
ಅಯೋಧ್ಯೆ (ಉತ್ತರಪ್ರದೇಶ) – ಇಲ್ಲಿಯ ಹನುಮಾನಗಡಿಯ ೯೫ ವರ್ಷದ ಮಹಂತ ಜುಗಲ ಬಿಹಾರಿ ದಾಸ ಇವರ ಕೋಟ್ಯಾಂತರ ರೂಪಾಯಿ ಭೂಮಿ ಭೂಮಾಫಿಯಾರಿಂದ ಕಬಳಿಸಿರುವ ಘಟನೆ ಬೆಳಕಿಗೆ ಬಂದಿದೆ. ಮಹಾಂತರು ಮೃತಪಟ್ಟಿದ್ದಾರೆಂದು ಹೇಳಿ ಗೌರಿಶಂಕರ ಇವರು ಈ ಭೂಮಿಯನ್ನು ಕಬಳಿಸಿದ್ದಾರೆ.
೧. ಈ ಬಗ್ಗೆ ಮಾತನಾಡಿದ ಮಹಾಂತ ಜುಗಲ ಬಿಹಾರಿ ದಾಸ ಇವರು, ಆರೋಪಿಗಳು ನನ್ನನ್ನು ನನ್ನ ಭೂಮಿಯಿಂದ ಹೊರದಬ್ಬಿದ್ದಾರೆ. ಬಂದುಕಿನ ಭಯ ತೋರಿಸಿ ನನ್ನನ್ನು ಹೆದರಿಸುವ ಪ್ರಯತ್ನ ಮಾಡಿದ್ದಾರೆ. ನಾನು ಕಳೆದ ೧೦ ವರ್ಷಗಳಿಂದ ನಾನು ಜೀವಂತವಿದ್ದೇನೆಂದು ಸಾಬೀತುಪಡಿಸುತ್ತಾ ಭೂಮಿಯನ್ನು ಹಿಂಪಡೆಯಲು ನ್ಯಾಯಾಲಯಕ್ಕೆ ಅಲೆಯುತ್ತಿದ್ದೇನೆ .
೨. ಶ್ರೀರಾಮಮಂದಿರದಿಂದಾಗಿ ಅಯೋಧ್ಯೆಯಲ್ಲಿ ಭೂಮಿ ಬೆಲೆ ಗಗನಕ್ಕೇರಿದೆ. ಅಯೋಧ್ಯೆಯಲ್ಲಿನ ಭಾಜಪದ ಶಾಸಕರಾದ ಲಲ್ಲೂ ಸಿಂಹ ಇವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರಿಗೆ ಅಧಿಕಾರಿ ಮತ್ತು ಭೂಮಾಫಿಯಾ ಇವರಲ್ಲಿನ ಸಂಬಂಧದ ಬಗ್ಗೆ ಪತ್ರ ಬರೆದು ವಿಶೇಷ ತನಿಖಾ ತಂಡವನ್ನು ರಚಿಸುವಂತೆ ಆಗ್ರಹಿಸಿದ್ದರು.
अयोध्या में 95 वर्षीय महंत को मृत बताकर भूमाफिया ने हड़प ली करोड़ों की जमीन, 10 साल से लगा रहे कोर्ट के चक्कर#Ayodhya @ashishaajtak
— AajTak (@aajtak) April 19, 2023
ಸಂಪಾದಕೀಯ ನಿಲುವುಇಂತಹ ಭೂಮಾಫಿಯಾಗಳಿಗೆ ಗಲ್ಲು ಶಿಕ್ಷೆ ವಿಧಿಸುವುದು ಅವಶ್ಯಕ ! |
ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ದೂರು ದಾಖಲು!
ಮಾವ ಅತ್ಯಾಚಾರ ಮಾಡಿದ್ದಾನೆಂದು ಹೇಳಿದ ಕೂಡಲೇ ಪತ್ನಿಗೆ ತಲಾಖ್ ನೀಡಿದ ಪತಿ ರೆಹಾನ್ !
ಕಟ್ಟರವಾದಿಗಳ ಒತ್ತಡಕ್ಕೆ ಮಣಿದು ‘ಸನಾತನ ಧರ್ಮ ಸಂಕುಲ’ದ ನಿರ್ಮಾಣ ಕಾರ್ಯ ಸ್ಥಗಿತ!
ರಾಜ್ಯದಲ್ಲಿ ಕಾಂಗ್ರೆಸ್ನಿಂದ ಭಾಜಪದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿರುದ್ಧ ಪೊಲೀಸರಲ್ಲಿ ದೂರು
ನ್ಯಾಯಾಧೀಶರ ಮಾನಹಾನಿ ಮಾಡಲು ಸಾಮಾಜಿಕ ಮಾಧ್ಯಮಗಳನ್ನು ಬಳಸುವಂತಿಲ್ಲ! – ದೆಹಲಿ ಹೈಕೋರ್ಟ್
ಮತಾಂತರವನ್ನು ತಡೆಯಲು ಉತ್ತರ ಪ್ರದೇಶದ ವಿಶ್ವವಿದ್ಯಾಲಯಗಳಲ್ಲಿ ‘ಕಟ್ಟರವಾದ ವಿರೋಧಿ ಘಟಕ’ ಸ್ಥಾಪನೆ!