
ಕೊಲಂಬೋ (ಶ್ರೀಲಂಕಾ) – ಬಿಕ್ಕಟ್ಟಿನ ಸಮಯದಲ್ಲಿ ಭಾರತ ನಮ್ಮ ಜೊತೆ ನಿಜವಾದ ಸ್ನೇಹ ನಿರ್ವಹಿಸಿದೆ, ಎಂದು ಶ್ರೀಲಂಕಾದ ಪ್ರಧಾನಮಂತ್ರಿ ದಿನೇಶ ಗುಣವರ್ಧನೆ ಇವರು ಹೇಳಿದರು. ‘ಟಾಟಾ ಟಿಸ್ಕಾನ್ ಡೀಲರ್ ಕನ್ವೆನ್ಷನ್ ೨೦೨೩’ ಈ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಆ ಸಮಯದಲ್ಲಿ ಅವರು ಭಾರತೀಯ ಕಂಪನಿಗಳಿಗೆ ಶ್ರೀಲಂಕಾದಲ್ಲಿ ಬಂಡವಾಳ ಹೂಡಿಕೆಗೆ ಕರೆ ನೀಡಿದ್ದರು.
Sri Lanka’s Prime Minister Dinesh Gunawardena has said that #India is the biggest friend of the island nation in times of crisis https://t.co/M0WYPe85MT
— The Hindu (@the_hindu) February 8, 2023
ಇಸ್ರೇಲ್ ಮತ್ತು ಇರಾನ್ ನಡುವೆ ಕೆಲವು ಕಾಲದವರೆಗೆ ಪರಸ್ಪರ ದಾಳಿ ನಡೆಸದಿರಲು ಒಪ್ಪಿಗೆ ! – ಡೊನಾಲ್ಡ್ ಟ್ರಂಪ್
ಅಮೆರಿಕ: ‘ಎಚ್-೧ಬಿ ವೀಸಾ’ ಶುಲ್ಕ ರದ್ದುಗೊಳಿಸಿದ ಕೇಂದ್ರ ನ್ಯಾಯಾಲಯ!
ಭಾರತದಿಂದ ಇದೇ ಮೊದಲ ಬಾರಿಗೆ ಕ್ಷಿಪಣಿಗಳ ಮೇಲೆ 12 ‘ಸಕ್ರಿಯ’ ಪರಮಾಣು ಶಸ್ತ್ರಾಸ್ತ್ರಗಳ ನಿಯೋಜನೆ!
ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ : ಕನಿಷ್ಠ 30 ಜನ ಸಾವು
ಭಾರತ, ರಷ್ಯಾ ಮತ್ತು ಚೀನಾ ನಡುವಿನ ದೃಢವಾದ ಸಂಬಂಧ ಜಾಗತಿಕ ಸ್ಥಿರತೆಗೆ ಮುಖ್ಯ! – ಚೀನಾ : China
‘ಡೊಮಿನಿಕನ್ ರಿಪಬ್ಲಿಕ್’ನಲ್ಲಿ ಜೆಟ್ ವಿಮಾನ ಪತನ : ಪೈಲಟ್ ಮತ್ತು ಸಹ-ಪೈಲಟ್ ಸಾವು !