ಪಾಕಿಸ್ತಾನದ ಹಿಂದೂ ಕ್ರಿಕೆಟಪಟು ದಾನಿಶ ಕನೇರಿಯಾ ಇವರು ‘ಜೈಶ್ರೀರಾಮ್’ ಎಂದು ಹೇಳುತ್ತಾ ಈದ್ ಶುಭಾಶಯಗಳನ್ನು ನೀಡಿದರು !

ಮತಾಂಧ ಮುಸಲ್ಮಾನರಿಂದ ಆಕ್ರೋಶ !

ನವ ದೆಹಲಿ – ಪಾಕಿಸ್ತಾನದ ಮಾಜಿ ಕ್ರಿಕೆಟಪಟು ದಾನಿಶ ಕನೇರಿಯಾ ಇವರು ಎಪ್ರಿಲ್ 22 ರಂದು ಮುಸಲ್ಮಾನರಿಗೆ ಹಬ್ಬದ ಶುಭಾಶಯಗಳನ್ನು ತಿಳಿಸುವ ಒಂದು ಚಿತ್ರವನ್ನು ಪೋಸ್ಟ ಮಾಡಿದ್ದರು. ಆ ಚಿತ್ರದ ಕೆಳಗೆ `ಜೈ ಶ್ರೀರಾಮ’ ಎಂದು ಬರೆದಿದ್ದರಿಂದ ಮತಾಂಧ ಮುಸಲ್ಮಾನರು ಆಕ್ರೋಶಗೊಂಡರು. ಈ ಬಗ್ಗೆ ಪಾಕಿಸ್ತಾನ ಮತ್ತು ಭಾರತದ ಮುಸಲ್ಮಾನರು ಕನೇರಿಯಾರನ್ನು ನಿಷೇಧಿಸಿದ್ದಾರೆ.

1. ಹಿಂದೂದ್ವೇಷಿ ಪತ್ರಕರ್ತ ಅಲಿ ಸೋಹ್ರಾಬ್ ಟ್ವೀಟ್ ಮಾಡಿ, ಕನೇರಿಯಾ ಇವರು ಮುಸಲ್ಮಾನರನ್ನು ಈ ಮೂಲಕ ಅವಮಾನಿಸಿದ್ದಾರೆ. ಅವರನ್ನು ಬೈದಿದ್ದಾರೆ. ಭಾರತೀಯ ಹಿಂದೂಗಳು ಅವರಿಗೆ ಜೈಜೈಕಾರ ಹಾಕುತ್ತಿದ್ದಾರೆ ಎಂದು ಹೇಳಿದ್ದಾರೆ.

2. ಪತ್ರಕರ್ತ ಮೀರ ಫೈಜಲ್ ಇವರು, ಈದ್ ಪ್ರಯುಕ್ತ ಪಾಕಿಸ್ತಾನಿ ಹಿಂದೂ ಯುದ್ಧದ ಘೋಷಣೆಯನ್ನು ಮಾಡುತ್ತಿದ್ದು, ಮುಸಲ್ಮಾನರನ್ನು ಕೀಳಾಗಿ ಪರಿಗಣಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಸಂಪಾದಕರ ನಿಲುವು

ಮುಸಲ್ಮಾನರ ಮತಾಂಧತೆಯನ್ನು ಅರಿಯಿರಿ ! ಯಾವಾಗಲೂ ಹಿಂದೂಗಳಿಗೆ ಜಾತ್ಯತೀತತೆಯ ಉಪದೇಶವನ್ನು ನೀಡುವ ತಥಾಕಥಿತ ಜಾತ್ಯತೀತವಾದಿಗಳು ಈಗ ಮುಸಲ್ಮಾನರಿಗೆ ಏಕೆ ನೆನಪು ಮಾಡಿಕೊಡುವುದಿಲ್ಲ ?