
ನವ ದೆಹಲಿ – ಅಮೇರಿಕಾದ ಹಿಂಡೆನ್ ಬರ್ಗ ಸಂಸ್ಥೆಯು ಭಾರತೀಯ ಉದ್ಯಮಿ ಗೌತಮ ಅದಾನಿ ಇವರ ಉದ್ಯಮಗಳ ವಿರುದ್ಧ ನೀಡಿರುವ ವರದಿಯ ಕುರಿತು 2 ಫೆಬ್ರುವರಿಯಂದು ಸಂಸತ್ತಿನ ಎರಡೂ ಸದನದಲ್ಲಿ ವಿರೋಧ ಪಕ್ಷಗಳು ಗದ್ದಲ ನಡೆಸಿದರು. ಇದರಿಂದ ಸಭಾಗೃಹದ ಕಾರ್ಯ ಕಲಾಪ ಮಧ್ಯಾಹ್ನ 2 ಗಂಟೆಯ ವರೆಗೆ ಸ್ಥಗಿತಗೊಳಿಸಲಾಗಿತ್ತು. ತದನಂತರ ಕಾರ್ಯ ಕಲಾಪ ಪ್ರಾರಂಭವಾದ ಬಳಿಕ ಪುನಃ ಗದ್ದಲ ನಡೆದಿದ್ದರಿಂದ ದಿನವಿಡೀ ಸ್ಥಗಿತಗೋಳಿಸಲಾಯಿತು. ಈ ವರದಿಯನ್ವಯ ಸಂಸತ್ತಿನ ವಿಚಾರಣಾ ಸಮಿತಿ ಸ್ಥಾಪಿಸುವಂತೆ ವಿರೋಧ ಪಕ್ಷದವರು ಕೋರಿದ್ದಾರೆ.
ಲೋಕಸಭೆ ಕಲಾಪದಲ್ಲಿ ಅದಾನಿ ಗ್ರೂಪ್ ವಿರುದ್ಧದ ಆರೋಪದ ಬಗ್ಗೆ ಚರ್ಚೆಗೆ ವಿಪಕ್ಷಗಳ ಪಟ್ಟು#LokSabha #panel #Parliament #AdaniGroup https://t.co/rb85unNJZb
— Udayavani (@udayavani_web) February 2, 2023
ಸಂಪಾದಕರ ನಿಲುವುಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಡೆಸುವ ಸಂಸತ್ತಿನ ಕಾರ್ಯ ಕಲಾಪಗಳನ್ನು ಈ ರೀತಿ ಗದ್ದಲ ಮಾಡಿ ಸ್ಥಗಿತ ಗೊಳಿಸುವವರಿಂದ ಹಣವನ್ನು ವಸೂಲು ಮಾಡುವ ಮತ್ತು ಅಂತಹವರ ಸದಸ್ಯತ್ವವನ್ನು ರದ್ದುಗೊಳಿಸುವ ಕಾನೂನು ರಚಿಸುವ ಆವಶ್ಯಕತೆ ಇದೆ ! |
FIR Against Kunal Kamra : ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಾಸ್ಯ ಕಲಾವಿದ ಕುಣಾಲ ಕಮ್ರಾ ವಿರುದ್ಧ ದೂರು ದಾಖಲು!
Fake Currency Racket : ಜಾಲದಿಂದ ನಕಲಿ ಭಾರತೀಯ ಕರೆನ್ಸಿ ನೋಟುಗಳ ಮುದ್ರಣ ಪತ್ತೆ!
Kerala HC on Waqf : ಕೇರಳ ಹೈಕೋರ್ಟ್ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath