ರಾಮಭಕ್ತರಿಂದ ತಕ್ಕ ಶಾಸ್ತಿ !

ವಡೊದರಾ (ಗುಜರಾತ) – ಇಲ್ಲಿನ ಮುಸಲ್ಮಾನ ಬಹುಸಂಖ್ಯಾತವಿರುವ ಫತೆಹಪುರಾದಲ್ಲಿ ರಾಮನವಮಿಯ ನಿಮಿತ್ತ ಮಸೀದಿಯ ಮುಂದಿನಿಂದ ಹೋಗುತ್ತಿರುವ ಮೇರವಣಿಗೆ ಮೇಲೆ ಮುಸಲ್ಮಾನರು ಕಲ್ಲು ತೂರಾಟ ಮಾಡಿದರು. ಅದಕ್ಕೆ ರಾಮಭಕ್ತರಿಂದ ಕಲ್ಲು ತುರಾಟ ಮಾಡುತ್ತಾ ತಕ್ಕ ಶಾಸ್ತಿ ಮಾಡಿದರು. ಇದರಿಂದ ಅಲ್ಲಿ ಕೆಲವು ಕಾಲ ಉದ್ವಿಗ್ನತೆ ಉಂಟಾಗಿತ್ತು; ಆದರೆ ಪೋಲಿಸರು ಕೂಡಲೇ ಪರಿಸ್ಥಿತಿಯನ್ನು ನಿಯಂತ್ರನಕ್ಕೆ ತಂದರು. ಈಗ ಇಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಈ ಕಲ್ಲು ತೂರಾಟದಲ್ಲಿ ಕೇಲವು ವಾಹನಗಳಿಗೆ ಹಾನಿಯಾಗಿದೆ ಎಂಬುದು ಹೇಳಲಾಗಿದೆ.
#Gujarat | Stone pelting occurred during another ‘Rama Navami Shobha Yatra’ in #Vadodara. Police personnel are deployed on the spot. pic.twitter.com/D6nGkHqxgB
— The Times Of India (@timesofindia) March 30, 2023
ಸಂಪಾದಕೀಯ ನಿಲುವುಇಂತಹ ಘಟಣೆಗಳು ಶಾಶ್ವತವಾಗಿ ತಡೆಯಲು ಹಿಂದೂರಾಷ್ಟ್ರವೇ ಅನಿವಾರ್ಯ ! |
ಕೊಲಕಾತಾ: ಟಿಎಂಸಿ ವಿದ್ಯಾರ್ಥಿ ಸಂಘಟನೆಯ ಕಚೇರಿಯಲ್ಲಿ ಭಾರಿ ನಗದು ಪತ್ತೆ
ಕೊಲಕಾತಾ: ತೃಣಮೂಲ ಕಾಂಗ್ರೆಸ್ನ ಮೇಯರ್ ಫಿರ್ಹಾದ್ ಹಕೀಮ್ ಅವರ ರಾಜೀನಾಮೆ
ಪಂಚಕುಲಾ (ಹರಿಯಾಣ): ಮೇಯರ್ ಕಚೇರಿ ಸೇರಿದಂತೆ ಹರಿಯಾಣ ಮತ್ತು ದೆಹಲಿಯ ದೇವಸ್ಥಾನಗಳನ್ನು ಬಾಂಬ್ನಿಂದ ಸ್ಫೋಟಿಸುವುದಾಗಿ ಬೆದರಿಕೆ
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ