
ಕಾಟ್ಮಾಂಡು (ನೇಪಾಳ) – ಭಾರತೀಯ ಸಂಖ್ಯೆಯಿರುವ ಟ್ಯಾಕ್ಸಿಗಳಿಗೆ ನೇಪಾಳದಲ್ಲಿ ಪ್ರವೇಶ ನಿರಾಕರಿಸುವುದರಿಂದ ಟ್ಯಾಕ್ಸಿ ಚಾಲಕ ಮತ್ತು ಮಾಲಿಕರಿಂದ ಅಸಮಾಧಾನ ವ್ಯಕ್ತಪಡಿಸಲಾಗುತ್ತಿದೆ. ನೇಪಾಳದ ಮಹಾಕಾಳಿ ಮತ್ತು ಪವನದೂತ ಸಂಚಾರ ಸೇವೆ ಆಡಳಿತವು ದೆಹಲಿ ಅಥವಾ ಇತರ ಸ್ಥಳಗಳಿಂದ ನೇಪಾಳದ ಕಂಚನಪುರ ಜಿಲ್ಲಾ ಮುಖ್ಯ ಕಚೇರಿಯಾಗಿರುವ ಮಹೇಂದ್ರ ನಗರಕ್ಕೆ ಬರುವ ವಾಹನಗಳನ್ನು ತಡೆಯಲು ಒತ್ತಾಯಿಸಿದ್ದರು. ಇದರಿಂದ ಜಿಲ್ಲಾಧಿಕಾರಿಗಳು ಟ್ಯಾಕ್ಸಿಗಳಿಗೆ ಸಂಬಂಧಪಟ್ಟ ಈ ನಿರ್ಣಯ ತೆಗೆದುಕೊಂಡುದೆ. ಖಾಸಗಿ ವಾಹನ ಮತ್ತು ಮೈತ್ರಿ ಬಸ್ ಇದರ ಮೇಲೆ ಯಾವುದೇ ನಿರ್ಬಂಧ ಹೇರಲಾಗಿಲ್ಲ.
ಅಮೆರಿಕದ ಸಂಸತ್ತಿನಲ್ಲಿ ಇರಾನ್ ವಿರುದ್ಧದ ಯುದ್ಧ ನಿಲ್ಲಿಸುವ ಪ್ರಸ್ತಾವನೆ ಅಂಗೀಕಾರ
ಗೋರೆಗಾಂವ್: ಸರಕಾರಿ ಭೂಮಿಯಲ್ಲಿದ್ದ ಅಕ್ರಮ ದರ್ಗಾ ನೆಲಸಮ !
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !
ಗೋಪಾಲಗಡ ಸರಕಾರದ್ದಾಗಿದ್ದು ಎಲ್ಲರಿಗೂ ಮುಕ್ತವಾಗಿದೆ : ವದಂತಿಗಳನ್ನು ನಂಬಿ ಕಾನೂನನ್ನು ಕೈಗೆತ್ತಿಕೊಳ್ಳಬೇಡಿ !