
ಹಾಪೂಡ್ (ಉತ್ತರಪ್ರದೇಶ) – ೨೦೨೦ ರಲ್ಲಿ ರಾಜಧಾನಿ ದೆಹಲಿಯಲ್ಲಿ ಮತಾಂಧರು ಗಲಭೆ ನಡೆಸಿದ್ದರು. ಈ ಗಲಭೆಯಲ್ಲಿನ ಮತಾಂಧರಿಗೆ ಶಸ್ತ್ರ ಪೂರೈಕೆಯನ್ನು ಉತ್ತರ ಪ್ರದೇಶದಲ್ಲಿನ ಮೇರಠದ ಒಂದು ಗುಂಪು ಮಾಡಿರುವ ಮಾಹಿತಿ ಪೊಲೀಸರಿಗೆ ದೊರೆತ್ತಿತ್ತು. ಈ ಗಲಭೆಯಲ್ಲಿ ಸಹಭಾಗಿಯಾಗಿರುವ ಮತಾಂಧರಿಗೆ ಶಸ್ತ್ರಾಸ್ತ್ರ ಪೂರೈಕೆಗಾಗಿ ವಾಟ್ಸಾಪ್ ಗ್ರೂಪ್ ಮಾಡಿದ್ದರು. ಈ ಪ್ರಕರಣದಲ್ಲಿ ಖಿಜರ್, ಜಮಶೇಧ ಮತ್ತು ನೌಖೆಜ್ ಇವರನ್ನು ಬಂಧಿಸಿದ್ದಾರೆ. ಈ ಗುಂಪಿನ ಪ್ರಮುಖ ಬಾಬು ವಾಸಿಮ ಪರಾರಿಯಾಗಿದ್ದಾನೆ. ಪೊಲೀಸರು ಬಂಧಿಸಿರುವ ಮೂವರಿಂದ ಕಾನೂನು ಬಾಹಿರ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ವಾಸಿಮ ಇವನನ್ನು ಹಿಡಿಯಲು ಪೊಲೀಸರು ಶೋಧ ಕಾರ್ಯಾ ಕೈಗೆತ್ತಿಕೊಂಡಿದ್ದಾರೆ.
ಮೇರಠದಲ್ಲಿ ಶಸ್ತ್ರಾಸ್ತ್ರ ಪೂರೈಕೆಯ ಗುಂಪಿನ ಮಾಹಿತಿ ದೊರೆತನಂತರ ಕೆಲವು ಪೊಲೀಸರು ತಮ್ಮ ಪರಿಚಯ ಮರೆಮಾಚಿ ಈ ವಾಟ್ಸಪ್ ಗ್ರೂಪಿನಲ್ಲಿ ಸಹಭಾಗಿಯಾದರು. ‘ನಮಗೆ ಶಸ್ತ್ರಾಸ್ತ್ರ ಖರಿದಿ ಮಾಡುವುದು ಇದೆ’, ಎಂದು ಪೊಲೀಸರು ಬೇಡಿಕೆ ಮಾಡಿದರು. ಶಸ್ತ್ರಾಸ್ತ್ರದ ಖರೀದಿಗಾಗಿ ಈ ಗುಂಪಿನ ಜನರು ಪೊಲೀಸರಿಗೆ ಹಾಪುಡ್ ಗೆ ಕರೆದರು. ಆ ಸಮಯದಲ್ಲಿ ಪೊಲೀಸರು ಈ ಮೂವರನ್ನು ಬಂಧಿಸಿದರು.
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ