ಚಂಡಿಗಡದಲ್ಲಿ ಖಲಿಸ್ತಾನಿಗಳಿಂದ ಭೀಕರ ಹಿಂಸಾಚಾರ

ಚಂಡಿಗಡ್ – ಇಲ್ಲಿಯ ಚಂಡಿಗಡ್-ಮೊಹಾಲಿ ಗಡಿಯಲ್ಲಿ ಫೆಬ್ರುವರಿ ೮ ರಂದು ಖಲಿಸ್ತಾನಿವಾದಿ ಶಿಖ್ಕರಿಂದ ಭೀಕರ ಹಿಂಸಾಚಾರ ನಡೆಸಿದ್ದಾರೆ. ಅವರು ಶಿಕ್ಷೆ ಪೂರ್ಣಗೊಂಡಿರುವ ಶಿಖ್ಕ ಕೈದಿಗಳನ್ನು ಬಿಡುಗಡೆಗೊಳಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದರು. ಆ ಸಮಯದಲ್ಲಿ ಅವರು ಚಂಡಿಗಡ್ ನಲ್ಲಿ ನುಗ್ಗುವ ಪ್ರಯತ್ನ ಮಾಡಿದಾಗ ಪೊಲೀಸರು ಅವರನ್ನು ತಡೆದರು. ಆ ಸಮಯದಲ್ಲಿ ಪ್ರತಿಭಟನಾಕಾರ ಶಿಖ್ಕರು ಪೊಲೀಸರ ಮೇಲೆ ಕತ್ತಿ ಮತ್ತು ಲಾಠಿಯಿಂದ ದಾಳಿ ಮಾಡಿದರು. ಪೊಲೀಸರ ಬಳಿ ಇರುವ ಗುರಾಣಿ, ಶಿರಸ್ತ್ರಾಣ, ಶಸ್ತ್ರಾಸ್ತ್ರಗಳು ಮತ್ತು ಆಶ್ರುವಾಯು ಲೂಟಿ ಮಾಡಿದರು. ಈ ಪ್ರಕರಣದಲ್ಲಿ ಪೊಲೀಸರು ಅನೇಕ ಪ್ರತಿಭಟನಾಕಾರರನ್ನು ಬಂಧಿಸಿದ್ದಾರೆ. ಪೊಲೀಸರ ಅಭಿಪ್ರಾಯ, ಈ ಪ್ರತಿಭಟನೆಯಲ್ಲಿ ೧೨ ಖಲಿಸ್ತಾನ ಬೆಂಬಲಿಗ ಸಂಘಟನೆಯು ಭಾಗವಹಿಸಿತ್ತು. ಈ ಪ್ರತಿಭಟನಾಕಾರರು ಖಲಿಸ್ತಾನವನ್ನು ಬೆಂಬಲಿಸಿ ಘೋಷಣೆ ನೀಡುತ್ತಿದ್ದರು. ಈ ಪ್ರತಿಭಟನೆ ಮತ್ತು ಹಿಂಸಾಚಾರ ಸುನಿಯೋಜೀತ ಷಡ್ಯಂತ್ರವಾಗಿತ್ತು ಎಂದು ಹೇಳಿದರು.
The violence reported on Wednesday at the Mohali-Chandigarh border in which 33 cops were injured was part of a “well-thought conspiracy”, claims a first information report registered by the Chandigarh Police.https://t.co/8fo3OD5Zol
— HT Punjab (@HTPunjab) February 9, 2023
| ಸಂಪಾದಕೀಯ ನಿಲುವು
ಪಂಜಾಬದಲ್ಲಿ ಖಲಿಸ್ತಾನಿಗಳ ಚಟುವಟಿಕೆಗಳು ದಿನೇ ದಿನೇ ಹೆಚ್ಚುತ್ತಿದೆ. ಇದರಿಂದ ನಾಳೆ ಹೆಚ್ಚಿನ ಅಪಾಯ ಆಗುವ ಮೊದಲು ಕೇಂದ್ರ ಸರಕಾರ ಕಠಿಣ ಕ್ರಮ ಕೈಗೊಂಡು ಅವರ ಹೆಡೆಮುರಿ ಕಟ್ಟುವುದು ಅವಶ್ಯಕವಾಗಿದೆ ! |
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ