
ಲಕ್ಷ್ಮಣಪುರಿ (ಉತ್ತರಪ್ರದೇಶ) – ಉತ್ತರ ಪ್ರದೇಶದ ಪೊಲೀಸ್ ಮಹಾಸಂಚಾಲಕರಾದ ರಾಮ ಕುಮಾರ ವಿಶ್ವಕರ್ಮ ಇವರು ಶ್ರೀರಾಮಜನ್ಮ ಭೂಮಿಯ ಮೇಲೆ ಕಟ್ಟುವ ಭವ್ಯ ಶ್ರೀರಾಮ ಮಂದಿರದ ಭದ್ರತೆಯ ಬಗ್ಗೆ ಮಾಹಿತಿ ನೀಡುವಾಗ, ದೇವಸ್ಥಾನದ ಭದ್ರತೆಗಾಗಿ ಆಧುನಿಕ ತಂತ್ರಜ್ಞಾನಕ್ಕಾಗಿ ೭೭ ಕೋಟಿ ರೂಪಾಯಿ ಖರ್ಚು ಮಾಡಲಾಗುವುದು. ದೇವಸ್ಥಾನ ಪೂರ್ಣವಾದ ನಂತರ ಭಕ್ತರ ಗದ್ದಲ, ಐದು ಪಟ್ಟು ಹೆಚ್ಚಾಗುವುದು. ಆದ್ದರಿಂದ ಸ್ವಯಂ ಚಾಲಿತ ‘ಶಾರ್ಟ್ ಗನ್’, ‘ಬುಲೆಟ್ ಪ್ರೂಫ್ ಜಾಕೆಟ್’, ‘ಕಾವಲು ಉಪಕರಣ’, ಸರಯೂ ನದಿಯಲ್ಲಿ ನೇಮಿಸಲಾಗುವ ಶಸ್ತ್ರ ಸಜ್ಜಿತ ನೌಕೆ ಮುಂತಾದ ಉಪಕರಣ ಖರೆದಿಗಾಗಿ ಖರ್ಚು ಮಾಡಲಾಗುವುದು. ಭದ್ರತೆಗಾಗಿ ಅಯೋಧ್ಯೆಯಲ್ಲಿ ಅನೇಕ ವಾಚ್ ಟವರ್ ಕಟ್ಟಲಾಗುವುದು.
अयोध्या में राम मंदिर की सुरक्षा के लिए पुलिस नहीं, मॉडर्न टेक्नोलॉजी की मदद ली जाएगी. इसके लिए 77 करोड़ की तकनीक खरीदने का फैसला हुआ है-#RamMandir #Ayodhya #India https://t.co/kB8BL9Vulp
— ABP News (@ABPNews) April 10, 2023
ದೇವಸ್ಥಾನದ ಬಾಗಿಲಿನ ಪರಿಸರದಲ್ಲಿ ಕಾವಲಿಗಾಗಿ ಮುಖ ಪರಿಚಯ ‘ಫೇಸ್ ರೆಕಾಗ್ನಿಶನ್’ ತಂತ್ರಜ್ಞಾನದ ಉಪಯೋಗ ಮಾಡಲಾಗುವುದು. ಸಂಪೂರ್ಣ ದೇವಸ್ಥಾನದಲ್ಲಿ ೮೦೦ ಕ್ಯಾಮೆರ ಅಳವಡಿಸಲಾಗುವುದು. ಆಕಾಶದಿಂದ ಡ್ರೋನ್ ಮೂಲಕ ೨೪ ಗಂಟೆ ನಿಗಾ ವಹಿಸಲಾಗುವುದು. ದೇವಸ್ಥಾನದ ಭದ್ರತೆಗಾಗಿ ಕೃತಕ ಬುದ್ಧಿವಂತಿಕೆ (‘ಆರ್ಟಿಫಿಶಿಯಲ್ ಇಂಟೆಲಿಜೆನ್ಸಿ’) ಯ ಉಪಯೋಗ ಮಾಡಲಾಗುವುದು
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !