ಚಂಡಿಗಡದಲ್ಲಿ ಖಲಿಸ್ತಾನಿಗಳಿಂದ ಭೀಕರ ಹಿಂಸಾಚಾರ

ಚಂಡಿಗಡ್ – ಇಲ್ಲಿಯ ಚಂಡಿಗಡ್-ಮೊಹಾಲಿ ಗಡಿಯಲ್ಲಿ ಫೆಬ್ರುವರಿ ೮ ರಂದು ಖಲಿಸ್ತಾನಿವಾದಿ ಶಿಖ್ಕರಿಂದ ಭೀಕರ ಹಿಂಸಾಚಾರ ನಡೆಸಿದ್ದಾರೆ. ಅವರು ಶಿಕ್ಷೆ ಪೂರ್ಣಗೊಂಡಿರುವ ಶಿಖ್ಕ ಕೈದಿಗಳನ್ನು ಬಿಡುಗಡೆಗೊಳಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದರು. ಆ ಸಮಯದಲ್ಲಿ ಅವರು ಚಂಡಿಗಡ್ ನಲ್ಲಿ ನುಗ್ಗುವ ಪ್ರಯತ್ನ ಮಾಡಿದಾಗ ಪೊಲೀಸರು ಅವರನ್ನು ತಡೆದರು. ಆ ಸಮಯದಲ್ಲಿ ಪ್ರತಿಭಟನಾಕಾರ ಶಿಖ್ಕರು ಪೊಲೀಸರ ಮೇಲೆ ಕತ್ತಿ ಮತ್ತು ಲಾಠಿಯಿಂದ ದಾಳಿ ಮಾಡಿದರು. ಪೊಲೀಸರ ಬಳಿ ಇರುವ ಗುರಾಣಿ, ಶಿರಸ್ತ್ರಾಣ, ಶಸ್ತ್ರಾಸ್ತ್ರಗಳು ಮತ್ತು ಆಶ್ರುವಾಯು ಲೂಟಿ ಮಾಡಿದರು. ಈ ಪ್ರಕರಣದಲ್ಲಿ ಪೊಲೀಸರು ಅನೇಕ ಪ್ರತಿಭಟನಾಕಾರರನ್ನು ಬಂಧಿಸಿದ್ದಾರೆ. ಪೊಲೀಸರ ಅಭಿಪ್ರಾಯ, ಈ ಪ್ರತಿಭಟನೆಯಲ್ಲಿ ೧೨ ಖಲಿಸ್ತಾನ ಬೆಂಬಲಿಗ ಸಂಘಟನೆಯು ಭಾಗವಹಿಸಿತ್ತು. ಈ ಪ್ರತಿಭಟನಾಕಾರರು ಖಲಿಸ್ತಾನವನ್ನು ಬೆಂಬಲಿಸಿ ಘೋಷಣೆ ನೀಡುತ್ತಿದ್ದರು. ಈ ಪ್ರತಿಭಟನೆ ಮತ್ತು ಹಿಂಸಾಚಾರ ಸುನಿಯೋಜೀತ ಷಡ್ಯಂತ್ರವಾಗಿತ್ತು ಎಂದು ಹೇಳಿದರು.
The violence reported on Wednesday at the Mohali-Chandigarh border in which 33 cops were injured was part of a “well-thought conspiracy”, claims a first information report registered by the Chandigarh Police.https://t.co/8fo3OD5Zol
— HT Punjab (@HTPunjab) February 9, 2023
| ಸಂಪಾದಕೀಯ ನಿಲುವು
ಪಂಜಾಬದಲ್ಲಿ ಖಲಿಸ್ತಾನಿಗಳ ಚಟುವಟಿಕೆಗಳು ದಿನೇ ದಿನೇ ಹೆಚ್ಚುತ್ತಿದೆ. ಇದರಿಂದ ನಾಳೆ ಹೆಚ್ಚಿನ ಅಪಾಯ ಆಗುವ ಮೊದಲು ಕೇಂದ್ರ ಸರಕಾರ ಕಠಿಣ ಕ್ರಮ ಕೈಗೊಂಡು ಅವರ ಹೆಡೆಮುರಿ ಕಟ್ಟುವುದು ಅವಶ್ಯಕವಾಗಿದೆ ! |
ಶ್ರೀರಾಮ ಮಂದಿರದ ದೇಣಿಗೆ ಕಳ್ಳತನ ಪ್ರಕರಣದಲ್ಲಿ ದೊಡ್ಡ ವ್ಯಕ್ತಿಗಳನ್ನು ಹೊರಗಿಡಲಾಗಿದೆ !
‘ಮ್ಯೂಸಿಕ್ ಕಾನ್ಸರ್ಟ್’ಗಳಲ್ಲಿ ಇನ್ನು ಮುಂದೆ ಮದ್ಯಪಾನಕ್ಕೆ ಅನುಮತಿಯಿಲ್ಲ ! – ಯೋಗೇಶ ಕದಮ್, ಗೃಹ ರಾಜ್ಯಸಚಿವರು
ವೈದಿಕ ಕಾಲದಲ್ಲಿ ಮಹಿಳೆಯರಿಗೆ ಗೌರವ ಸಿಗುತ್ತಿತ್ತು ಎಂದು ಹೇಳುತ್ತಾ ಮನುಸ್ಮೃತಿಯ ಶ್ಲೋಕದ ಉಲ್ಲೇಖ!
‘ ಮಹಾತ್ಮ ಫುಲೆ ವಾಡಾ’ ಆವರಣದಲ್ಲಿ ವಟಪೂಜೆ ನಿಷೇಧ ವಾಪಸ್!
ದೇಶದ 3 ರಾಜ್ಯಗಳಲ್ಲಿ ಲವ್ ಜಿಹಾದ್ನ 4 ಘಟನೆಗಳು ಬೆಳಕಿಗೆ!
ಮಧ್ಯಪ್ರದೇಶದ ಬಡನಗರದಲ್ಲಿ ಕ್ರೇನ್ ಮೂಲಕ ಕಾರನ್ನು ಎತ್ತಿ ಉದ್ದೇಶಪೂರ್ವಕವಾಗಿ ಸ್ಫೋಟಿಸಲಾಯಿತು ! : Ujjain Muharram