ಮತಾಂಧ ಮುಸಲ್ಮಾನರಿಂದ ಆಕ್ರೋಶ !

ನವ ದೆಹಲಿ – ಪಾಕಿಸ್ತಾನದ ಮಾಜಿ ಕ್ರಿಕೆಟಪಟು ದಾನಿಶ ಕನೇರಿಯಾ ಇವರು ಎಪ್ರಿಲ್ 22 ರಂದು ಮುಸಲ್ಮಾನರಿಗೆ ಹಬ್ಬದ ಶುಭಾಶಯಗಳನ್ನು ತಿಳಿಸುವ ಒಂದು ಚಿತ್ರವನ್ನು ಪೋಸ್ಟ ಮಾಡಿದ್ದರು. ಆ ಚಿತ್ರದ ಕೆಳಗೆ `ಜೈ ಶ್ರೀರಾಮ’ ಎಂದು ಬರೆದಿದ್ದರಿಂದ ಮತಾಂಧ ಮುಸಲ್ಮಾನರು ಆಕ್ರೋಶಗೊಂಡರು. ಈ ಬಗ್ಗೆ ಪಾಕಿಸ್ತಾನ ಮತ್ತು ಭಾರತದ ಮುಸಲ್ಮಾನರು ಕನೇರಿಯಾರನ್ನು ನಿಷೇಧಿಸಿದ್ದಾರೆ.
1. ಹಿಂದೂದ್ವೇಷಿ ಪತ್ರಕರ್ತ ಅಲಿ ಸೋಹ್ರಾಬ್ ಟ್ವೀಟ್ ಮಾಡಿ, ಕನೇರಿಯಾ ಇವರು ಮುಸಲ್ಮಾನರನ್ನು ಈ ಮೂಲಕ ಅವಮಾನಿಸಿದ್ದಾರೆ. ಅವರನ್ನು ಬೈದಿದ್ದಾರೆ. ಭಾರತೀಯ ಹಿಂದೂಗಳು ಅವರಿಗೆ ಜೈಜೈಕಾರ ಹಾಕುತ್ತಿದ್ದಾರೆ ಎಂದು ಹೇಳಿದ್ದಾರೆ.
How a simple Eid greeting by Danish Kaneria on April 22nd has sparked outrage and led to racial and religious slurs against him, as well as against Hindus and Indians.
Research Thread: pic.twitter.com/KCM5G2UFtl
— Radical Watch (@RadicalWatchOrg) April 24, 2023
2. ಪತ್ರಕರ್ತ ಮೀರ ಫೈಜಲ್ ಇವರು, ಈದ್ ಪ್ರಯುಕ್ತ ಪಾಕಿಸ್ತಾನಿ ಹಿಂದೂ ಯುದ್ಧದ ಘೋಷಣೆಯನ್ನು ಮಾಡುತ್ತಿದ್ದು, ಮುಸಲ್ಮಾನರನ್ನು ಕೀಳಾಗಿ ಪರಿಗಣಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
On the occasion of Eid al-Fitr, a Pakistani Hindu is demeaning and abusing Muslims by using this war cry, and Sanghis are cheering him on. https://t.co/MvUmxOqobD
— Meer Faisal (@meerfaisal01) April 23, 2023
ಸಂಪಾದಕರ ನಿಲುವುಮುಸಲ್ಮಾನರ ಮತಾಂಧತೆಯನ್ನು ಅರಿಯಿರಿ ! ಯಾವಾಗಲೂ ಹಿಂದೂಗಳಿಗೆ ಜಾತ್ಯತೀತತೆಯ ಉಪದೇಶವನ್ನು ನೀಡುವ ತಥಾಕಥಿತ ಜಾತ್ಯತೀತವಾದಿಗಳು ಈಗ ಮುಸಲ್ಮಾನರಿಗೆ ಏಕೆ ನೆನಪು ಮಾಡಿಕೊಡುವುದಿಲ್ಲ ? |
ಉತ್ತರ ಪ್ರದೇಶದಲ್ಲಿ ಬಿರುಗಾಳಿ ಸಹಿತ ಮಳೆ: 5 ಜನರ ಸಾವು
ನಮಗೆ ಸ್ವತಂತ್ರ ವಿದೇಶಾಂಗ ನೀತಿಯಿಲ್ಲ; ಆದರೆ ಸಂವಾದದ ಬಾಗಿಲುಗಳನ್ನು ತೆರೆದಿಡಬೇಕು!
ಕಳೆದ 12 ವರ್ಷಗಳಲ್ಲಿ ಆರೋಗ್ಯ ಸೇವೆಗಳು ಜನರಿಗೆ ಕೈಗೆಟುಕುವಂತೆ ಮತ್ತು ಸುಲಭವಾಗಿ ಲಭ್ಯವಾಗುವಂತೆ ಮಾಡಲು ಮಹತ್ವದ ಕೆಲಸ!
ಆಷಾಢಿ ವಾರಿಯ (ಯಾತ್ರೆಯ) ಮುನ್ನವೇ ಇಂದ್ರಾಯಣಿ ನದಿ ತೀರದಲ್ಲಿ ಸತ್ತ ಮೀನುಗಳ ರಾಶಿ
ಉತ್ತರ ಪ್ರದೇಶದ ಫಿರೋಜಾಬಾದ್ನಲ್ಲಿ ಉತ್ಖನನದ ವೇಳೆ ೨ ಸಾವಿರ ವರ್ಷಗಳಷ್ಟು ಹಳೆಯದಾದ ನಾಣ್ಯಗಳು ದೇವಸ್ಥಾನದಿಂದ ನಾಪತ್ತೆ!
‘ಲವ್ ಜಿಹಾದ್’ ಪ್ರಕರಣ ಮುಚ್ಚಿಹಾಕಲು ಯತ್ನಿಸಿದ ಪೊಲೀಸ್ ಇನ್ಸ್ಪೆಕ್ಟರ್ ಅಮಾನತು!