ಮುಸಲ್ಮಾನ ಯುವಕನ ಬಂಧನ, ಆಸ್ಪತ್ರೆಯಲ್ಲಿ ಯುವತಿಗೆ ಚಿಕಿತ್ಸೆ !

ದೆಹಲಿ – ಇಲ್ಲಿಯ ನಂದನಗರಿ ಪ್ರದೇಶದಲ್ಲಿನ ಒಬ್ಬ ಅಪ್ರಾಪ್ತ ಹಿಂದೂ ಹುಡುಗಿಯ ಮನೆಗೆ ನುಗ್ಗಿ ಆಕೆಯ ಮೇಲೆ ಗುಂಡು ಹಾರಿಸಿದ ಕಾಸಿಮ (ವಯಸ್ಸು ೧೯ ವರ್ಷ)ನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. (ಕೇವಲ ೧೯ ವರ್ಷದ ಮುಸಲ್ಮಾನ ಯುವಕನ ಬಳಿ ಪಿಸ್ತೂಲು ಎಲ್ಲಿಂದ ಬಂತು ? – ಸಂಪಾದಕರು) ಗುಂಡು ತಗಲಿ ಗಾಯಗೊಂಡಿರುವ ಹುಡುಗಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ. ಈ ಪ್ರದೇಶದಲ್ಲಿ ನಿರ್ಮಾಣವಾದ ಬಿಗುವಿನ ವಾತಾವರಣದ ಹಿನ್ನೆಲೆಯಲ್ಲಿ ಪೊಲೀಸರು ಹೆಚ್ಚಿನ ಬಂದೋಬಸ್ತು ಮಾಡಿದ್ದಾರೆ.
Delhi | A 16-year-old girl was shot at by her friend/neighbour named Kasim at Subhash Park in Nand Nagri. Victim was taken to GTB hospital, her condition is stable. Efforts underway to nab the culprit: Delhi Police (ANI) pic.twitter.com/1fMxzll8FU
— Ashwini Shrivastava (@AshwiniSahaya) March 6, 2023
೧೯ ವರ್ಷದ ಈ ಹುಡುಗಿಯ ಜೊತೆ ಕಾಸಿಮನ ಸ್ನೇಹ ಇತ್ತು. ಆತ ಹುಡುಗಿಯ ಮನೆಯ ಪಕ್ಕದಲ್ಲಿಯೇ ವಾಸಿಸುತ್ತಿದ್ದ. ಆತ ಹುಡುಗಿಗೆ ಮತಾಂತರಗೊಳ್ಳುವುದಕ್ಕಾಗಿ ಒತ್ತಡ ಹೇರುತ್ತಿದ್ದನು. ‘ಹುಡುಗಿ ಇತರ ಬೇರೆ ಹುಡುಗರ ಜೊತೆ ಸ್ನೇಹ ಮಾಡಬಾರದು’, ಎಂದು ಕಾಸಿಮನ ಇಚ್ಛೆಯಾಗಿತ್ತು. ಘಟನೆಯ ದಿನ ಹುಡುಗಿ ಮನೆಯಲ್ಲಿ ಒಬ್ಬಳೇ ಇರುವಾಗ ಆಕೆ ಮೊಬೈಲ್ ನಲ್ಲಿ ಮಾತನಾಡುತ್ತಿದ್ದಳು. ಆ ಸಮಯದಲ್ಲಿ ಕಾಸಿಮ ಮನೆಗೆ ನುಗ್ಗಿ ‘ಯಾರ ಜೊತೆಗೆ ಮಾತನಾಡುತ್ತಿರುವೆ ?’, ಎಂದು ಆಕೆಯನ್ನು ವಿಚಾರಿಸಿದನು. ಹುಡುಗಿಯು ಇದರ ಬಗ್ಗೆ ಏನು ಹೇಳದಿರುವಾಗ ಕಾಸಿಮನು ಆಕೆಯ ಕೈಯಿಂದ ಮೊಬೈಲ್ ಕಸಿದುಕೊಂಡು ಆಕೆ ಯಾರ ಜೊತೆ ಮಾತನಾಡುತ್ತಿದ್ದಾಳೆ ? ಎಂಬುದನ್ನು ಪರಿಶೀಲಿಸಿದನು. ಹುಡುಗಿ ವಿರೋಧಿಸಿದಾಗ ಕಾಸಿಮನು ಆಕೆಯ ಮೇಲೆ ಗುಂಡು ಹಾರಿಸಿದನು. ಗುಂಡು ಹುಡುಗಿಯ ಭುಜಕ್ಕೆ ತಾಗಿದೆ. ಅದರ ನಂತರ ಕಾಸಿಮ ಅಲ್ಲಿಂದ ಓಡಿ ಹೋದನು. ಕಾಸಿಮ ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಾನೆ .
(ಸೌಜನ್ಯ : IndiaTV)
ಸಂಪಾದಕೀಯ ನಿಲುವುದೆಹಲಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ! |
ಖೋಪೋಲಿಯ ಶ್ರೀ ಭಗವಾನ ವೀರೇಶ್ವರ ದೇವಸ್ಥಾನದಲ್ಲಿ ಕಳ್ಳತನ ಮಾಡಿದ ನಾಲ್ವರ ಬಂಧನ!
ಅಸ್ಸಾಂ: ನೆರೆಗೆ ೪೧ ಜನರ ಸಾವು !
‘ಉಪವಾಸ ಎಂದರೆ ಅರಾಜಕತೆ’, ಇದು ಡಾ. ಅಂಬೇಡ್ಕರ್ ಅವರ ಹೇಳಿಕೆ ! — ಸೋನಮ್ ವಾಂಗ್ಚುಕ್ ಅವರಿಗೆ ತಿರುಗೇಟು!
ಕಾಂಗ್ರೆಸ್ ನಾಯಕರಿಂದಲೇ ರಾಜ್ಯದ ದೇವಾಲಯಗಳ 18 ಲಕ್ಷ ರೂಪಾಯಿಗಳ ಲೂಟಿ ! – ಭಾಜಪ
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಗಾಗಿ ತ್ವರಿತ ಗತಿ ನ್ಯಾಯಾಲಯಗಳ ಸ್ಥಾಪನೆ ! : Establishment of Fast Track Courts
ಪುರಾತತ್ವ ಇಲಾಖೆಯ ಅಧಿಕಾರಿಗಳ ವಿರುದ್ಧ ಕೇಸ್ ದಾಖಲಿಸಲು ಒತ್ತಾಯ : Case Against Archaeology Dept