
ಹಾಪೂಡ್ (ಉತ್ತರಪ್ರದೇಶ) – ೨೦೨೦ ರಲ್ಲಿ ರಾಜಧಾನಿ ದೆಹಲಿಯಲ್ಲಿ ಮತಾಂಧರು ಗಲಭೆ ನಡೆಸಿದ್ದರು. ಈ ಗಲಭೆಯಲ್ಲಿನ ಮತಾಂಧರಿಗೆ ಶಸ್ತ್ರ ಪೂರೈಕೆಯನ್ನು ಉತ್ತರ ಪ್ರದೇಶದಲ್ಲಿನ ಮೇರಠದ ಒಂದು ಗುಂಪು ಮಾಡಿರುವ ಮಾಹಿತಿ ಪೊಲೀಸರಿಗೆ ದೊರೆತ್ತಿತ್ತು. ಈ ಗಲಭೆಯಲ್ಲಿ ಸಹಭಾಗಿಯಾಗಿರುವ ಮತಾಂಧರಿಗೆ ಶಸ್ತ್ರಾಸ್ತ್ರ ಪೂರೈಕೆಗಾಗಿ ವಾಟ್ಸಾಪ್ ಗ್ರೂಪ್ ಮಾಡಿದ್ದರು. ಈ ಪ್ರಕರಣದಲ್ಲಿ ಖಿಜರ್, ಜಮಶೇಧ ಮತ್ತು ನೌಖೆಜ್ ಇವರನ್ನು ಬಂಧಿಸಿದ್ದಾರೆ. ಈ ಗುಂಪಿನ ಪ್ರಮುಖ ಬಾಬು ವಾಸಿಮ ಪರಾರಿಯಾಗಿದ್ದಾನೆ. ಪೊಲೀಸರು ಬಂಧಿಸಿರುವ ಮೂವರಿಂದ ಕಾನೂನು ಬಾಹಿರ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ವಾಸಿಮ ಇವನನ್ನು ಹಿಡಿಯಲು ಪೊಲೀಸರು ಶೋಧ ಕಾರ್ಯಾ ಕೈಗೆತ್ತಿಕೊಂಡಿದ್ದಾರೆ.
ಮೇರಠದಲ್ಲಿ ಶಸ್ತ್ರಾಸ್ತ್ರ ಪೂರೈಕೆಯ ಗುಂಪಿನ ಮಾಹಿತಿ ದೊರೆತನಂತರ ಕೆಲವು ಪೊಲೀಸರು ತಮ್ಮ ಪರಿಚಯ ಮರೆಮಾಚಿ ಈ ವಾಟ್ಸಪ್ ಗ್ರೂಪಿನಲ್ಲಿ ಸಹಭಾಗಿಯಾದರು. ‘ನಮಗೆ ಶಸ್ತ್ರಾಸ್ತ್ರ ಖರಿದಿ ಮಾಡುವುದು ಇದೆ’, ಎಂದು ಪೊಲೀಸರು ಬೇಡಿಕೆ ಮಾಡಿದರು. ಶಸ್ತ್ರಾಸ್ತ್ರದ ಖರೀದಿಗಾಗಿ ಈ ಗುಂಪಿನ ಜನರು ಪೊಲೀಸರಿಗೆ ಹಾಪುಡ್ ಗೆ ಕರೆದರು. ಆ ಸಮಯದಲ್ಲಿ ಪೊಲೀಸರು ಈ ಮೂವರನ್ನು ಬಂಧಿಸಿದರು.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ