ಚಂಡಿಗಡದಲ್ಲಿ ಖಲಿಸ್ತಾನಿಗಳಿಂದ ಭೀಕರ ಹಿಂಸಾಚಾರ

ಚಂಡಿಗಡ್ – ಇಲ್ಲಿಯ ಚಂಡಿಗಡ್-ಮೊಹಾಲಿ ಗಡಿಯಲ್ಲಿ ಫೆಬ್ರುವರಿ ೮ ರಂದು ಖಲಿಸ್ತಾನಿವಾದಿ ಶಿಖ್ಕರಿಂದ ಭೀಕರ ಹಿಂಸಾಚಾರ ನಡೆಸಿದ್ದಾರೆ. ಅವರು ಶಿಕ್ಷೆ ಪೂರ್ಣಗೊಂಡಿರುವ ಶಿಖ್ಕ ಕೈದಿಗಳನ್ನು ಬಿಡುಗಡೆಗೊಳಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದರು. ಆ ಸಮಯದಲ್ಲಿ ಅವರು ಚಂಡಿಗಡ್ ನಲ್ಲಿ ನುಗ್ಗುವ ಪ್ರಯತ್ನ ಮಾಡಿದಾಗ ಪೊಲೀಸರು ಅವರನ್ನು ತಡೆದರು. ಆ ಸಮಯದಲ್ಲಿ ಪ್ರತಿಭಟನಾಕಾರ ಶಿಖ್ಕರು ಪೊಲೀಸರ ಮೇಲೆ ಕತ್ತಿ ಮತ್ತು ಲಾಠಿಯಿಂದ ದಾಳಿ ಮಾಡಿದರು. ಪೊಲೀಸರ ಬಳಿ ಇರುವ ಗುರಾಣಿ, ಶಿರಸ್ತ್ರಾಣ, ಶಸ್ತ್ರಾಸ್ತ್ರಗಳು ಮತ್ತು ಆಶ್ರುವಾಯು ಲೂಟಿ ಮಾಡಿದರು. ಈ ಪ್ರಕರಣದಲ್ಲಿ ಪೊಲೀಸರು ಅನೇಕ ಪ್ರತಿಭಟನಾಕಾರರನ್ನು ಬಂಧಿಸಿದ್ದಾರೆ. ಪೊಲೀಸರ ಅಭಿಪ್ರಾಯ, ಈ ಪ್ರತಿಭಟನೆಯಲ್ಲಿ ೧೨ ಖಲಿಸ್ತಾನ ಬೆಂಬಲಿಗ ಸಂಘಟನೆಯು ಭಾಗವಹಿಸಿತ್ತು. ಈ ಪ್ರತಿಭಟನಾಕಾರರು ಖಲಿಸ್ತಾನವನ್ನು ಬೆಂಬಲಿಸಿ ಘೋಷಣೆ ನೀಡುತ್ತಿದ್ದರು. ಈ ಪ್ರತಿಭಟನೆ ಮತ್ತು ಹಿಂಸಾಚಾರ ಸುನಿಯೋಜೀತ ಷಡ್ಯಂತ್ರವಾಗಿತ್ತು ಎಂದು ಹೇಳಿದರು.
The violence reported on Wednesday at the Mohali-Chandigarh border in which 33 cops were injured was part of a “well-thought conspiracy”, claims a first information report registered by the Chandigarh Police.https://t.co/8fo3OD5Zol
— HT Punjab (@HTPunjab) February 9, 2023
| ಸಂಪಾದಕೀಯ ನಿಲುವು
ಪಂಜಾಬದಲ್ಲಿ ಖಲಿಸ್ತಾನಿಗಳ ಚಟುವಟಿಕೆಗಳು ದಿನೇ ದಿನೇ ಹೆಚ್ಚುತ್ತಿದೆ. ಇದರಿಂದ ನಾಳೆ ಹೆಚ್ಚಿನ ಅಪಾಯ ಆಗುವ ಮೊದಲು ಕೇಂದ್ರ ಸರಕಾರ ಕಠಿಣ ಕ್ರಮ ಕೈಗೊಂಡು ಅವರ ಹೆಡೆಮುರಿ ಕಟ್ಟುವುದು ಅವಶ್ಯಕವಾಗಿದೆ ! |
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ