ಬ್ರಿಸ್ಬೇನ್ ನ ಹಿಂದೂಗಳಿಗೆ ಅಭಿನಂದನೆ ! ಖಲಿಸ್ತಾನಿಗಳ ವಿರುದ್ಧ ಎಲ್ಲಾ ಕಡೆಯ ಹಿಂದೂಗಳು ಬ್ರಿಸ್ಬೆನ್ ನಲ್ಲಿನ ಹಿಂದೂಗಳ ಆದರ್ಶವನ್ನು ಇಟ್ಟುಕೊಳ್ಳಬೇಕು !

ಬ್ರಿಸ್ಬೇನ್ (ಆಸ್ಟ್ರೇಲಿಯಾ) – ಖಲಿಸ್ತಾನಿಗಳು ಇಲ್ಲಿಯ ಲಕ್ಷ್ಮಿ ನಾರಾಯಣ ದೇವಸ್ಥಾನದ ಮೇಲೆ ನಡೆಸಿದ ದಾಳಿಯನ್ನು ಖಂಡಿಸಿ ಮಾರ್ಚ್ ೨೬ ರಂದು ೧ ಸಾವಿರಕ್ಕೂ ಹೆಚ್ಚಿನ ಹಿಂದೂಗಳು ಒಟ್ಟಾಗಿ ಸೇರಿ ಪ್ರತಿಭಟನೆ ನಡೆಸಿದರು. ಹಿಂದೂಗಳು ಸಾಂಪ್ರದಾಯಿಕ ಉಡುಪು ಧರಿಸಿ ಕೈಯಲ್ಲಿ ರಾಷ್ಟ್ರಧ್ವಜ ಹಿಡಿದಿದ್ದರು. ಇತ್ತೀಚೆಗೆ ಬ್ರೇಸ್ಬೇನ್ ದಲ್ಲಿಯ ಭಾರತೀಯ ರಾಯಭಾರಿ ಕಚೇರಿಯ ಮೇಲೆ ಕೂಡ ಖಲಿಸ್ತಾನಿಗಳು ದಾಳಿ ನಡೆಸಿದ್ದರು.
Hindus take out a rally in Australia after the Laxmi Narayan temple in Brisbane got attacked by Khalistanis
https://t.co/3wCdl8mtDw— OpIndia.com (@OpIndia_com) March 28, 2023
ಆಸ್ಟ್ರೇಲಿಯಾದಲ್ಲಿನ ಹಿಂದೂಗಳ ದೇವಸ್ಥಾನದ ಮೇಲೆ ಕಳೆದ ಕೆಲವು ಸಮಯದಿಂದ ನಡೆದಿರುವ ದಾಳಿಗಳು !ಜನವರಿ ೨೦೨೩ : ಮೆಲಬರ್ನ್ ನಗರದ ಹತ್ತಿರ ಇರುವ ಮಿಲ್ ಪಾರ್ಕ್ ಪ್ರದೇಶದಲ್ಲಿನ ಸ್ವಾಮಿ ನಾರಾಯಣ ದೇವಸ್ಥಾನದ ಮೇಲೆ ದಾಳಿ ಜನವರಿ ೨೦೨೩ : ಮೆಲಬರ್ನ ನಗರದಲ್ಲಿನ ಅಲ್ಬರ್ಟ್ ಪಾರ್ಕನಲ್ಲಿನ ಇಸ್ಕಾನ ಹರೇಕೃಷ್ಣ ದೇವಸ್ಥಾನದ ಮೇಲೆ ಹಿಂದೂ ವಿರೋಧಿ ಬರಹ. |
ಅಮೆರಿಕದಿಂದ ಭಾರತದ ಮೇಲೆ ಶೇ. ೧೦ ರಷ್ಟು ಹೆಚ್ಚುವರಿ ಆಮದು ಸುಂಕ : Import Duty on India
ನಾಗರಿಕ ಅಣು ಒಪ್ಪಂದಕ್ಕಾಗಿ ಸೌದಿ ಅರೇಬಿಯಾ ಇಸ್ರೇಲ್ ಅನ್ನು ಒಪ್ಪಿಗೆ ನೀಡಬೇಕು ! : Recognize Israel
ಖೋಪೋಲಿಯ ಶ್ರೀ ಭಗವಾನ ವೀರೇಶ್ವರ ದೇವಸ್ಥಾನದಲ್ಲಿ ಕಳ್ಳತನ ಮಾಡಿದ ನಾಲ್ವರ ಬಂಧನ!
ಇರಾನ್ ಸ್ಥಿತಿ ಅತ್ಯಂತ ಶೋಚನೀಯ ! – ಡೊನಾಲ್ಡ್ ಟ್ರಂಪ್
ಗಡಿಯಾಚೆಗಿನ ಭಯೋತ್ಪಾದನೆಯಿಂದಾಗಿ ಸಹಕಾರದ ಆಧಾರವೇ ಮುಗಿದಿದೆ!
ಗಲ್ಲಿಗೇರಿಸಬಹುದು, ಎಂಬುದು ತಿಳಿದಿದ್ದರೂ ನಾನು ಬಾಂಗ್ಲಾದೇಶಕ್ಕೆ ಹಿಂದಿರುಗುತ್ತೇನೆ! – ಮಾಜಿ ಪ್ರಧಾನಿ ಶೇಖ ಹಸೀನಾ, ಬಾಂಗ್ಲಾದೇಶ