ಬಾಂಗ್ಲಾದೇಶದ ಮುಸಲ್ಮಾನರಿಂದ ಹಿಂದೂ ವ್ಯಾಪಾರಿಯ ಹತ್ಯೆ !

ಬಾಂಗ್ಲಾದೇಶದಲ್ಲಿ ಅಸುರಕ್ಷಿತ ಹಿಂದೂ !

ಪ್ರತಿನಿಧಿಕ ಛಾಯಾಚಿತ್ರ

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದ ಮುಗರಾ ಜಿಲ್ಲೆಯಲ್ಲಿನ ರಾಯಪುರ ಗ್ರಾಮದಲ್ಲಿ ಮಹಮ್ಮದ್ ಆಲಮಗಿರ ಮತ್ತು ರೋನಿ ಮಲಿಕ್ ಇವರು ಅವರ ಇತರ ಸಹಚರರ ಜೊತೆ ಸೇರಿ ರತನ ಬಸು ಎಂಬ ಹಣ್ಣಿನ ವ್ಯಾಪಾರಿಯ ಹತ್ಯೆ ಮಾಡಿದ್ದಾರೆ. ಬಸುನನ್ನು ಕುಟುಂಬದವರೆದರು ಬರ್ಬರವಾಗಿ ಥಳಿಸಿ ಹತ್ಯೆ ಮಾಡಿದ್ದಾರೆ. ಆಲಮಗಿರ ಮತ್ತು ರೊನಿ ಇವರು ಹಣ್ಣಿನ ವ್ಯಾಪಾರಿಗಳಾಗಿದ್ದಾರೆ. ಆರೋಪಿಯ ವಿರುದ್ಧ ದೂರದ ದಾಖಲಿಸಿದ್ದು ಪೊಲೀಸರು ಅವನನ್ನು ಹುಡುಕುತ್ತಿದ್ದಾರೆ.