ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ ಠಾಕೂರ್ ಇವರ ಎಚ್ಚರಿಕೆ !

ನಾಗಪುರ – ‘ಓಟಿಟಿ’ ವೇದಿಕೆಯಿಂದ ನಿರ್ಮಾಣದ ಹೆಸರಿನಲ್ಲಿ ನಡೆಯುವ ಬೈಗುಳ ಮತ್ತು ಅಶ್ಲೀಲತೆ ಸಹಿಸಲಾಗುವುದಿಲ್ಲ, ಎಂದು ಕೇಂದ್ರ ಮಾಹಿತಿ ಪ್ರಸಾರ ಸಚಿವ ಅನುರಾಗ ಠಾಕೂರ್ ಇವರು ಎಚ್ಚರಿಕೆ ನೀಡಿದ್ದಾರೆ. ಅವರು ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
ಅನುರಾಗ ಠಾಕುರ್ ಮಾತು ಮುಂದುವರೆಸಿ, ಇದರ ಸಂದರ್ಭದಲ್ಲಿನ ಹೆಚ್ಚುತ್ತಿರುವ ದೂರುಗಳ ಬಗ್ಗೆ ಸರಕಾರ ಗಂಭೀರವಾಗಿ ಪರಿಶೀಲಿಸುತ್ತಿದೆ. ಇದರ ಬಗ್ಗೆ ಕಾನೂನಿನಲ್ಲಿ ಬದಲಾವಣೆ ಮಾಡಬೇಕಾದರೆ, ಆಗ ಸರಕಾರ ಇದರ ಬಗ್ಗೆ ಯೋಚಿಸಲು ಸಿದ್ಧವಿದೆ. ಈ ವೇದಿಕೆಗೆ ನಿರ್ಮಾಣಕ್ಕಾಗಿ ಸ್ವಾತಂತ್ರ್ಯ ನೀಡಿದೆ, ಅಶ್ಲೀಲತೆಗಾಗಿ ಅಲ್ಲ ಎಂದು ಹೇಳಿದರು.
(ಸೌಜನ್ಯ – Aaj Tak)
ಓಟಿಟಿ ಎಂದರೆ ಏನು ?
‘ಓಟಿಟಿ’ ಎಂದರೆ ‘ಓವರ ದ ಟಾಪ್.’ ಕಂಪನಿಯು ನೇರ ಇಂಟರ್ನೆಟ್ ಮೂಲಕ ವೀಕ್ಷಕರಿಗಾಗಿ ನೀಡಿರುವ ಸೇವೆ ಎಂದರೆ ‘ಓಟಿಟಿ’ ಹೀಗೆ ಹೇಳಬಹುದು. ಓಟಿಟಿಯ ಮೂಲಕ ವೀಕ್ಷಕರು ಚಲನಚಿತ್ರ, ‘ವೆಬ್ ಸರಣಿ’ ಮುಂತಾದ ಮನೋರಂಜನಾತ್ಮಕ ಕಾರ್ಯಕ್ರಮ ನೋಡಬಹುದು.
‘OTT platforms were given freedom for creativity and not for obscenity’: IB Minister Anurag Thakur#OTT #Obscenity #AnuragThakur #IBMinister pic.twitter.com/rKbWHnvJaV
— HT City (@htcity) March 20, 2023
ಸಂಪಾದಕರ ನಿಲುವು‘ಓಟಿಟಿ’ಗಾಗಿ ‘ಸೆನ್ಸಾರ್ ಬೋರ್ಡ್’ ಅವಶ್ಯಕವಾಗಿದೆ, ಆಗಲೇ ಈ ಘಟನೆಗಳು ತಡೆಯಬಹುದು. ಸರಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ! |
ರಾಜ್ಯದ ಶಾಲೆಗಳಲ್ಲಿ ಹಿಜಾಬ್ ಗೆ ನೀಡಿರುವ ಅನುಮತಿಯ ವಿರುದ್ಧ ಹಿಂದೂಗಳ ‘ಕೇಸರಿ ಶಾಲು ಅಭಿಯಾನ’ !
ದುಬೈನಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿ ಮತಾಂಧನಿಂದ ಹಿಂದೂ ಶಿಕ್ಷಕಿಯ ಮೇಲೆ ದೌರ್ಜನ್ಯ: 6 ತೊಲ ಚಿನ್ನ ಮತ್ತು ಲಕ್ಷಾಂತರ ರೂಪಾಯಿ ಲೂಟಿ!
ಅಮೆರಿಕದಲ್ಲಿ ಅಪರಿಚಿತರಿಂದ ಭಾರತೀಯ ಯುವಕನ ಗುಂಡಿಕ್ಕಿ ಕೊಲೆ
ದೀಪ ಬೆಳಗಿ ರೆಸ್ಟೋರೆಂಟ್ ಉದ್ಘಾಟನೆ: IUML ಮಹಿಳಾ ಶಾಸಕಿಗೆ ಕಟ್ಟರವಾದಿಗಳಿಂದ ಟೀಕೆ
ಅಸ್ಸಾಂನ ಶಾಲೆಯೊಂದರಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಂದ ಹಿಂದೂ ವಿದ್ಯಾರ್ಥಿಗಳಿಗೆ ಗೋಮಾಂಸ ತಿನ್ನಿಸಲು ಯತ್ನ
ತೃಣಮೂಲ ಕಾಂಗ್ರೆಸ್ ಶಾಸಕ ಮದನ್ ಮಿತ್ರಾ ಅವರ ಕಾರಿನ ಮೇಲೆ ಮೊಟ್ಟೆ ಎಸೆತ