ರಾಮಭಕ್ತರಿಂದ ತಕ್ಕ ಶಾಸ್ತಿ !

ವಡೊದರಾ (ಗುಜರಾತ) – ಇಲ್ಲಿನ ಮುಸಲ್ಮಾನ ಬಹುಸಂಖ್ಯಾತವಿರುವ ಫತೆಹಪುರಾದಲ್ಲಿ ರಾಮನವಮಿಯ ನಿಮಿತ್ತ ಮಸೀದಿಯ ಮುಂದಿನಿಂದ ಹೋಗುತ್ತಿರುವ ಮೇರವಣಿಗೆ ಮೇಲೆ ಮುಸಲ್ಮಾನರು ಕಲ್ಲು ತೂರಾಟ ಮಾಡಿದರು. ಅದಕ್ಕೆ ರಾಮಭಕ್ತರಿಂದ ಕಲ್ಲು ತುರಾಟ ಮಾಡುತ್ತಾ ತಕ್ಕ ಶಾಸ್ತಿ ಮಾಡಿದರು. ಇದರಿಂದ ಅಲ್ಲಿ ಕೆಲವು ಕಾಲ ಉದ್ವಿಗ್ನತೆ ಉಂಟಾಗಿತ್ತು; ಆದರೆ ಪೋಲಿಸರು ಕೂಡಲೇ ಪರಿಸ್ಥಿತಿಯನ್ನು ನಿಯಂತ್ರನಕ್ಕೆ ತಂದರು. ಈಗ ಇಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಈ ಕಲ್ಲು ತೂರಾಟದಲ್ಲಿ ಕೇಲವು ವಾಹನಗಳಿಗೆ ಹಾನಿಯಾಗಿದೆ ಎಂಬುದು ಹೇಳಲಾಗಿದೆ.
#Gujarat | Stone pelting occurred during another ‘Rama Navami Shobha Yatra’ in #Vadodara. Police personnel are deployed on the spot. pic.twitter.com/D6nGkHqxgB
— The Times Of India (@timesofindia) March 30, 2023
ಸಂಪಾದಕೀಯ ನಿಲುವುಇಂತಹ ಘಟಣೆಗಳು ಶಾಶ್ವತವಾಗಿ ತಡೆಯಲು ಹಿಂದೂರಾಷ್ಟ್ರವೇ ಅನಿವಾರ್ಯ ! |
ರಾಜಸ್ಥಾನದ ಜೈಲಿನಲ್ಲಿ ಜುಲೈ ೨೨ ರಂದು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ವಿವಾಹವಾಗಲಿದೆ ! : Rajasthan Jail Marriage
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!