ಮುಸಲ್ಮಾನರ ಬಳಿ ಚಾಕು ಮತ್ತು ಕತ್ತಿ ಪತ್ತೆ – ಗ್ರಾಮಸ್ಥರ ದಾವೆ

ನವಾದಾ (ಬಿಹಾರ) – ಇಲ್ಲಿಯ ಚಾತರ ಗ್ರಾಮದಲ್ಲಿ ಕಾವಿ ತೊಟ್ಟು ಭಿಕ್ಷೆ ಬೇಡುವ ೬ ಜನ ಮುಸಲ್ಮಾನರನ್ನು ಪೊಲೀಸರು ಬಂಧಿಸಿದ್ದಾರೆ. ಗ್ರಾಮಸ್ಥರಿಗೆ ಅವರು ಹಿಂದೂ ಅಲ್ಲ ಎಂಬ ಅನುಮಾನ ಬಂದಿದ್ದರಿಂದ ಅವರ ವಿಚಾರಣೆ ನಡೆಸಿದಾಗ ಅವರು ಮುಸಲ್ಮಾನರೆಂದು ಬಹಿರಂಗವಾಯಿತು. ನಂತರ ಗ್ರಾಮಸ್ಥರು ಅವರನ್ನು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದರು. ಗ್ರಾಮಸ್ಥರು, ಈ ಮುಸಲ್ಮಾನರ ಬಳಿ ಚಾಕು ಮತ್ತು ಕತ್ತಿಗಳು ಇದ್ದವು. ಅವರ ಉದ್ದೇಶ ಮಕ್ಕಳ ಕಳವು ಮಾಡುವುದಿತ್ತು ಎಂದು ಹೇಳಿದರು. ಈ ಹಿಂದೆ ಮಧ್ಯ ಪ್ರದೇಶ ಮತ್ತು ಛತ್ತಿಸ್ ಗಡ ರಾಜ್ಯದಲ್ಲಿ ಕೂಡ ಈ ರೀತಿಯ ಘಟನೆ ಘಟಿಸಿದ್ದವು.
साधु के वेश में माँग रहे थे भीख, निकले मुस्लिम: बिहार में 6 युवकों की धुनाई के बाद ग्रामीणों ने पुलिस को सौंपा, दावा – तलाशी में चाकू-छुरे भी मिले#Bihar #Muslimshttps://t.co/kiHLr3lMJ8
— ऑपइंडिया (@OpIndia_in) January 30, 2023
ಸಂಪಾದಕೀಯ ನಿಲುವುಈ ಬಗ್ಗೆ ಪ್ರಗತಿಪರರು, ಸರ್ವಧರ್ಮಸಮಭಾವ ಹೇಳುವವರು ಏಕೆ ಮಾತನಾಡುವುದಿಲ್ಲ ? |
ಕಾಶ್ಮೀರ: ಪಾಕಿಸ್ತಾನಿ ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದ್ದ ಮಹಮ್ಮದ್ ರಫೀಕ್ ನಾಯಕ್ ನ ಬಂಧನ.
ನಾವಿಕರನ್ನು ಒತ್ತೆಯಾಳಾಗಿರಿಸಿದ್ದ 44 ಸೊಮಾಲಿಯನ್ನರಿಗೆ ಜೀವಾವಧಿ
‘ಕಾಕ್ರೋಚ್ ಜನತಾ ಪಾರ್ಟಿ’ಯ ಪ್ರತಿಭಟನಾಕಾರರು ನಡೆಸಿದ ಕಲ್ಲು ತೂರಾಟದಲ್ಲಿ ಪೊಲೀಸರು ಗಾಯಗೊಂಡಿಲ್ಲವಂತೆ! : Mohammed Zubair AltNews
ಜಂಜೀರಾ ಕೋಟೆಯ ಮೇಲೆ ಶಾಶ್ವತವಾಗಿ ಕೇಸರಿ ಧ್ವಜ ಹಾರಿಸಿ, ಇಲ್ಲದಿದ್ದರೆ ತೀವ್ರ ಹೋರಾಟ ನಡೆಸಲಾಗುವುದು! : Sahyadri Foundation Hindustan Alert!
ಅಮ್ರೋಹಾ (ಉತ್ತರಪ್ರದೇಶ): ಹೆಸರು ಬದಲಿಸಿ ಆಸ್ಪತ್ರೆ ನಡೆಸುತ್ತಿದ್ದ ಮುಸ್ಲಿಂನಿಂದ ಹಿಂದೂ ನರ್ಸ್ ಮತಾಂತರ
ಪಾಕಿಸ್ತಾನಕ್ಕೆ ನೀಡಲಾಗುವ ಆರ್ಥಿಕ ನೆರವು ಮತ್ತು ಪಾಕಿಸ್ತಾನಿಗಳಿಗೆ ನೀಡಲಾಗುವ ವೀಸಾವನ್ನು ತಡೆಹಿಡಿಯಬೇಕು!