ವಿರೋಧಿಸಿದವರಿಗೆ, ರಾಮ ಸೇತುವಿನ ಅಸ್ತಿತ್ವವನ್ನೇ… pic.twitter.com/DAe3xh4fFP
— Gurme Suresh Shetty (@GurmeSuresh) May 2, 2023
೧. ರಾಜ್ಯದ ವಿಧಾನಸಭೆ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿಯಿದ್ದು, ಎಲ್ಲಾ ರಾಜಕೀಯ ಪಕ್ಷಗಳು ನಾನಾ ಭರವಸೆಗಳನ್ನು ನೀಡಿ ಜನರನ್ನು ಓಲೈಸಲು ಯತ್ನಿಸುತ್ತಿವೆ.
೨. ಕಾಂಗ್ರೆಸ್ ಪ್ರತಿ ಕುಟುಂಬಕ್ಕೆ ೨೦೦ ಯೂನಿಟ್ ಉಚಿತ ವಿದ್ಯುತ್ ಜೊತೆಗೆ ನಿರುದ್ಯೋಗಿ ಪದವೀಧರರಿಗೆ ಮಾಸಿಕ ೩೦೦೦ ರೂಪಾಯಿ ಮತ್ತು ೨ ವರ್ಷಗಳ ಕಾಲ ಪದವೀಧರರಿಗೆ ಮಾಸಿಕ ೧೫೦೦ ರೂಪಾಯಿಗಳನ್ನು ಕಾಂಗ್ರೆಸ್ ಘೋಷಿಸಿದೆ.
೩. ಇನ್ನೊಂದೆಡೆ ‘ನಮ್ಮನ್ನು ಮತ್ತೆ ಆರಿಸಿದರೇ ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ಮಾಡುತ್ತೇವೆ’ ಎಂದು ಭಾಜಪವು ಭರವಸೆ ನೀಡಿದೆ. ಮತ್ತು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಉಚಿತ 3 ಗ್ಯಾಸ್ ಸಿಲಿಂಡರ್ ನೀಡುವುದಾಗಿಯೂ ಭಾಜಪ ಹೇಳುತ್ತಿದೆ.
(ಸೌಜನ್ಯ : Tv9 Kannada)
ಸಂಪಾದಕೀಯ ನಿಲುವುಕಾಂಗ್ರೆಸ್ ಭಯೋತ್ಪಾದಕ ಸಂಘಟನೆ ಸಿಮಿಯನ್ನು ನಿಷೇಧಿಸಿಲ್ಲ, ಅದರದೇ ಪ್ರತಿರೂಪವಾದ ಪಿ.ಎಫ್.ಐ.ಯನ್ನು ಎಂದಿಗೂ ನಿಷೇಧಿಸುವುದಿಲ್ಲ ಎಂಬುದು ಬಹಿರಂಗ ಸತ್ಯವಾಗಿದೆ. ಆದ್ದರಿಂದ ಜನರು ಇಂತಹ ಕಾಂಗ್ರೇಸ್ವನ್ನು ಅರಿತುಕೊಂಡಿದೆ ! ದೇಶಪ್ರೇಮಿ ಭಜರಂಗದಳ ಮತ್ತು ದೇಶದ್ರೋಹಿ ‘ಪಿ.ಎಫ್.ಐ’.ವನ್ನು ಒಂದೇ ಅಳತೆಯಲ್ಲಿ ತೂಗಿದ ಕಾಂಗ್ರೆಸ್ ಗೆ ಖಂಡನೆ ! |
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein
ದೇವತೆ, ಭಾರತಮಾತೆ ಮತ್ತು ರಾಜಕೀಯ ಹುತಾತ್ಮರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಿಲ್ಲ !